ಗಂಧದಗುಡಿ ಚಿತ್ರದಲ್ಲಿ ಅಪ್ಪು ಹೇಳಿರುವ ಆ ಒಂದು ಡೈಲಾಗ್ ಕೇಳಿ ಗಳ ಗಳನೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ಹೋಗಿ ನಮ್ಮ ರಾಜ್ಯದ ಪ್ರಾಕೃತಿಕ ಸೌಂದರ್ಯದ ಸಿರಿಯನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಎಲ್ಲರೂ ಕೂಡ ನಮ್ಮ ಮಣ್ಣಿನ ಸೌಂದರ್ಯವನ್ನು ತಿಳಿಯುವ ಹಾಗೆ ಮಾಡಿರುವ ಮಹಾನುಭಾವನಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಗಂಧದ ಗುಡಿ ಸಿನಿಮಾದ ಮೂಲಕ ಮಾಡಿರುವ ಪ್ರಯೋಗವನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಯಾವುದೇ ಭಾಷೆಯಲ್ಲಿ ಕೂಡ ಒಬ್ಬ ಕಲಾವಿದ ಮಾಡಲು ಸಾಧ್ಯವೇ ಇಲ್ಲ. ನ್ಯಾಷನಲ್ ಅವಾರ್ಡ್ ವಿನ್ನರ್ ನಿರ್ದೇಶಕ ಅಮೋಘವರ್ಷ ಅವರ … Read more

ರವಿಚಂದ್ರನ್ ಅವರು ಮಾರಿದ ಮನೆಯನ್ನು ಹಿಂಪಡೆಯೋದು ಪಕ್ಕಾ. ಈ ಅದೃಷ್ಟ ಕೈ ಹಿಡಿದಿದ್ದು ಹೇಗೆ ಗೊತ್ತಾ ?

ರವಿಚಂದ್ರನ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯ ಮೂಲಕ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದರು. ಸೋತು ನಿಂತಾಗ ನಗುವವರ ಮಾತಿಗೆ ಕಿವಿಗೊಡದೆ, ವೇದಿಕೆಯಲ್ಲಿ ‘ಹಣ ಕಳೆದುಕೊಂಡಿದ್ದಕ್ಕಾಗಿ ಯಾವುದೇ ಬೇಸರವಿಲ್ಲ’ ಎಂದು ಹೇಳಿದ್ದಾರೆ. ವಿಭಿನ್ನ ಕಥೆಗಳನ್ನು ತೆರೆಯ ಮೇಲೆ ತೋರಿಸುವ ಮೂಲಕ ಕರುನಾಡ ಜನತೆಗೆ ಮನರಂಜನೆಯನ್ನು ನೀಡಿ, ಅವರ ಮನಸ್ಸನ್ನು ಗೆಲ್ಲಬೇಕೆಂಬುದೇ ತಮ್ಮ ಆಶಯವೆಂದಿದ್ದಾರೆ. ಸಿನಿಮಾಕ್ಕಾಗಿ ಹಣವನ್ನು ಸುರಿದು ತಮ್ಮ ಕನಸಿನ ಮನೆಯನ್ನು ಮಾರಿ ನಿಂತ ರವಿಚಂದ್ರನ್ ಅವರು ಮುಂದೆ ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಸಂತೋಷಪಡಿಸುವುದಾಗಿ ಕಣ್ಣಲ್ಲಿ … Read more

ತಂದೆಯ ಮಾತಿಗೆ ಬೆಲೆ ಕೊಟ್ಟು, ಪ್ರೀತಿಸಿದ ಹುಡುಗಿಯನ್ನೇ ಬಿಟ್ಟು ಕೊಟ್ಟ ಸಾಹುಕಾರ. ರವಿಚಂದ್ರನ್ ಪ್ರೀತಿಸಿದ ಹುಡುಗಿ ಯಾರು ಗೊತ್ತಾ

ಕನ್ನಡ ಚಿತ್ರರಂಗದ ರಸಿಕತೆಯನ್ನು ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಬರಹಗಾರರಾಗಿ, ಹಾಡುಗಾರರಾಗಿ ಸವಿದ ನಟ ರವಿಚಂದ್ರನ್ ಅವರು ಪ್ರೇಮಲೋಕದ ಮೂಲಕ ಪ್ರೀತಿಗೆ ಹೊಸ ಹಾಡುಗಳ ಲೇಪ ಹಚ್ಚಿದವರು. ರಿಮೇಕ್ ಚಿತ್ರಗಳಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಸಿ, ಅಲ್ಲಲ್ಲಿ ತಮ್ಮದೇ ಕುಂಚದ ಕಲೆ ಅರಳಿಸಿ, ‘ರವಿಮೇಕ್’ ಗಳಾಗಿ ಬದಲಾಯಿಸಿರುವುದು ಇವರ ಸಿನಿಮಾ ಪ್ರೇಮದ ಛಾಯೆ. ಜೂಹಿ ಚಾವ್ಲಾ, ಖುಷಬು, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ನಟಿಯರನ್ನು ಕನ್ನಡಕ್ಕೆಳೆದ ಯುಗಪುರುಷ. ಖ್ಯಾತ ನಿರ್ಮಾಪಕರಾದ ವೀರಸ್ವಾಮಿಯವರಿಗೆ ಜನಿಸಿದ ಪುತ್ರ ರವಿಚಂದ್ರನ್, ಇವರು ತಂದೆ ಸ್ಥಾಪಿಸಿದ … Read more

ಬಿಗ್ ಬಾಸ್ ಮನೆ ಇಂದ ಹೊರ ಬಂದ ಗೊಂಬೆ ನೇಹಾ ಗೌಡ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳುತ್ತೀರಿ.

