ಸೋನು ಗೌಡ ಳನ್ನು ಮರೆತು ಇದೀಗ ಅಮೂಲ್ಯ ಗೌಡ ಹಿಂದೆ ಬಿದ್ದ ರಾಕೇಶ್ ಅಡಿಗ

ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ವರ್ ಘೋಷಿಸಿದ ರಾಕೇಶ್ ಅಡಿಗ! ಬಿಗ್ ಬಾಸ್ ಎನ್ನುವುದು ಸ್ಪರ್ಧಿಗಳ ನಡುವಿನ ಸ್ನೇಹ ಕಚ್ಚಾಟ ಹಾಗೂ ಪ್ರೀತಿಯ ಮಿಶ್ರಣ ಎಂದರೆ ತಪ್ಪಾಗಲಾರದು. ಸೆಲೆಬ್ರಿಟಿಗಳು ಸಾಮಾಜಿಕವಾಗಿ ಹೇಗಿರುತ್ತಾರೆ ಹಾಗೂ ನಿಜ ಜೀವನದಲ್ಲಿ ಅವರು ತಮ್ಮನ್ನು ತಾವು ಹೇಗೆ ತೋರಿಸಿಕೊಳ್ಳುತ್ತಾರೆ ಎಂಬುದರ ಪಾರದರ್ಶಕ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನಬಹುದಾಗಿದೆ. ಬಿಗ್ ಬಾಸ್ ಓಟಿಟಿ ಪ್ರಾರಂಭವಾದಾಗ ನಿಮಗೆ ಗೊತ್ತಿರಬಹುದು ರಾಕೇಶ್ ಅಡಿಗ ಅವರು ಸೋನು ಶ್ರೀನಿವಾಸ ಗೌಡ ಜಯಶ್ರೀ ಹಾಗೂ ಅಮೂಲ್ಯ ಅವರ ಹಿಂದೆ … Read more

ಸದ್ಯದಲ್ಲೇ ಹಸೆಮಣೆ ಏರಲಿರುವ ಕನ್ನಡತಿ ಅನುಷ್ಕಾ ಶೆಟ್ಟಿ. ಹುಡುಗ ಸಾಮಾನ್ಯದವನಲ್ಲ

ಸ್ವೀಟಿ ಶೆಟ್ಟಿ ಎಂದೇ ಖ್ಯಾತಿಯಾಗಿರುವ ಅನುಷ್ಕಾ ಶೆಟ್ಟಿ ಅವರು ಭಾರತ ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಇವರಿಗೆ ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಸ್, ನಂದಿ ಅವಾರ್ಡ್, ತಮಿಳುನಾಡು ಸ್ಟೇಟ್ ಫಿಲಂ ಅವಾರ್ಡ್ ಗಳು ದೊರೆತಿವೆ. 47 ಚಿತ್ರಗಳಲ್ಲಿ ನಟಿಸಿರುವ ಇವರಿಗೆ ‘ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್’ ಎಂಬ ಬಿರುದು ಕೂಡ ಇದೆ. ಬಿಲ್ಲ, ಮಿರ್ಚಿ, ಬಾಹುಬಲಿ, ಸೈಜ್ ಜೀರೋ, ಅರುಂಧತಿ, … Read more

ದೀಪವೀರ್ ಜೋಡಿಯ ಮಧ್ಯೆ ಬಿರುಕು..!!ದೀಪಿಕಾ ಗೆ ವಿಚ್ಛೇದನ ಕೋರಿದರಾ ರಣವೀರ್ ಸಿಂಗ್

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಅದ್ಭುತ ಜೋಡಿಯೆನಿಸಿಕೊಂಡಿದ್ದಾರೆ. 2012ರಿಂದ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. 2018 ನವೆಂಬರ್ ತಿಂಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ವಿವಾಹವಾಗುವುದರ ಮೂಲಕ ಉತ್ತರ ಸಿಕ್ಕಂತಾಗಿತ್ತು. ಈ ಜೋಡಿಗೆ ಫ್ಯಾನ್ ಫಾಲೋವರ್ಸ್ ತುಂಬಾನೇ ಇದ್ದಾರೆ.ರಾಮಲೀಲಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ‘ಅಬ್ಬಬ್ಬಾ! ಎಂಥ ಜೋಡಿ ಇದು’ಎಂದು ಸಿನಿಪ್ರಿಯರು ಉದ್ಗರಿಸಿದ್ದರು.ಇವರನ್ನು ತೆರೆಯ ಮೇಲೆ ಕಂಡು … Read more

ಪ್ರೀತಿ ಮಾಡಿ ಗಂಡನ ಮನೆಗೆ ಹೋದ ಮೇಲೆ ಕಾದಿತ್ತು ಈಕೆಗೆ ದೊಡ್ಡ ಸರ್ಪ್ರೈಸ್! ಸೆಲ್ಫಿ ವಿಡಿಯೋ ಮಾಡಿ ಅತ್ತೆ ಮಾಡಿದ ಕೃತ್ಯವನ್ನು ಬಿಚ್ಚಿಟ್ಟ ಹುಡುಗಿ

