ರೂಪೇಶ್ ಶೆಟ್ಟಿ ಮೇಲೆ ಕಾವ್ಯಶ್ರೀಗೆ ಸಿಕ್ಕಾಪಟ್ಟೆ ಲವ್. ಇದನ್ನ ನೋಡಿ ಹೊಟ್ಟೆಕಿಚ್ಚು ಪಟ್ಟು ಕೊಂಡ ಸಾನಿಯಾ ಅಯ್ಯರ್

ಸಾನ್ಯ ಮತ್ತು ರೂಪೇಶ್ ಈಗಾಗಲೇ ಓಟಿಟಿಯಲ್ಲಿ ಉತ್ತಮ ಜೋಡಿ ಎನಿಸಿಕೊಂಡವರು. ಬಿಗ್ ಬಾಸ್ ಪ್ರಯಾಣದ ಝಲಕ್ ನ್ನು ಓಟಿಟಿಯಲ್ಲಿಯೇ ಪಡೆದವರು. ಬಿಗ್ ಬಾಸ್ ಅಂದ್ರೆ ಸುಮ್ನೆ ಅಲ್ಲ. ಹೊಸ ಹೊಸ ಟಾಸ್ಕ್ ಗಳೊಂದಿಗೆ ಹೊಸ ಹೊಸ ಅನುಭವ ಪಡೆಯುತ್ತಲೇ ಇರಬೇಕು. ಬಿಗ್ ಬಾಸ್ ಸೀಸನ್ 9 ಮೊದಲನೇ ವಾರದಲ್ಲಿ ಜೋಡಿ ಆಟ ಪ್ರಾರಂಭವಾಗಿದೆ. ನಮಗೆ ತಿಳಿದಿರುವ ಹಾಗೆ ಪ್ರೀತಿ ಇರಲಿ ಸ್ನೇಹವಿರಲಿ ಒಬ್ಬರು ಮತ್ತೊಬ್ಬರಿಗಾಗಿ ಸಮಯವನ್ನು ಮೀಸಲಿಡಲೇಬೇಕು. ಸಾಮಾನ್ಯವಾಗಿ ಎಷ್ಟೇ ವರ್ಷದ ಗೆಳೆತನವಾಗಿದ್ದರು ಬಿರುಕು ಮೂಡುವುದು ಒಬ್ಬರು … Read more

ಪ್ರಶಾಂತ್ ಸಂಬರ್ಗಿ ಹಾಕಿದ ಅವಾಜ್ ಗೆ ಕಕ್ಕಾಬಿಕ್ಕಿಯಾದ ರಾಜಣ್ಣ ಬಿಗ್ ಬಾಸ್ ನಲ್ಲಿ ನಡೆಯಿತು ಹೋರಾಟಗಾರರ ಹೋರಾಟ

ಕನ್ನಡದ ಕಿರುತೆರೆಯಲ್ಲಿ ಬಿಗ್ ಬಾಸ್ ಸೀಸನ್ 9 ಸದ್ದು ಮಾಡ್ತಿದೆ ಸದ್ದು ಮಾಡ್ತಿದೆ.9 ಮಂದಿ ಸೀನಿಯರ್ಸ್, 9 ಹೊಸ ಮಂದಿಯನ್ನು ಒಳಗೊಂಡ ವಿಶೇಷ ಸೀಸನ್ ಇದಾಗಿದೆ.ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗಲೇ ಸುಮಾರು ಅರ್ಧದಷ್ಟು ಸ್ಪರ್ಧಿಗಳ ಋಣಾತ್ಮಕ ಗುಣವೇನೆಂದು ಕೇಳಿದಾಗ ‘ಸ್ವಲ್ಪ ಬೇಗ ಕೋಪ ಬರುತ್ತೆ’ ಅಂತಿದ್ರು. ಆದರೆ ಎಷ್ಟು ಬೇಗ ಕೋಪ ಬರುತ್ತೆ ಅಂತ ವೀಕ್ಷಕರಿಗೆ ಗೊತ್ತಾಗ್ತಿದೆ. ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ.ಆದರೆ ಮನೆ ತುಂಬಾ ಬಿಸಿಯಾಗಿ ಉರಿತಾ … Read more

ಗಾರ್ಮೆಂಟ್ ನಲ್ಲಿ ಕೆಲಸ ಮಾಡಿ 1 ಲಕ್ಷ ದುಡಿಯುತ್ತಿದ್ದ ವ್ಯಕ್ತಿ ಇಂದು ಸೌತೆಕಾಯಿ ಬೆಳೆಯಲ್ಲಿ ದುಡಿಯುತ್ತಿರುವುದು ಲಕ್ಷಗಟ್ಟಲೆ ಆದಾಯ