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕನ್ನಡ ಸೀಸನ್ 9 ಐದು ವಾರಗಳನ್ನು ಪೂರೈಸಿದೆ. ಇನ್ನು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಯಾರು ಎಲಿಮಿನೇಷನ್ ಆಗಿ ಹೋಗುತ್ತಾರೆ ಎಂಬ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಿಗ್ ಬಾಸ್ ಪ್ರೇಕ್ಷಕರ ನಡುವೆ ಲೆಕ್ಕಾಚಾರ ಅದಾಗಲೇ ಪ್ರಾರಂಭವಾಗಿದ್ದು ಕೆಲವರು ಈಗಾಗಲೇ ಮನೆಯಿಂದ ಹೊರ ಬಂದಾಗಿದೆ. ಅದರಲ್ಲಿ ಈ ಐದನೇ ವಾರದ ಎಲಿಮಿನೇಷನ್ ಆಗಿರುವ ಸ್ಪರ್ಧಿಯ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಈ ಬಾರಿ ಬಿಗ್ … Read more

ಭಯಂಕರ ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ನಟಿ ಸಮಂತಾ. ಸಮಂತಾ ಗೆ ಬಂದಿರುವ ಆ ಕಾಯಿಲೆ ಯಾವುದು ಗೊತ್ತಾ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಟಿ ಸಮಂತ ಅವರು ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಅದಾದ ನಂತರ 2017ರಲ್ಲಿ ಹಲವಾರು ವರ್ಷಗಳಿಂದ ಪ್ರೀತಿಸಿದ್ದ ನಟ ನಾಗಚೈತನ್ಯ ಅವರನ್ನು ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಅನ್ವಯ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಮದುವೆ ಆಗುತ್ತಾರೆ. ಇವರಿಬ್ಬರ ಮದುವೆ ಎನ್ನುವುದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿತ್ತು. ಆದರೆ ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ಅಂದರೆ ಕಳೆದ ವರ್ಷದ ಅಕ್ಟೋಬರ್ … Read more

10 ವರ್ಷಗಳ ಹಿಂದೆ ಅಪ್ಪು ತನ್ನ ಮ್ಯಾನೇಜರ್ ಚಂದ್ರು ಗೆ ದಾನ ಮಾಡಿದ್ದ ಜಾಗದ ಬೆಲೆ ಈಗ ಎಷ್ಟು ಕೋಟಿ ಗೊತ್ತಾ ನಂಬಲಿಕ್ಕೆ ಸಾಧ್ಯ ಇಲ್ಲ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನೆಲ್ಲ ಆಗಲೇ ಅಕ್ಟೋಬರ್ 29ಕ್ಕೆ ಬರೋಬ್ಬರಿ ಒಂದು ವರ್ಷ ಕಳೆದಿದೆ. ನಿಜಕ್ಕೂ ಕೂಡ ಆ ಧೀಮಂತ ವ್ಯಕ್ತಿತ್ವ ಇಲ್ಲದ ಕರ್ನಾಟಕವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮವರನ್ನೇ ನಾವು ಕಳೆದುಕೊಂಡಿದ್ದೇವೆ ಎನ್ನುವ ದುಃಖಕ್ಕೆ ಇಡೀ ಕರ್ನಾಟಕವೇ ಬಿದ್ದಿದೆ. ಒಬ್ಬ ವ್ಯಕ್ತಿ ಬಾರದ ಲೋಕಕ್ಕೆ ಹೋದಾಗ ಇಡೀ ರಾಜ್ಯವೇ ಎಷ್ಟೊಂದು ದುಃಖ ಪಡುತ್ತದೆ ಎಂಬುದನ್ನು ಕರ್ನಾಟಕ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾಕ್ಷಿಕರಿಸಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ … Read more

ಅಪ್ಪು ಅವರ ಪುಣ್ಯ ಸ್ಮರಣೆಗೆ ಹಾಜರಾಗದೆ ವಿದೇಶದಲ್ಲಿ ಗೆಳೆಯರ ಜೊತೆ ಎಂಜಾಯ್ ಮಾಡುತ್ತಿದ್ದಾರಾ ಧೃತಿ ಪುನೀತ್ ರಾಜ್ ಕುಮಾರ್. ವೈರಲ್ ಆಗಿರುವ ಈ ಫೋಟೋ ಹಿಂದಿನ ಅಸಲಿ ಸತ್ಯವೇನು

