ನರುಳ್ಳಿ ಸಮಸ್ಯೆ ಇದ್ದೋರು ನೋಡಿ ಒಳ್ಳೆ ಪರಿಹಾರ ನೀಡುವ ಮನೆಮದ್ದು

ನರುಳ್ಳಿ ತುಂಬಾ ಜನರನ್ನು ಕಾಡುತ್ತಿದೆ ಹಾಗೆಯೇ ತುಂಬಾ ಜನರಿಗೆ ನರುಳ್ಳಿ ಮುಖದ ಮೇಲೆ ಕಂಡು ಬಂದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತಿದೆ ಅನೇಕ ಜನರು ಲೇಸರ್ ಟ್ರೀಟ್ಮೆಂಟ್ ಹಾಗೂ ಸರ್ಜರಿಗಳನ್ನು ಮಾಡಿಸುತ್ತಾರೆ ನರುಳ್ಳಿ ಒಂದು ಚರ್ಮ ವ್ಯಾಧಿ ಆಗಿದೆ ಬಿಸಿಲಿನಲ್ಲಿ ಹೆಚ್ಚು ಹೋಗುವುದರಿಂದಲೂ ನರುಳ್ಳಿ ಆಗುತ್ತದೆ ಸ್ಕಿನ್ ಅನ್ನು ಡ್ರೈ ಆಗಿಟ್ಟುಕೊಳ್ಳಬೇಕು ಹೆಚ್ಚು ಬೇವರುವುದರಿಂದ ನರುಳ್ಳಿ ಆಗುತ್ತದೆ ನರುಳ್ಳಿ ಯಿಂದ ಮುಕ್ತಿ ಹೊಂದಲು ಕೆಲವು ಮನೆಯಲ್ಲಿ ಇರುವ ಪದಾರ್ಥಗಳ ಮೂಲಕ ನಿವಾರಣೆ ಹೊಂದಬಹುದು ತುಂಬಾ ಜನರಿಗೆ ನರುಳ್ಳಿ … Read more

ಕಾಲುಗಳಲ್ಲಿ ಈ ನೋವು ಇದ್ರೆ ರಾತ್ರಿವೇಳೆ ಈ ಚಿಕ್ಕ ಕೆಲಸ ಮಾಡಿ ಸಾಕು

ಕಾಲುಗಳಲ್ಲಿ ಸೆಳೆತ ಮತ್ತು ಜುಮ್ಮೆನ್ನಿಸುವ ಅನುಭವವು ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಸಲವಾದರೂ ಆಗುವುದು ಇದೆ. ಅದರಲ್ಲೂ ಇದು ರಾತ್ರಿ ಸಂದರ್ಭದಲ್ಲಿ ಹೆಚ್ಚಾಗಿ ಕಾಡುವುದು. ಇಂತಹ ಸಮಸ್ಯೆಯು ತೀವ್ರ ರೀತಿಯಲ್ಲಿ ನೋವು ಕೊಡುವುದು. ಈ ವೇಳೆ ಕಾಲುಗಳನ್ನು ಅಲ್ಲುಗಾಡಿಸಲು ಆಗದೆ ಇರುವ ರೀತಿಯ ನೋವು ಕಾಣಿಸುವುದು. ಕಾಲುಗಳಲ್ಲಿನ ಸ್ನಾಯುಗಳಲ್ಲಿ ಮೊದಲಿಗೆ ಸಂಕೋಚನ ಉಂಟಾಗುವುದು. ಇದು ಸೆಳೆತ ಮತ್ತು ಝಮ್ಮೆನ್ನಿಸುವ ಸೂಚನೆಯಾಗಿದ್ದು, ಇದರ ಬಳಿಕ ಸ್ನಾಯುಗಳಲ್ಲಿನ ಸೆಳೆತದೊಂದಿಗೆ ತೀವ್ರ ನೋವು ಮತ್ತು ಊತವು ಕಂಡುಬರುವುದು. ಓಡುವುದು, ಕ್ರೀಡೆ ಅಥವಾ ತೂಕ … Read more