ಇತ್ತೀಚಿನ ದಿನಗಳಲ್ಲಿ ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಅಂತದ್ದೇ ಒಂದು ಕಥೆ ಈಗ ತೆಲಂಗಾಣದ ವಾರಂಗಲ್ ನಲ್ಲಿ ನಡೆದಿದೆ. ಹೌದು ಮಿತ್ರರೇ ತೆಲಂಗಾಣದ ವಾರಂಗಲ್ ನ ಖಾನಾಪುರದಲ್ಲಿ ನಡೆದಿರುವ ಘಟನೆಯ ಕುರಿತಂತೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ. ನೂರ್ ಜಹಾನ್ ಎನ್ನುವ ಹುಡುಗಿ ಶರತ್ ಎನ್ನುವವನನ್ನು ಪ್ರೀತಿಸಿದ್ದಳು. ಮನೆಯವರ ವಿರೋಧದ ನಡುವೆ ಕೂಡ ಶರತ್ ನಾನು ನೂರ್ ಜಹಾನ್ ಹಿಂದೂ ಧರ್ಮದ ಪ್ರಕಾರವಾಗಿ ಮದುವೆಯಾಗಿದ್ದಳು. ಮದುವೆಯಾದ ಮೊದಲಿಗೆ ಚೆನ್ನಾಗಿತ್ತು ಇಬ್ಬರು ಕೂಡ … Read more

ಡಿ ಬಾಸ್ ವ್ಯಕ್ತಿತ್ವದ ಬಗ್ಗೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಹೆಸರುಗಳಲ್ಲಿ ಅಗ್ರಗಣ್ಯರಾಗಿ ಕೇಳಿ ಬರುವ ಒಂದು ಹೆಸರಾಗಿದೆ. ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳ ಪಾಲಿನ ನೆಚ್ಚಿನ ದಾಸನಾಗಿ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಆಳುತ್ತಾ ಬಂದಿರುವ ಹೆಸರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿರುದ್ಧ ಯಾರೇ ಎದ್ದು ನಿಂತರೂ ಕೂಡ ಅವರ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಂಪೂರ್ಣ ಕೆಂಡಮಂಡಲರಾಗುತ್ತಾರೆ. ಅಷ್ಟರಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಮ್ಮ ನೆಚ್ಚಿನ ಆರಾಧ್ಯ ದೈವ ಎನ್ನುವಂತೆ ಪೂಜಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ … Read more

ನಮಗೆ ಇನ್ನು ಮುಂದೆ ಮಕ್ಕಳಾಗುವುದಿಲ್ಲ ಎಂದು ಶಾಕಿಂಗ್ ಸುದ್ದಿ ನೀಡಿದ ನಿವೇದಿತ ಗೌಡ!

ನಿಮಗೆಲ್ಲರಿಗೂ ತಿಳಿದಿರಬಹುದು ಸ್ನೇಹಿತರೆ ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಇಬ್ಬರು ಕೂಡ ಅಣ್ಣ ತಂಗಿ ಎಂಬಂತೆ ತಿರುಗಾಡಿಕೊಂಡಿದ್ದವರು. ಇವರಿಬ್ಬರ ನಡುವೆ ಬರೋಬ್ಬರಿ 12 ವರ್ಷಗಳ ಅಂತರ ಇರುವುದು ಮತ್ತೊಂದು ಗಮನಿಸಬೇಕಾಗಿರುವ ವಿಚಾರ. ಹೀಗಾಗಿ ಇವರಿಬ್ಬರೂ ಪ್ರೀತಿಯಲ್ಲಿ ಬೀಳುವುದು ಅಥವಾ ಮದುವೆ ಮಾಡಿಕೊಳ್ಳುತ್ತಾರೆ ಎಂಬುದಾಗಿ ಯಾರೂ ಕೂಡ ಭಾವಿಸಿರಲು ಸಾಧ್ಯವೇ ಇಲ್ಲ. ಆದರೂ ಕೂಡ ಮೂರು ವರ್ಷಗಳ ಹಿಂದೆ ಯುವ ದಸರಾ ಕಾರ್ಯಕ್ರಮದಲ್ಲಿ ಇವರಿಬ್ಬರು ಪರಸ್ಪರ ಪ್ರಪೋಸ್ ಮಾಡುತ್ತಾರೆ. ಹೌದು ಮಿತ್ರರೇ, ಮೂರು … Read more

ಕೋಟಿ ಕೋಟಿ ಕೊಟ್ರು ಬಿಗ್ ಬಾಸ್ ಮನೆಗೆ ಕಾಲಿಡುವುದಿಲ್ಲ ಎಂದ ಟೆನಿಸ್ ಕೃಷ್ಣ ! ಹೀಗೆ ಹೇಳುತ್ತಿರೋದು ಯಾಕೆ

