40 ವರ್ಷ ವಯಸ್ಸಾದರೂ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಇನ್ನೂ ಮದುವೆ ಆಗಿಲ್ಲ ಕಾರಣ ಏನು ಗೊತ್ತಾ

ಲೇಡಿ ಸಚಿನ್ ಎಂದೇ ಕರೆಸಿಕೊಳ್ಳುವ ಈ ಆಟಗಾರ್ತಿ, ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರದ ಪರ ಆಡಿದ್ದು ಏರ್ ಇಂಡಿಯಾ ಮತ್ತು ರೈಲ್ವೇಸ್ ತಂಡಗಳಲ್ಲಿಯೂ ಆಟ ಆಡಿ 10,000 ರನ್ ಗಳಿಸಿರುವ ಭಾರತದ ಮೊದಲ ಮಹಿಳಾ ಕ್ರಿಕೆಟಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪೋರ್ಟ್ಸ್ ಆಕ್ಟಿವ್ ಮಹಿಳೆಯರನ್ನಾ ವಿಚಿತ್ರವಾಗಿ ನೋಡೊ ಕಾಲದಿಂದಲೇ ಬ್ಯಾಟ್ ಹಿಡಿದು ಅಬ್ಬರಿಸಿದ ಭಾರತೀಯ ಈ ಹಿರಿಯ ಕ್ರಿಕೆಟ್ ಆಟಗಾರ್ತಿ ಮಹಿಳಾ ಕ್ರಿಕೆಟ್ ಮೇಲಿನ ದೃಷ್ಟಿಕೋನವನ್ನೇ ಬದಲಾಯಿಸಿದ್ದಾರೆ. ಇವರೇ ಮಿಥಾಲಿ ರಾಜ್. ಇವರು ಡಿಸೆಂಬರ್ 3,1982 ರಲ್ಲಿ … Read more

ಸೌಂಡ್ ಮಾಡ್ತಿರೋ ಕಬ್ಜಾ ಸಿನಿಮಾದಲ್ಲಿ ನಟಿಸುವುದಕ್ಕೆ ಉಪ್ಪಿ ಹಾಗೂ ಕಿಚ್ಚ ಪಡೆದಿರುವ ಸಂಭವನ ಎಷ್ಟು ಗೊತ್ತಾ?

ನಿನ್ನೆಯಷ್ಟೇ ಬಿಡುಗಡೆಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ಕೋಟ್ಯಾಂತರ ವೀಕ್ಷಣೆಯನ್ನು ಪಡೆದು ಮುನ್ನುಗ್ತಿದ್ದು ಪರಭಾಷ ಸಿನಿಮಾ ಪ್ರೇಮಿಗಳು ಕೂಡ ಮೆಚ್ಚುವಂತೆ ಮಾಡಿದೆ. ಇದು ನಮ್ಮದೇ ಕನ್ನಡ ಸಿನಿಮಾನ ಅನ್ನೋದಾಗಿ ಕನ್ನಡಿಗರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸ್ವಾತಂತ್ರ್ಯಕ್ಕೂ ಪೂರ್ವ ಭಾಗದಲ್ಲಿ ಕಾಲ್ಪನಿಕವಾಗಿ ನೆಲೆಗೊಂಡ ಕಥೆ ಆಗಿದೆ ಎಂಬುದು ಟೀಸರ್ ಮೂಲಕ ತಿಳಿದು ಬಂದಿದೆ. ಇನ್ನು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿದ್ದು, ಅಭಿನಯ ಚಕ್ರವರ್ತಿ … Read more

ದರ್ಶನ್ ಹಾಗೂ ಯಶ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋರು ಮೊದಲು ಈ ವಿಡಿಯೋ ನೋಡಿ!