ಆ ಜಾಗದಲ್ಲಿ ಪದೆ ಪದೇ ತುರಿಕೆ ಸಮಸ್ಯೆನಾ? ಇಲ್ಲಿದೆ ಸುಲಭ ಪರಿಹಾರ

ಜನನಾಂಗದ ಭಾಗದಲ್ಲಿ ತುರಿಕೆ ಇದ್ದರೆ ಆಗ ಅದು ತುಂಬಾ ಮುಜುಗರ ಉಂಟು ಮಾಡುವುದು. ಇದು ನಮ್ಮ ದೈನಂದಿನ ಕಾರ್ಯಗಳ ಸಮಯದಲ್ಲಿ ತುಂಬಾ ಕಿರಿಕಿರಿ ಉಂಟು ಮಾಡುವುದು. ಇಂತಹ ಪರಿಸ್ಥಿತಿಯಲ್ಲಿ ಕಚೇರಿಗೆ ಅಥವಾ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಹೋಗುವುದು ತುಂಬಾ ಕಷ್ಟವಾಗಿರುತ್ತದೆ. ಹೀಗಾಗಿ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಅದು ತುಂಬಾ ಒಳ್ಳೆಯದು. ಯೋನಿ ಭಾಗದಲ್ಲಿ ತುರಿಕೆ ಉಂಟಾಗಲು ಯೋನಿಯು ಒಣಗುವುದು ಮತ್ತು ಕೆಲವೊಂದು ರಾಸಾಯನಿಕ ಬಳಕೆ ಅಥವಾ ರೇಜರ್ ಕಾರಣವಾಗಿರಬಹುದು. ಆದರೆ ಕೆಲವೊಂದು ವೈದ್ಯಕೀಯ ಕಾರಣಗಳಿಂದಲೂ ಇದು … Read more

ಗಂಡ ಹೆಂಡ್ತಿ ನಡುವೆ ಭಿನ್ನಾಭಿಪ್ರಾಯ ಅಥವಾ ಮದುವೆ ವಿಚಾರದಲ್ಲಿ ಅದೇ ತಡೆ ಆಗುತ್ತಿದೆಯಾ?

ಮದುವೆ ಎಂದರೆ ಹೆಣ್ಣು ಮತ್ತು ಗಂಡು ಪತಿ ಪತ್ನಿಯಾಗಿ ಜೀವಿತಾವಧಿಯವರೆಗೂ ಜೊತೆಗಿರುವೆನೆಂದು ಪ್ರಮಾಣ ಮಾಡುವ ಶುಭ ಗಳಿಗೆ. ಇದು ಎರಡು ಹೃದಯಗಳನ್ನು ಬೆಸೆಯುವುದು ಮಾತ್ರವಲ್ಲದೇ ಎರಡು ಕುಟುಂಬಗಳನ್ನೂ ಒಟ್ಟುಗೂಡಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಮದುವೆಯ ಸಮಯವನ್ನು ಅವರ ಕುಂಡಲಿಯಲ್ಲಿರುವ ಗ್ರಹಗಳ ಆಧಾರದ ಮೇಲೆ ಹಾಗೂ ಜನನದ ಸಮಯದಲ್ಲಿ ಉಂಟಾದ ಗ್ರಹಗಳ ಚಲನೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ ವಿವಾಹದಲ್ಲಿನ ವಿಳಂಬಕ್ಕೆ ಗ್ರಹಗಳು ಹಾಗೂ ಕುಂಡಲಿಯಲ್ಲಿನ ಮನೆಗಳೂ ಕಾರಣವಾಗಬಹುದು. ಎಲ್ಲಾ ಗ್ರಹಗಳೆಂದು ಹೇಳುವುದಕ್ಕಿಂತಲೂ ಸೂರ್ಯ, ಶನಿ, ಮಂಗಳ, … Read more