ಕೇವಲ ಸೌತೆಕಾಯಿ ಬೆಳೆಯಲ್ಲಿಯೇ 15 ಲಕ್ಷ ಆದಾಯ!ಕೃಷಿಯಲ್ಲಿ ಲಾಭ ಗಳಿಸುವುದು ಅದೃಷ್ಟವೇ ಸರಿ. ವಾತಾವರಣದ ಏರುಪೇರು ರೈತನನ್ನು ಕಂಗಾಲು ಮಾಡಿದೆ. ಅತಿವೃಷ್ಟಿ ಅನಾವೃಷ್ಟಿಯಲ್ಲಿ ಸಿಲುಕದೆ ಯಾವಾಗ ಬೆಳೆ ಕೈ ಸೇರುತ್ತದೆ ಎಂದು ಕಾಯುತ್ತಾ ಕುಳಿತಿರುತ್ತಾನೆ. ಕೆಲವೊಮ್ಮೆ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರ್ಕೆಟ್ ಸಿಗದೇ ಸೋತು ಬೇಸರ ಪಡುತ್ತಾನೆ. ಇನ್ನು ಕೆಲವೊಮ್ಮೆ ಪ್ರಾಣಿಗಳ ತುಳಿತಕ್ಕೋ, ಆಹಾರಕ್ಕೋ ಹೋಗುತ್ತೆ. ದೊಡ್ಡಬಳ್ಳಾಪುರದ ಯುವಕನೊಬ್ಬ ಇವೆಲ್ಲ ಸಂಕಷ್ಟಗಳ ಮಧ್ಯೆ ಗಾರ್ಮೆಂಟ್ಸ್ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆಯೇ … Read more

ಗಂಡನಿಗೆ ಆತನ ಪ್ರೇಯಸಿಯೊಂದಿಗೆ ತಾನೆ ಮುಂದೆ ನಿಂತು ಮದುವೆ ಮಾಡಿಸಿದ ಮಹಾನ್ ಪತ್ನಿ!!

ಪತಿ ಇನ್ನೊಬ್ಬರನ್ನು ಪ್ರೀತಿಸಿದ್ದಾರೆ ಎಂದ ಕ್ಷಣ ಪತಿಯೊಂದಿಗೆ ಜಗಳವಾಡಿ ಪ್ರೀತಿಸಿದವರನ್ನು ದೂರ ಮಾಡಿರುವವರನ್ನು ನೋಡಿದ್ದೇವೆ. ಸಾಕಪ್ಪ ಎಂದೆನಿಸಿ, ಪತಿರಾಯನನ್ನು ಬಿಟ್ಟು ಹೋದವರನ್ನು ನೋಡಿದ್ದೇವೆ.ಆದರೆ ಇಲ್ಲೊಂದು ಕಡೆ ಪತಿಗೆ ಆತನ ಪ್ರೇಯಸಿಯೊಂದಿಗೆ ಸ್ವತಃ ಹೆಂಡತಿಯೇ ನಿಂತು ಮದುವೆ ಮಾಡಿಸಿದ್ದಾರೆ. ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಇಂಥದೊಂದು ಘಟನೆ ನಡೆದಿದೆ. ಈ ಮಹಿಳೆಯ ವಿಶಾಲ ಮನೋಭಾವ ಎಷ್ಟಿದೆ ನೋಡಿ. ತಾನು ಇಷ್ಟಪಟ್ಟ ಪತಿಯೊಂದಿಗೆ, ಆತ ಇಷ್ಟ ಪಟ್ಟ ಪ್ರೇಯಸಿಯೋಡನೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಮಾಡುವುದು ಸುಲಭದ ಸಂಗತಿ ಏನಲ್ಲ. ಅಕ್ಕ ಪಕ್ಕದವರು … Read more

ಮಗುವಿನ ಬಣ್ಣ ಕಪ್ಪು ಇದೆ ಅಂತ ಹೆಂಡತಿಯ ಜೀವವನ್ನೆ ತೆಗೆದ ಗಂಡ. ಮಗುವಿನಿಂದಲೇ ಗೊತ್ತಾಯ್ತು ಅಪ್ಪನ ಗುಟ್ಟು!