ಸಾಮಾನ್ಯವಾಗಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರರಂಗದ ಕಲಾವಿದರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ಕೆಲವೊಂದು ಸುದ್ದಿಗಳು ಹರಿದಾಡುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಒಂದು ಕಾಲದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಾಗಿ ಸುದ್ದಿ ಆಗಿತ್ತು. ನಂತರ ಆ ವಿಚಾರ ನಿಜಕ್ಕೂ ಕೂಡ ನಿಜವಾದ ಸುದ್ದಿ ಆಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಕೇವಲ … Read more

ಹರೀಶ್ ರೈ ಅವರಿಗೆ ಕಷ್ಟದ ಸಮಯದಲ್ಲಿ ಹಣ ಸಹಾಯ ಮಾಡಿದ ಡಿ ಬಾಸ್ ಪತ್ರದಲ್ಲಿ ಬರೆದಿದ್ದೇನು ಗೊತ್ತಾ? ನೀವು ಕೂಡ ಕಣ್ಣೀರು ಹಾಕುವ ಸಾಲುಗಳಿವು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಅವರ ನಿಜ ಜೀವನದ ಕೆಲವೊಂದು ತತ್ವಗಳ ವಿಚಾರಕ್ಕಾಗಿ ಕೂಡ ಜನಪ್ರಿಯರಾದವರು. ನೋಡಲು ಹೊರಟನಂತೆ ಕಂಡರೂ ಕೂಡ ಡಿ ಬಾಸ್ ರವರ ಮನಸ್ಸು ಎನ್ನುವುದು ಅತ್ಯಂತ ವಾತ್ಸಲ್ಯ ಭರಿತವಾದದ್ದು ಎಂದರೆ ತಪ್ಪಾಗಲಾರದು. ಹೌದು ಯಾರೇ ಕೂಡ ಕಷ್ಟ ಎಂದು ಬಂದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಮುಂದೆ ನೋಡದೆ ಅವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಎಲ್ಲಿಯೂ ಕೂಡ ಇದರ ಬಗ್ಗೆ … Read more

ಬರೀ ಅಪ್ಪ ಮಕ್ಕಳು ಸೇರಿ ತೆಲುಗು ಚಿತ್ರರಂಗವನ್ನು ಆಳುತ್ತಿದ್ದಾರೆ ಎಂದು ಆರೋಪ ಮಾಡಿದ ಹೆಬ್ಬುಲಿ ನಟಿ ಅಮಲಾ ಪೌಲ್!

ನಿಮಗೆಲ್ಲರಿಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅಮಲಾ ಪೌಲ್ ಅವರ ಬಗ್ಗೆ ಖಂಡಿತವಾಗಿ ತಿಳಿದಿರುತ್ತದೆ. ಖ್ಯಾತ ನಿರ್ದೇಶಕರೊಬ್ಬರನ್ನು ಮದುವೆಯಾಗಿ ನಂತರದ ದಿನಗಳಲ್ಲಿ ಅಮಲಾ ಪೌಲ್ ಅವರು ಅವರಿಗೆ ವಿವಾಹ ವಿಚ್ಛೇದನ ನೀಡಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಸದ್ಯಕ್ಕೆ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಬಾರಿ ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ವಿವಾದಾತ್ಮಕ ಸುದ್ದಿಗಳಿಗಾಗಿ ಹೆಸರುವಾಸಿಯಾಗಿರುವ ಅಮಲಾ ಪೌಲ್ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ … Read more

ಬಡತನವನ್ನು ಮೆಟ್ಟಿ ನಿಲ್ಲಬೇಕು ಎನ್ನುವಷ್ಟರಲ್ಲಿ ವಿಧಿ ಆಟ. ಸ ತ್ತ ಮೇಲು ಜೀವಂತ ಈ ಪುಟ್ಟ ಬಾಲಕಿ !!

ಪಾಲಕರು ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಕಾಲ ಮೇಲೆ ತಾವು ನಿಂತು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಆಶಿಸುತ್ತಿರುತ್ತಾರೆ ಅಂತಯೇ ಮಕ್ಕಳು ಕೂಡ ಉಜ್ವಲ ಭವಿಷ್ಯದ ಕನಸು ಕಂಡು ಸಾಗುತ್ತಿರುತ್ತಾರೆ. ಚಿಕ್ಕ- ಪುಟ್ಟ ವಯಸ್ಸಿನಲ್ಲಿ ಸಾ-ವು ಬಂದರೆ ಬಹಳವೇ ನೋವು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿಯಲ್ಲಿ ಪಿಯು ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಾಳೆ. ಆಕೆಯ ಹೆಸರು ಎಸ್. ಹೆಚ್. ರಕ್ಷಿತಾ ಬಾಯಿ. ತಂದೆ ಶೇಖರ್ ನಾಯ್ಕ; ತಾಯಿ ಲಕ್ಷ್ಮೀ ಬಾಯಿ. 17ರ ವಯಸ್ಸಿನ ರಕ್ಷಿತಾಬಾಯಿ ಚಿಕ್ಕಮಗಳೂರಿನ … Read more