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಅಪ್ಪು ಅವರ ಗಂಧದಗುಡಿ ಚಿತ್ರವನ್ನು ನೋಡಲು ಇಡೀ ಕರ್ನಾಟಕವೇ ಕಾದು ಕುಳಿತಿತ್ತು ಪುನೀತ್ ಅವರ ಆಪ್ತ ಸ್ನೇಹಿತರು ಸಂಬಂಧಿಕರು ಅಭಿಮಾನಿಗಳು … Read more

ಸೌತ್ ಇಂಡಿಯಾದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಕೀರ್ತಿ ಸುರೇಶ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪ್ರತಿಭಾನ್ವಿತ ಹಾಗೂ ಗ್ಲಾಮರಸ್ ನಟಿಯರು ಆಗಮಿಸಿದ್ದು ನಿಜಕ್ಕೂ ಕೂಡ ಬಾಲಿವುಡ್ ನಟಿಯರಿಗಿಂತ ಹೆಚ್ಚಾಗಿ ಸೌಂದರ್ಯವತಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಈಗಿನ ಕಾಲದಲ್ಲಿ ಪ್ರೇಕ್ಷಕರು ಕೇವಲ ಸೌಂದರ್ಯ ಮಾತ್ರವಲ್ಲದೆ ಅವರ ಪ್ರತಿಭೆಯನ್ನು ಕೂಡ ಲೆಕ್ಕ ಹಾಕುತ್ತಾರೆ. ಪ್ರತಿಭೆ ಹಾಗೂ ಸೌಂದರ್ಯ ಎರಡು ಕೂಡ ಸಮಾನ ಭಾಗದಲ್ಲಿ ಹೊಂದಿರುವ ಕೆಲವೇ ಕೆಲವು ನಟಿಯರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಕೀರ್ತಿ ಸುರೇಶ್ ಕೂಡ ಒಬ್ಬರು. ಹೌದು … Read more

ಮದುವೆಗಿಂತ ಮೊದಲೇ ಪ್ರೆಗ್ನೆಂಟ್ ಆದ ನಿತ್ಯ ಮೆನನ್ ಮತ್ತು ಮಿಲನ್ ಚಿತ್ರದ ನಾಯಕಿ

ಇತ್ತೀಚಿನ ದಿನಗಳಲ್ಲಿ ಹಲವಾರು ಸೆಲೆಬ್ರೆಟಿಗಳ ಮದುವೆ ಹಾಗೂ ಮಗುವನ್ನು ಪಡೆದಿರುವ ವಿಚಾರದ ಕುರಿತಂತೆ ಬ್ಯಾಕ್ ಟು ಬ್ಯಾಕ್ ಸುದ್ದಿಗಳು ಕೇಳಿ ಬರುತ್ತಿವೆ. ಇನ್ನು ಈಗ ಕೇಳಿ ಬರುತ್ತಿರುವುದು ಮದುವೆಗೂ ಮುನ್ನವೇ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ವಿಚಾರದ ಕುರಿತಂತೆ. ಅದು ಕೂಡ ಈ ವಿಚಾರದಲ್ಲಿ ಕೇಳಿ ಬರುತ್ತಿರುವುದು ಇಬ್ಬರೂ ಕನ್ನಡ ಮೂಲದ ಸ್ಟಾರ್ ನಟಿಯರ ಕುರಿತಂತೆ. ಸೆಲೆಬ್ರಿಟಿಗಳ ವಿಚಾರದಲ್ಲಿ ಇದೆಲ್ಲ ಕಾಮನ್ ಎನ್ನುವುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಬಹುದು ಆದರೆ ಅವೆಲ್ಲ ವೆಸ್ಟರ್ನ್ ಸಂಸ್ಕೃತಿಯ ಸಿನಿಮಾರಂಗದಲ್ಲಿ ಅಥವಾ ಬಾಲಿವುಡ್ ನಲ್ಲಿ … Read more

ಅಪ್ಪುವಿನ ಎರಡನೇ ಮಗಳು ವಂದಿತಾಳನ್ನು ಮುದ್ದು ಮಾಡಿದ ಸುಧಾ ಮೂರ್ತಿ! ವೈರಲ್ ಆಯ್ತು ಕ್ಯೂಟ್ ವಿಡಿಯೋ..

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಪುನೀತ್ ಅವರ ಚಿತ್ರಗಳೆಂದರೆ ಜನತೆಗೆ ಒಳ್ಳೆಯ ಸಂದೇಶ ನೀಡುವ ಕಥೆಯನ್ನು ಹೊಂದಿರುತ್ತದೆ. ಅಂತೆಯೇ ಇವರ ಕೊನೆಯ ಚಿತ್ರವಾದ ಗಂಧದಗುಡಿಯಲ್ಲಿಯೂ ಕರುನಾಡ … Read more

error: Content is protected !!