83 ವರ್ಷದ ಮಾಲಿಕರನ್ನೇ ಕೊಂದ ಶ್ವಾನದ ಮೇಲೆ ಪ್ರೀತಿ ತೋರಿದ ಜನತೆ; ಇದರ ಹಿಂದಿರುವ ಕಾರಣ ಗೊತ್ತಾ!

ಇತ್ತೀಚಿಗೆ ನಾಯಿ ಪ್ರಿಯರು ಹೆಚ್ಚಾಗಿದ್ದಾರೆ. ಎಲ್ಲಾ ನಗರಗಳಲ್ಲಿಯೂ ನೋಡಿ ಜನರು ವಾಕಿಂಗ್ ಅಂತ ಹೋದ್ರೆ ಜೊತೆಗೆ ನಾಯಿಯೂ ಇದ್ಡೆ ಇರುತ್ತೆ. ಇಂದು ಜನ ಜನರನ್ನೇ ನಂಬುತ್ತಿಲ್ಲ. ನಮಗೆ ಬೇರೆ ಯಾರೂ ಸ್ನೇಹಿತರೂ ಬೇಕಾಗಿಲ್ಲ. ಹಾಗಾಗಿ ಸಾಕಷ್ಟು ಜನರ ಇಂದಿನ ಸ್ನೇಹಿತ ಶ್ವಾನ. ಮನೆಯಲ್ಲಿ ಯಾರು ಜನರಿರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಾಯಿಯನ್ನಂತೂ ಸಾಕಿರುತ್ತಾರೆ. ನಾಯಿ ನಂಬಿಕಸ್ಥ ಪ್ರಾಣಿ. ಇತ್ತೀಚಿಗೆ ತೆರೆಕಂಡ ಚಾರ್ಲಿ ಚಿತ್ರವನ್ನು ನೋಡಿ ಶ್ವಾನ ಪ್ರಿಯರು ಕಣ್ಣೀರಿಟ್ಟಿದ್ದಂತೂ ಸುಳ್ಳಲ್ಲ. ಅಷ್ಟು ನಾಯಿಯನ್ನು ಪ್ರೀತಿಸುವವರು ಇದ್ದಾರೆ. ನಾಯಿಯ … Read more

ಕೋಟಿ ಕೋಟಿ ಹಣವಿದ್ರು ಜೀವನದಲ್ಲಿ ಸಾಧನೆ ಮಾಡಿದ್ರು ಜೀವನದಲ್ಲಿ ನೆಮ್ಮದಿ ಮಾತ್ರ ಇಲ್ಲ ನಟ ರಜನಿಕಾಂತ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?

ಜೀವನದಲ್ಲಿ ಬೆಲೆ ಕಟ್ಟಲಾಗದ ಹಾಗೂ ಎಷ್ಟೇ ಬೆಲೆ ಕೊಟ್ರು ಸಿಗದ ಏಕೈಕ ವಸ್ತು ಅಂದ್ರೆ ಅದು ನೆಮ್ಮದಿ. ಹೌದು ಜನ ಎಷ್ಟು ಆಸ್ತಿಯನ್ನು ಮಾಡುತ್ತಾರೆ ಸಾಕಷ್ಟು ಹಣ ಸಂಪಾದನೆ ಮಾಡಿ ಜೀವನವನ್ನು ನಡೆಸುತ್ತಾರೆ ಆದರೆ ನೀವು ಅವರ ಹತ್ತಿರದಿಂದ ನೋಡಿದ್ರೆ ಅವರ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ನೆಮ್ಮದಿಯನ್ನು ಮಾತ್ರ ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಅಥವಾ ಯಾರೋ ಯಾರಿಗೂ ಕೊಡಲು ಸಾಧ್ಯವಿಲ್ಲ ಅದು ನಮಗೆ ನಮ್ಮಿಂದಲೇ ಸಿಗಬೇಕಾಗಿರುವ ಆಸ್ತಿ ಆದರೆ ಅದೆಷ್ಟು ಜನರು ಎಂದು ಕೋಟಿ … Read more

ಹಾಲು ಮಾರುತ್ತಿದ್ದ ಹುಡುಗ ದೊಡ್ಡ ಸ್ಟಾರ್ ನಟನಾಗಿ ಬೆಳೆದಿದ್ದು ಹೇಗೆ ಗೊತ್ತಾ? ಇಲ್ಲಿದೆ ರೋಚಕ ಕತೆ