ಬಿಗ್ ಬಾಸ್ ಸೀಸನ್ 9 ಗೆ ಬಂದಿರುವ ಸ್ಪರ್ಧಿಗಳ ಹೆಸರು ಕೇಳಿ ಶಾಕ್ ಆದ ವೀಕ್ಷಕರು ವೀಕ್ಷಕರಿಗೆ ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ 9

ಕನ್ನಡದ ಜನತೆ ಬಿಗ್ ಬಾಸ್ ಸೀಸನ್ 9 ಗಾಗಿ ಕಾದು ಕುಳಿತಿದ್ದು ಸ್ಪರ್ಧಿಗಳು ಹೇಗಿರುತ್ತಾರಪ್ಪಾ? ಯಾವ ಯಾವ ಕ್ಷೇತ್ರದಿಂದ ಬಂದವರಪ್ಪಾ? ಎಂದು ತಿಳಿಯಲು ತುಂಬಾ ಕಾತುರರಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಆಯ್ಕೆಯಾಗಲು ಸಿನಿಮಾ ಅಥವಾ ಕಿರುತೆರೆಯ ನಟ – ನಟಿಯರೇ ಆಗಬೇಕಂತಿಲ್ಲ. ನಾಟ್ಯ , ಸಂಗೀತ, ಚಿತ್ರಕಲೆ,ಸಾಹಿತ್ಯ ಯಾವುದೇ ಕ್ಷೇತ್ರದವರಾಗಿರಬಹುದು. ಅಥವಾ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ ವಿವಿಧ ಪ್ರದೇಶದ ಸ್ಟಾರ್ ಗಳಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ರೀತಿಯಲ್ಲಿ ವಿಡಿಯೋ; ಸಿಂಡ್ರಲ್ಲಾ- ಅಂಬ್ರೆಲ್ಲಾ, ಹ್ಯಾಪಿ ಬರ್ತಡೆ ಹಾಡುಗಳನ್ನಾ ಹೇಳ್ತಾ, … Read more

ಔಷಧಿ ಚೀಟಿ ಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸ್ಟಾರ್ ಆದ ಕೇರಳದ ನಿತಿನ್ ಡಾಕ್ಟರ್

‘ಮಕ್ಕಳ ಕೈಬರಹ ಸುಂದರವಾಗಿಲ್ಲದಿದ್ದಲ್ಲಿ ಚಿಂತೆಪಡಬೇಡಿ; ನಿಮ್ಮ ಮಗು ವೈದ್ಯನಾಗುವ ಎಲ್ಲಾ ಲಕ್ಷಣ ಹೊಂದಿದೆ’ ಎಂಬ ಹಾಸ್ಯ ಎಲ್ಲರಿಗೂ ತಿಳಿದಿದೆ. ಇನ್ನು ಪಾಲಕರು ಮಕ್ಕಳ ಸುಂದರ ಬರವಣಿಗೆಗಾಗಿ ಹರಸಾಹಸ ಪಡುವ ಕಥೆ ದಿನ ಬೆಳಗಾದರೆ ಕಾಣಸಿಗುತ್ತದೆ. ಜೋಡುಗೆರೆ, ನಾಲ್ಕು ಗೆರೆ ಪಟ್ಟಿಗಳಲ್ಲಿ ಬರಿಸುವುದು, ಕೈಹಿಡಿದು ತಿದ್ದಿಸುವುದು ನಡೆದೆ ಇದೆ. ಇಂತಹ ಕಾಲದಲ್ಲಿ ವೈದ್ಯರೊಬ್ಬರು ಎಲ್ಲರಿಗೂ ಮಾದರಿಯಾಗುವಂತೆ ಸುಂದರ ಕೈಬರಹ ಹೊಂದಿದ್ದಾರೆ. ಇವರು ತಮ್ಮ ಬರವಣಿಗೆಯಿಂದಲೇ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾರೆ. ವೈದ್ಯಕೀಯ ಶಿಕ್ಷಣ ರಂಗದಲ್ಲಿ ವಿಷಯಗಳೇ ಹೊರೆಯಷ್ಟಿರುವಾಗ ಅಕ್ಷರಗಳ ಚಂದಕ್ಕೆ … Read more

