6 ವರ್ಷಗಳ ಹಿಂದೆ ಯಶ್ ಮಾಡಿದ್ದ ಆ ಒಂದು ಕೆಲಸ ಇಂದು ರೈತರ ಸಂಕಷ್ಟಕ್ಕೆ ಪರಿಹಾರವಾಗಿದೆ

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಯಶ್ ಅವರು, ಹಲವಾರು ಭಾಷೆಗಳಲ್ಲಿ ತೆರೆಕಂಡ ಕೆಜಿಎಫ್ ಸಕ್ಸಸ್ ನ ನಂತರ, ಭಾರತದ ಟಾಪ್ ಟೆನ್ ನಟರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮಿಂಚುದ್ದು, ಅಭಿಮಾನಿಗಳಿಗೆ ಸಂತಸವಾಗಿದೆ. ಹಲವು ವರ್ಷಗಳ ಹಿಂದೆಯೇ ಮಾಡಿದ ಒಂದು ಯೋಜನೆಯು ಇದೀಗ ರೈತರಲ್ಲಿ ಸಂತಸ ಮೂಡಿಸಿದೆ. ಕೆಜಿಎಫ್ ಚಿತ್ರದ ನಂತರ ಭಾರತದ ಎಲ್ಲಾ ಸಿನಿ ಇಂಡಸ್ಟ್ರಿಗಳು ಕನ್ನಡ ಚಿತ್ರರಂಗದ ಹುಬ್ಬೇರಿಸಿ ನೋಡುತ್ತಿವೆ. ಯಶ್ ಇದರಲ್ಲಿ ನಾಯಕನಾಗಿ ನಟಿಸಿದ್ದು, ಎಲ್ಲರ ಗಮನ ಅವರಲ್ಲೇ ಕೇಂದ್ರವಾಗಿತ್ತು. ರೈತರ … Read more

ನನಗೆ ಮಗು ಬೇಡವೇ ಬೇಡ ಎಂದು ಹೇಳಿದ ಧ್ರುವ ಸರ್ಜಾ ಈ ಮಾತಿನ ಹಿಂದಿನ ಉದ್ದೇಶ ಬೇರೆನೇ ಇದೆ

ಅದ್ದೂರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಧ್ರುವ ಸರ್ಜಾ ಅವರು ಒಂದರ ಹಿಂದೊಂದು ಚಿತ್ರಗಳನ್ನು ಮಾಡಿದ್ದಾರೆ. ‘ಹು ಅಂದ್ಳು ಆ ದಿನ, ಉಹೂ ಅಂದ್ಳು ಈ ದಿನ’ ಎನ್ನುತ್ತಾ ಅಮ್ಮಾಟೆ ಹಾಡಿಗೆ ಕುಣಿದು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಹದ್ದೂರ್ ಆಗಿ ಭರ್ಜರಿ ಮೆರೆದಿದ್ದಾರೆ. ಪ್ರೇಮ ಬರಹದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪೊಗರು ಚಿತ್ರದಲ್ಲಿ ನಾಯಕನಾಗಿ, ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದ್ದಾರೆ.ಸದ್ಯ ಮಾರ್ಟಿನ್ ಚಿತ್ರದ ಶೂಟಿಂಗ್ ನಲ್ಲಿ ಇವರು ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ಧ್ರುವ ಸರ್ಜಾ ಅವರು … Read more

ಕಾಂತಾರ ಸಿನಿಮಾವನ್ನು ಅಭಿಮಾನಿಗಳ ಜೊತೆಗೆ ನೋಡಲು ರಿಷಬ್ ಶೆಟ್ಟಿ ಬಂದಿಳಿದ ಆಡಿ ಕಾರಿನ ಬೆಲೆ ಎಷ್ಟು ಗೊತ್ತಾ?

ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗ ಕಂಡಂತಹ ಅಮೋಘ ನಿರ್ದೇಶಕ ಹಾಗೂ ನಟ ಮತ್ತು ತಂತ್ರಜ್ಞಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದಕ್ಕೆ ನಿದರ್ಶನ ಎನ್ನುವಂತೆ ರಿಷಬ್ ಶೆಟ್ಟಿ ನಟ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡ ರಿಷಬ್ ಶೆಟ್ಟಿ, ನಂತರದ ದಿನಗಳಲ್ಲಿ ಸಹಿಪ್ರಾ ಶಾಲೆ, ಕಾಸರಗೋಡು ಸಿನಿಮಾದ ಮೂಲಕ ಮತ್ತೆ … Read more

ಮಗಳ ಲವ್ವರ್ ಜೊತೆ ಸೇರಿಕೊಂಡು ಗಂಡನನ್ನೇ ಮುಗಿಸೋಕೆ ಮಾಸ್ಟರ್ ಮೈಂಡ್ ಪ್ಲಾನ್ ಮಾಡಿದ ಮಹಿಳೆ

ಈ ಘಟನೆ ನಡೆದಿರುವುದು ಬೇರೆ ಯಾವುದು ದೇಶದಲ್ಲಿ ಅಥವಾ ಬೇರೆ ಯಾವುದು ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮ ರಾಜ್ಯದ ಬೆಳಗಾವಿಯಲ್ಲಿ. 57 ವರ್ಷ ಸುಧೀರ್ ಕಾಂಬಳೆ ದುಬೈ ನಿಂದ ಊರಿಗೆ ಬಂದು ನೆಲೆಸಿ ಸಣ್ಣದಾಗಿ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರಾರಂಭಿಸಿಕೊಂಡಿದ್ದರು ಆದರೆ ಊರಿನಲ್ಲಿ ಆತನ ಮರಣ ಶಾಸನ ಲಿಖಿತವಾಗಿತ್ತು. ಹೌದು ಮಿತ್ರರೇ ಈ ಘಟನೆ ನಡೆದಿರುವುದು ಸೆಪ್ಟೆಂಬರ್ 16ರಂದು. ಮಗಳ ಲವ್ವಿ ಡವಿಯನ್ನು ಪ್ರಶ್ನಿಸಿದ್ದಕ್ಕಾಗಿ ತಂದೆಗೆ ಸುಪಾರಿಯನ್ನು ನೀಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಮೊದಲಿಗೆ … Read more

ಕಳಪೆಪಟ್ಟ ಪಡೆದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ; ಬಿಗ್ ಬಾಸ್ ಮನೆಯಲ್ಲಿ ಏರಿದ ಕಾವು!

ಈಗಾಗಲೇ ಮುಖ್ಯ ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರ ಕಳೆಯುವ ಮುನ್ನವೇ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಹಗ್ಗ ಜಗ್ಗಾಟ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಬಿಗ್ ಬಾಸ್ ಮನೆಯ ಹೊರಗೆ ಇದ್ದ ವ್ಯಕ್ತಿಗಳು ಈಗ ಬಿಗ್ ಬಾಸ್ ಮನೆಯ ಒಳಗೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಪ್ರೇಕ್ಷಕರಿಗೆ ಅರ್ಥವಾಗತೊಡಗಿದೆ. ಇನ್ನು ಇಂದಿನ ಲೇಖನಿಯ ಮುಖ್ಯ ವಿಚಾರದ ಕುರಿತಂತೆ ಮಾತನಾಡುವುದಾದರೆ ಕನ್ನಡಪರ ಹೋರಾಟಗಾರರಾಗಿರುವ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯ … Read more

error: Content is protected !!