ಘೋರ ಘಟನೆ ಒಂದು ಆಂಧ್ರಪ್ರದೇಶದ ಕಾಕಿನಾಡ ದಲ್ಲಿ ನಡೆದಿದೆ. ಒಡಿಸ್ಸಾದ ಉಮರ್ ಕೋಟ್ ನ ಸಿಲಾತಿ ಗಾಂವ್ ಗ್ರಾಮದ ಯುವಕ, ಕರಗಾಂವ್ ಗ್ರಾಮದ ಯುವತಿಯನ್ನು ಮದುವೆಯಾಗಿದ್ದ. ಉದ್ಯೋಗಕ್ಕಾಗಿ ಮದುವೆಯ ನಂತರ ಪತ್ನಿಯೊಂದಿಗೆ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದ.ಈತನ ಹೆಸರು ಮಾಣಿಕ್ ಘೋಷ್. ಈತನ ಪತ್ನಿಯ ಹೆಸರು ಲಿಪಿಕಾ ಮಂಡಲ್. ಎರಡುವರೆ ವರ್ಷದ ಹಿಂದೆ ಹೆಣ್ಣು ಮಗುವೊಂದು ಹುಟ್ಟಿತ್ತು. ಏಳು ವರ್ಷದ ದಾಂಪತ್ಯ ಜೀವನಕ್ಕೆ ಇದೊಂದೇ ವಿಷಯ ಮುಳ್ಳಾಗಿತ್ತು.ಇವರಿಬ್ಬರೂ ನೋಡಲು ಬೆಳ್ಳಗಾಗಿದ್ದರು.ಆದರೆ ಹುಟ್ಟಿದ ಮಗು ಕಪ್ಪಾಗಿತ್ತು. ಇದೇ ವಿಚಾರಕ್ಕಾಗಿ … Read more

ಕೋಟಿಗಟ್ಟಲೆ ಬೆಲೆಬಾಳುವ ಮನೆಯನ್ನು ಬಿಟ್ಟು ರವಿಚಂದ್ರನ್ ಬೇರೆ ಮನೆಗೆ ಹೋಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ

ಕ್ರೇಜಿಸ್ಟಾರ್ ಎಂದೆ ಬಿರುದು ಪಡೆದಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ರವಿಚಂದ್ರನ್ ಅವರು ಎನ್ ವೀರಸ್ವಾಮಿ ಅವರ ಪುತ್ರ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಗೀತ ನಿರ್ದೇಶಕರಾಗಿ, ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕದ ಬಣ್ಣ ಬಳಿದು ಸ್ವಂತಿಕೆಯಿಂದ ಮೇಲೆ ಬಂದ ಹೆಗ್ಗಳಿಕೆ ಇವರದು. ನಿರ್ಮಾಪಕರಾಗಿ, ತಂದೆಯ ಪ್ರಾಡಕ್ಷನ್ ಹೌಸ್ ಶ್ರೀ ಈಶ್ವರಿ ಪ್ರೊಡಕ್ಷನ್ ಅನ್ನು ನಡೆಸಿಕೊಂಡು ಬಂದಿದ್ದಾರೆ. ಚಿತ್ರರಂಗದಲ್ಲಿಯೇ ಬದುಕು ಕಟ್ಟಿಕೊಂಡಿರುವ ಇವರಿಗೆ ಅಭಿಮಾನಿಗಳ ಪ್ರಶಂಸೆ ದೊರಕಿದೆ. ತಮಿಳುನಾಡಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಕಣ್ಮನ ಸೆಳೆದಿದ್ದಾರೆ. ‘ಧೂಮಕೇತು’ … Read more

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗೆ ನಿರೂಪಕಿಯಾಗಿ ಬರಲಿರುವ ವಂಶಿಕಾ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ

ನನ್ನಮ್ಮ ಸೂಪರ್ ಸ್ಟಾರ್ 2 ಶೋ ಅನ್ನು ನಡೆಸಿಕೊಡಲಿರುವ ಪುಟ್ಟ ಹಕ್ಕಿ ಯಾರು??ರಿಯಾಲಿಟಿ ಶೋ ಗಳನ್ನು ನಡೆಸಿಕೊಡೋದು ಸುಲಭದ ಮಾತೇನಲ್ಲ.ಭಾಷೆಯಲ್ಲಿ ಸ್ಪಷ್ಟತೆ ಇರಬೇಕು; ಧೈರ್ಯವಿರಬೇಕು; ಜನರನ್ನು ಸೆಳೆಯುವಂತ ಕೆಪ್ಯಾಸಿಟಿ ಇರಬೇಕು. ಈ ಎಲ್ಲ ಗುಣ ಹೊಂದಿರುವ ಪುಟ್ಟ ಬಾಲಕಿ ಕನ್ನಡ ಕಿರುತೆರೆಯ ‘ನನ್ನಮ್ಮ ಸೂಪರ್ ಸ್ಟಾರ್ 2’ ಶೋ ನಲ್ಲಿ ನಿರೂಪಣೆ ಮಾಡಲಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಈಗಾಗಲೇ ಸ್ಪರ್ಧಿಸಿರುವ ಈಕೆ ಸಕ್ಕತ್ ಕ್ಯೂಟ್ ಆಗಿದ್ದಾಳೆ. ಇನ್ನು ಗಿಚ್ಚಿ ಗಿಲಿ ಗಿಲಿ … Read more

ಸುದೀಪ್ ಪತ್ನಿ ಈ ಕಾರಣಕ್ಕಾಗಿ ತಮ್ಮ ಸ್ನೇಹಿತೆಯನ್ನು ಮತ್ತೊಮ್ಮೆ ಭೇಟಿಯಾಗಿದ್ದಾರಂತೆ!