ರಾಧೇಶ್ಯಾಮ್ ಸಿನಿಮಾ ಸೋತ ಬೆನ್ನಲ್ಲೇ ಮತ್ತೊಂದು ಶಾಕ್ ಗೆ ಒಳಗಾದ ರೆಬೆಲ್ ಸ್ಟಾರ್ ಪ್ರಭಾಸ್

ಸ್ನೇಹಿತರೆ ಒಂದು ಕಾಲದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ಬಾಹುಬಲಿ ಸರಣಿ ಚಿತ್ರಗಳ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ತಮ್ಮ ಪಾರುಪಥ್ಯವನ್ನು ಸಾಧಿಸಿದ್ದರು. ಅಷ್ಟರಮಟ್ಟಿಗೆ ಅವರ ಜನಪ್ರಿಯತೆ ಎನ್ನುವುದು ಎಲ್ಲಾ ಭಾಷೆಗಳಲ್ಲಿ ಕೂಡ ಹರಡಿತ್ತು. ರಾಜ ಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳಲ್ಲಿ ನಟಿಸಿದ ನಂತರ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಅಗತ್ಯಕ್ಕಿಂತ ಹೆಚ್ಚಾಗಿತ್ತು ಎಂದರೆ ತಪ್ಪಾಗಲಾರದು ಇದಕ್ಕಾಗಿ ಅದಾದ ನಂತರ ಬಂದ ಸಾಹೋ ಹಾಗೂ ರಾಧೇಶ್ಯಾಮ್ ಸಿನಿಮಾಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರದರ್ಶನವನ್ನು ನೀಡಲಿಲ್ಲ. … Read more

ಸ್ಟಾರ್ ಬಾಲಿವುಡ್ ಗಾಯಕ ಯೋ ಯೋ ಹನಿಸಿಂಗ್ ತಮ್ಮ ಹೆಂಡತಿಗೆ ಡಿವೋರ್ಸ್ ಗಾಗಿ ನೀಡಿದ ಹಣವೆಷ್ಟು ಗೊತ್ತಾ..

ಸಾಮಾನ್ಯವಾಗಿ ಬಾಲಿವುಡ್ ಚಿತ್ರರಂಗದ ಬಗ್ಗೆ ಗೊತ್ತಿಲ್ಲದವರಿಗು ಕೂಡ ಈ ಒಬ್ಬ ಗಾಯಕನ ಹೆಸರು ಖಂಡಿತವಾಗಿ ಗೊತ್ತಿರುತ್ತದೆ. ಅದರಲ್ಲಿಯೂ ನಮ್ಮ ಕಾಲದ ಹುಡುಗರಿಗಂತೂ ಇವರ ಹಾಡು ಸಾಕಷ್ಟು ಮನೋರಂಜನಾತ್ಮಕವಾಗಿ ಜೊತೆಗಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಮಾತನಾಡುತ್ತಿರುವುದು ಯೋ ಯೋ ಹನಿಸಿಂಗ್ ಅವರ ಬಗ್ಗೆ. ಯೋ ಯೋ ಹನಿಸಿಂಗ್ ಅವರು ಬಾಲಿವುಡ್ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ಸಂಗೀತಗಾರರಲ್ಲಿ ಒಬ್ಬರಾಗಿದ್ದಾರೆ. ಸಂಗೀತ ನಿರ್ದೇಶನ ಹಾಗೂ ಹಾಡುಗಾರಿಕೆ ಎರಡರಲ್ಲಿಯೂ ಕೂಡ ಹನಿಸಿಂಗ್ ಅವರು ತಮ್ಮ ಪ್ರಾಬಲ್ಯವನ್ನು ಒಂದು ಕಾಲದಲ್ಲಿ ಸಾಧಿಸಿದ್ದರು. … Read more

ಆಶಿಕಾ ರಂಗನಾಥ್ ಅವರ ಹಾ’ಟ್ ಫೋಟೋಸ್ ವೈರಲ್, ಸಿನಿಮಾದ್ದಲ್ಲ ಇನ್ಯಾವುದರದ್ದು ಗೊತ್ತಾ?

ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆಯನ್ನು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರಾಗಿದ್ದಾರೆ. ಹೌದು ಸೂಪರ್ ಸ್ಟಾರ್ ನಟರ ಜೊತೆಗೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯನ್ನು ದೊಡ್ಡ ಮಟ್ಟದಲ್ಲಿ ಹೊಂದಿದ್ದಾರೆ. ಕೇವಲ ಸೌಂದರ್ಯ ಮಾತ್ರವಲ್ಲದೆ ನಟನೆಯ ಮೂಲಕವೂ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಮಿಲ್ಕಿಬ್ಯುಟಿ ಆಶಿಕಾ ರಂಗನಾಥ್. ಈಗಾಗಲೇ ಆಶಿಕಾ ರಂಗನಾಥ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳ ಅವಕಾಶವೂ ಕೂಡ ಇದೆ. ಸೋಶಿಯಲ್ … Read more

ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಭಾರತೀಯ ಸಿನಿಮಾಗಳು ಯಾವುವು ಗೊತ್ತಾ? ಟಾಪ್ 5 ಸ್ಥಾನದಲ್ಲಿ ಇರೋ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಯಾವುದು ನೋಡಿ

ಈ ವರ್ಷ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದು ಪ್ರತಿಷ್ಠಿತ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಆಗಿರುವ ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಅಥವಾ ಹೆಚ್ಚು ಮೆನ್ಷನ್ ಆಗಿರುವ ಭಾರತದ ಚಿತ್ರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. 5ನೇ ಸ್ಥಾನದಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸೂಪರ್ ಹಿಟ್ ಸಿನಿಮಾ ಸರ್ಕಾರು ವಾರಿ ಪಾಠ ಇದೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ … Read more

450 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಆಗಿದ್ದ ಬ್ರಹ್ಮಾಸ್ತ್ರ ಮೊದಲ ದಿನ ಗಳಿಸಿದ್ದಷ್ಟು ಗೊತ್ತಾ, ಬಾಲಿವುಡ್ ಗೆ ಸಿಕ್ತು ಮತ್ತೊಂದು ಶಾಕಿಂಗ್ ನ್ಯೂಸ್

ಈಗಾಗಲೇ ನೀವು ತಿಳಿದುಕೊಂಡಿರುವ ಹಾಗೆ ಬಾಲಿವುಡ್ ನಲ್ಲಿ ಬಾಯ್ಕಾಟ್ ಟ್ರೆಂಡ್ ನಡೆಯುತ್ತಿದೆ. ಈಗಾಗಲೇ ದೊಡ್ಡ ದೊಡ್ಡ ಮಟ್ಟದ ಸ್ಟಾರ್ ನಟರ ಸಿನಿಮಾಗಳು ನೆಲಕಚ್ಚಿವೆ. ಸದ್ಯಕ್ಕೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು ಇದು ಕೂಡ ಇದೇ ಲಿಸ್ಟ್ ಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಕೇವಲ ಇವರಿಬ್ಬರೇ ಮಾತ್ರವಲ್ಲದೆ ಸಾಕಷ್ಟು ಖ್ಯಾತನಾಮರೂ ಕೂಡ ನಟಿಸಿದ್ದಾರೆ. ಹೌದು ಪ್ರಮುಖ ಪಾತ್ರದಲ್ಲಿ ಶಾರುಖ್ ಖಾನ್ ಅಮಿತಾ ಬಚ್ಚನ್ ನಾಗಾರ್ಜುನ ಮೌನಿ ರಾಯ್ … Read more

ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಾದ ಈ ನಟಿ ಏನ್ ಮಾಡಿದ್ದಾರೆ ನೋಡಿ

ಬಾಲಿವುಡ್ ನಲ್ಲಿ ನಟಿ ಉರ್ಫಿ ಜಾವೇದ್ ತಮ್ಮ ಗ್ಲಾಮರಸ್ ಬಟ್ಟೆಗಳ ಮುಖಾಂತರವೇ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪಾಪರಾಜಿಗಳ ಎದುರಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಬಾಲಿವುಡ್ ಚಿತ್ರರಂಗದ ನಟಿಯರು ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಾರೆ ನಿಜ ಆದರೆ ಉರ್ಫಿ ಒಂದು ಲಿಮಿಟ್ ಗೂ ಮೀರಿದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಹೇಳಬಹುದಾಗಿದೆ. ಅಂಗಾಂಗ ಪ್ರದರ್ಶನ ಮಾಡುವಂತ ಬಟ್ಟೆಗಳನ್ನು ಧರಿಸುವ ಕಾರಣದಿಂದಾಗಿಯೇ ಈ ಯುವ ನಟಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಬಗ್ಗೆ ಉರ್ಫಿ ಜಾವೇದ್ ಹಲವಾರು ಬಾರಿ ವಿವಾ’ದಕ್ಕೆ ಕೂಡ ಒಳಗಾಗಿದ್ದು … Read more

error: Content is protected !!