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಿಗೆ ಅವರದೇ ಆದ ಪ್ರಾಮುಖ್ಯತೆ ಇದೆ. ಅಂತೆಯೇ ಅಭಿಮಾನಿ ಬಳಗವು ಇದೆ. ಇವರ ಹಾಸ್ಯ ಚಟಾಕಿ ಮತ್ತು ನಟನೆಯನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಹೋಗುವವರು ಬಹಳಷ್ಟು ಮಂದಿ ಇದ್ದಾರೆ. ಇವರ ಡೈಲಾಗ್ಗಳಂತೂ ಫೇಮಸ್ ಆಗಿ, ಅವರಿವರ ಬಾಯಿಯಿಂದ ಆಗಾಗ ಕೇಳುತ್ತಲೇ ಇರುತ್ತವೆ. ‘ಗಡಿಬಿಡಿ ಅಳಿಯ’ ಚಿತ್ರದಲ್ಲಿ ಜೈಲಿನಿಂದ ಬಂದ ಮಗನಿಗೆ ತಂದೆ ಊಟಕ್ಕೆ ಕರೆದಾಗ ‘ಇನ್ನೂ ಬೆಲ್ ಹೊಡಿಲಿಲ್ವೆ!?’ಎಂದು ಹೇಳಿ ಫೇಮಸ್ ಆದವರು ಇವರು. ಹೆಚ್ಚು ಪ್ರಚಲಿತವಾದ ಡೈಲಾಗ್ ಎಂದರೆ ‘ಮಾರಮ್ಮನ್ ಡಿಸ್ಕೋ’. ಕನ್ನಡದ … Read more

ಕನ್ನಡ ಮಾತಾಡಿ ಅಂತ ಹೇಳಿದ್ದಕ್ಕೆ ರೂಪೇಶ್ ರಾಜಣ್ಣ ಗೆ ಕ್ಲಾಸ್ ತೆಗೆದುಕೊಂಡ ಮಯೂರಿ

ರೂಪೇಶ್ ರಾಜಣ್ಣಗೆ ಮಯೂರಿ ಮಾಡಿದ ಪ್ರಶ್ನೆ ಏನು? ಬಿಗ್ ಬಾಸ್ ಸೀಸನ್ 9 ನಲ್ಲಿ ಮೊದಲ ವಾರದಿಂದಲೇ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಜೋಡಿ ಆಟದಿಂದ ವೀಕ್ಷಕರನ್ನು ತಮ್ಮತ್ತ ಸೆಳೆಯಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಮೇಲೆ ಆಗಾಗ ಮಾತಿನ ಪ್ರಹಾರ ಮಾಡುವುದು ಬಿಗ್ ಬಾಸ್ ಮನೆಯಲ್ಲಿ ತುಂಬಾ ಕಾಮನ್. ಬೇರೆ ಬೇರೆ ಊರು, ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಸದಸ್ಯರಿಂದ ಕೂಡಿರುವಂತಹ ಈ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ.ಪ್ರತಿಯೊಬ್ಬರಿಗೂ ತಮ್ಮದೇ ಸರಿ ಎನಿಸುವುದು ಮನುಷ್ಯ ಲಕ್ಷಣ. … Read more

ಯುವದಸರಾ ಕಾರ್ಯಕ್ರಮ ದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಗಳ ಗಳ ನೇ ಕಣ್ಣೀರು ಹಾಕಿದ್ದೇಕೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಹೋಗಿ ಈಗಾಗಲೇ 11 ತಿಂಗಳು ಕಳೆದಿದ್ದಾವೆ. ನಿಜಕ್ಕೂ ಕೂಡ ನಮ್ಮ ಕನ್ನಡ ಚಿತ್ರರಂಗದ ರಾಜಕುಮಾರ ಹಾಗೂ ಬಡವರ ಪಾಲಿನ ರಾಜರತ್ನ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿ ಹೋಗುತ್ತಾರೆ ಎಂಬ ಕನಸು ಕೂಡ ಬಿದ್ದಿರಲಿಲ್ಲ. ಪ್ರತಿಯೊಂದು ದಿನ ಪ್ರತಿಯೊಂದು ಕ್ಷಣ ಕೂಡ ಕನ್ನಡಿಗರು ತಮ್ಮ ಮನೆಯ ಮಗನನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ರಾಘಣ್ಣ … Read more

ಹನಿಮೂನ್ ಗೆ ಹೋಗ್ತಾ ಇದೀವಿ ಅಂತ ಹೇಳಿದ್ದ ಮಹಾಲಕ್ಷ್ಮಿ ಮತ್ತು ರವಿಂದರ್ ಇದೀಗ ಹೊರಟಿರುವುದು ಬೇರೆಯದೇ ಜಾಗಕ್ಕೆ!

ಸ್ನೇಹಿತರೆ ನಿಮಗೆ ಒಂದು ತಿಂಗಳ ಹಿಂದೆ ಹೋದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರ ಎಂದರೆ ಅದು ತಮಿಳು ಚಿತ್ರ ಹಾಗೂ ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದು. ರವೀಂದ್ರನ್ ಚಂದ್ರಶೇಖರ್ ಅವರು ಧಡೂತಿ ದೇಹವನ್ನು ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು ಎಂಬುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಇವರಿಬ್ಬರು ಮದುವೆ ಆದ ನಂತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಲ್ಲರೂ … Read more

error: Content is protected !!