ನಮ್ಮ ರಂಗದಲ್ಲಿ ಸ್ನೇಹಿತರನ್ನು ಹೊಂದುವುದು ಸಹಜ.ಕನ್ನಡ ಚಿತ್ರರಂಗದಲ್ಲಿ ನಟ ನಟಿಯರು ಸ್ನೇಹವನ್ನು ಹೊಂದುವುದು ಗೊತ್ತಿರುವ ವಿಚಾರ. ಕುಚಿಕು ಕುಚುಕು ಹಾಡಿನಲ್ಲಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ದೋಸ್ತಿ ಒಳ್ಳೆ ಉದಾಹರಣೆಯಾಗಿದೆ ಚಿತ್ರದಲ್ಲಿ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಮಾದರಿಯಾಗುವಂತ ಸ್ನೇಹವನ್ನು ಉಳಿಸಿಕೊಂಡಿರುವ ಜೋಡಿ ಇದು. ಸಮಕಾಲಿನ ನಟರಾದ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹ ಕೂಡ ಚೆನ್ನಾಗಿತ್ತು .ಕೆಲವೊಂದು ಇವೆಂಟ್ಸ್ ಗಳಲ್ಲಿ … Read more

19 ತಿಂಗಳಿನ ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆ ಗೆ ಬಂದ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ. ಕಾರಣವೇನು?

ಕನ್ನಡದ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ.ಸಂಖ್ಯೆ 9ರಲ್ಲೇ ಇರೋದು ವಿಶೇಷತೆ; ಏನಪ್ಪಾ ಅಂದ್ರೆ 9 ಜನ ಹಿಂದಿನ ಬಿಗ್ ಬಾಸ್ ಸೀಸನ್ ಗಳ ಸ್ಪರ್ಧಿಗಳು ಮತ್ತು 9 ಹೊಸ ಸ್ಪರ್ಧಿಗಳು; ಓಟಿಟಿಯಿಂದ ಕೆಲ ಕಾಲದ ಅನುಭವ ಉಳ್ಳವರು ಇವರೊಂದಿಗೆ ಸೇರಿದ್ದಾರೆ. ಈ ಶೋನಲ್ಲಿ ಕಿರುತೆರೆಯ ತಾರೆಗಳು, ಸೋಶಿಯಲ್ ಮೀಡಿಯಾದ ಸ್ಟಾರ್ಗಳು, ಬೈಕ್ ರೇಸರ್ ಗಳು ಇದ್ದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಅಶ್ವಿನಿ-ನಕ್ಷತ್ರ ಧಾರವಾಹಿಯ ಮೂಲಕ ಅಶ್ವಿನಿಯಾಗಿಯೇ ಜನರಿಗೆ ಚಿರಪರಿಚಿತರಾದ ನಾಯಕಿ ಮಯೂರಿಯವರು ಬಿಗ್ ಬಾಸ್ ಮನೆಗೆ … Read more

ನಟಿ ಲೀಲಾವತಿಯವರ ಒಟ್ಟೂ ಆಸ್ತಿ ಬೆಲೆ ಎಷ್ಟು ಗೊತ್ತಾ. ಕೇಳಿದರೆ ನಡುಗಿ ಹೋಗುತ್ತೀರಿ!

ಲೀಲಾವತಿಯವರು 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿಯಲ್ಲಿ ಜನಿಸಿದರು. ತಮ್ಮ ಆರನೇ ವಯಸ್ಸಿನಲ್ಲಿ ಪಾಲಕರನ್ನು ಕಳೆದುಕೊಂಡಿರುವ ಇವರು ‘ಚಂಚಲ ಕುಮಾರಿ’ ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ನಾಗಕನ್ನಿಕಾ ಚಿತ್ರದ ಮೂಲಕ ಎರಡನೇ ಹೆಜ್ಜೆ ಇಟ್ಟು ನಾಟಕ ಕಂಪನಿಯನ್ನು ಸೇರಿ ನಟಿಯಾಗಿ ಹೊರಹೊಮ್ಮುತ್ತಾರೆ.’ಭಕ್ತ ಕುಂಭಾರ’, ‘ಮನಮೆಚ್ಚಿದ ಹೆಂಡತಿ’ ಇಂತಹ ಹಲವು ಫೇಮಸ್ ಚಿತ್ರಗಳಲ್ಲಿ ನಟಿಸಿರುವ ಇವರು ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಭಾಷೆಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ, ಬರಹಗಾರ್ತಿಯಾಗಿ … Read more

error: Content is protected !!