ಭಾರತದ ಟಾಪ್ 10 ನಾಯಕರ ಪಟ್ಟಿಯಲ್ಲಿ ಯಶ್.. ಹಾಗಾದರೆ ಯಶ್ ಎಷ್ಟನೇ ಸ್ಥಾನದಲ್ಲಿದ್ದಾರೆ?

2022ರ ಭಾರತದ ಟಾಪ್ 10 ಹೀರೋಗಳ ಪಟ್ಟಿ ರಿಲೀಸ್ ಆಗಿದೆ. ಸಿನಿಪ್ರಿಯರು ತಮ್ಮ ನೆಚ್ಚಿನ ನಾಯಕನ ಹೆಸರನ್ನು ಈ ಪಟ್ಟಿಯಲ್ಲಿ ನೋಡಲು ಉತ್ಸುಕರಾಗಿದ್ದಾರಂತೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತವೆ. ಟಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಇಂಡಸ್ಟ್ರಿಗಳಿವೆ. ನಾಯಕರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹಾವ ಭಾವಗಳನ್ನು ಪ್ರೇಕ್ಷಕರ ಮನ ಗೆಲ್ಲುವಂತೆ ವ್ಯಕ್ತಪಡಿಸಿ, ಸಿನಿಮಾದ ಗೆಲುವಿಗೆ ಕಾರಣರಾಗುತ್ತಾರೆ. ಹೊಸ ಹೊಸ ಕತೆಗಳೊಂದಿಗೆ ಚಿತ್ರಗಳು ಸಿದ್ಧಗೊಂಡು, … Read more

ಕನ್ನಡದ ಯಾವೆಲ್ಲ ಸ್ಟಾರ್ ನಟರು ತಲೆಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ

ಒಬ್ಬ ಪರ್ಫೆಕ್ಟ್ ನಟನಿಗೆ ಯಾವತ್ತೂ ವ್ಯಾಲ್ಯೂ ಕಡಿಮೆ ಆಗುವುದಿಲ್ಲ. ಹಾಗೇ ಆ ನಟ ಕೂಡ ಫಿಟ್ನೆಸ್ ಹಾಗೂ ಬಾಡಿವ್ಯಾಲ್ಯೂವನ್ನ ಅಷ್ಟೇ ಪರಿಪೂರ್ಣವಾಗಿ ಪಾಲಿಸಬೇಕು. ಹಾಗೇ ಕೆಲವು ಪ್ರಸಿದ್ಧ ನಟರು ತಮ್ಮ ಯಂಗ್ ಏಜ್ ನಲ್ಲಿ ಸಮೃದ್ಧ ತಲೆ ಕೂದಲನ್ನು ಹೊಂದಿದ್ದು ನಂತರದ ದಿನಗಳಲ್ಲಿ ಬೋಳು ತಲೆಯನ್ನ ಹೊಂದಿದ್ದಾರೆ. ಪಬ್ಲಿಕ್ ಫಿಗರ್ ಆದ ಕಾರಣ ಅವರು ತಮ್ಮ ತಲೆಗೆ ಹೇರ್ ಫಿಕ್ಸಿಂಗ್ ಮತ್ತು ಕೆಲವೊಮ್ಮೆ ವಿಗ್ ಧರಿಸುತ್ತಾರೆ. ಈ ಲೇಖನದಲ್ಲಿ ಯಾವೆಲ್ಲ ಸ್ಯಾಂಡಲ್ ವುಡ್ ಸ್ಟಾರ್ ನಟರು ಬೋಳು … Read more

error: Content is protected !!