ಈ ಜೀವನ ಅನ್ನೋದು ಯಾವಾಗ ಹೇಗೆ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನೋದು ಹೇಳೋಕೆ ಸಾಧ್ಯ ಆಗಲ್ಲ. ಅದರಲ್ಲೂ ಬಣ್ಣದ ಲೋಕದಲ್ಲಿ ಅತಿ ಎತ್ತರಕ್ಕೆ ಏರಬೇಕು ಅಂದರೆ ಅದೃಷ್ಟದ ಜೊತೆ ಪರಿಶ್ರಮ ಕೂಡಾ ಬೇಕು. ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೆ ಇಂದು ಯಶಸ್ಸಿನ ಉತ್ತುಂಗದಲ್ಲಿರುವ ಈ ಸಿನಿ ನಟನ ಬದುಕೇ ನಮಗೆಲ್ಲಾ ಸ್ಪೂರ್ತಿ. ಸಿನಿಮಾ ಕ್ಷೇತ್ರ ಎಂದರೆ ಎಷ್ಟೋ ಜನ ಕಲಾವಿದರು ಬರುತ್ತಾರೆ ಹೋಗುತ್ತಾರೆ. ಆದರೆ ನಿಜವಾದ ಪ್ರತಿಭೆಯಿದ್ದವರು ಮಾತ್ರ ಉಳಿದುಕೊಳ್ಳುತ್ತಾರೆ. ಅಂತವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

ಸಾಲದ ಸುಳಿಯಲ್ಲಿ ಬಿದ್ದು ಜೀವನವೇ ಮುಗಿತು ಎಂದುಕೊಂಡು ಮನೆಯನ್ನು ಮಾರಲು ಹೊರಟ ವ್ಯಕ್ತಿಗೆ ಸಿಕ್ಕಿತು ನೋಡಿ ಒಂದು ಕೋಟಿ ರೂಪಾಯಿ

ಹಣೆಬರಹ ಎನ್ನುವುದು ಬ್ರಹ್ಮನ ಬರಹ.ಅದನ್ನು ಅಂದಾಜು ಅಥವಾ ಊಹೆ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ನಮ್ಮ ಹಣೆಬರಹವನ್ನು ಬದಲಾಯಿಸೋಕೆ ನಮ್ಮ ಕೈಯಿಂದ ಕೂಡ ಸಾಧ್ಯವಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಬರೆದಿಟ್ಟಿರುವ ಒಂದೇ ಒಂದು ಅಕ್ಷರ ನಮ್ಮ ಜೀವನದ ತಿರುವನ್ನೇ ಬದಲಾಯಿಸಬಹುದು. ಇಂದು ಬೀದಿಪಾಲಾಗಿದ್ದ ಅವನು ನಾಳೆ ಶ್ರೀಮಂತನಾಗಬಹುದು ಇದೆಲ್ಲದಕ್ಕೂ ನಮಗೆ ಅದೃಷ್ಟ ಇರಬೇಕು ಹಾಗೆ ಹಣೆಬರಹ ಚೆನ್ನಾಗಿರಬೇಕು. ಕೇರಳ ರಾಜ್ಯದ ಪೇಂಟಿಂಗ್ ಕೆಲಸ ಮಾಡುವ ಪೇಂಟರ್ ಸಾಲದ ಸುಳಿಗೆ ಬಿದ್ದು ಇನ್ನೇನು ಜೀವನವೇ ಸಾಕು ಎಂದು ಮನೆಯನ್ನು … Read more

ಅಗ್ನಿವೀರಳಾಗ ಬೇಕೆಂದು ಆಸೆ ಇಟ್ಟುಕೊಂಡ ಹುಡುಗಿ ದೈಹಿಕ ಅಭ್ಯಾಸ ಮಾಡುವಾಗ ಹೀಗಾಗತ್ತೆ ಅಂತ ಯಾರೂ ಊಹಿಸಿರಲಿಲ್ಲ!

ಬದುಕನ್ನ ನಾವು ಊಹಿಸಬಹುದು. ಬದುಕು ನಮಗೆ ಬೇಕಾದ ಹಾಗೆ ಕಟ್ಟಿಕೊಳ್ಳಬಹುದು. ಆದರೆ ಸಾವು ..ಅದನ್ನ ಮಾತ್ರ ಯಾರು ಊಹಿಸಲು ಸಾಧ್ಯವೇ ಇಲ್ಲ. ಯಾರಿಗೆ ಯಾವ ಸಮಯದಲ್ಲಿ ಸಾ’ವು ಸಂಭವಿಸಬಹುದು ಅಂತ ಊಹಿಸಿಕೊಳ್ಳೋಕು ಸಾಧ್ಯವಿಲ್ಲ ಅಲ್ವಾ! ಆಕೆ ಉತ್ತರ ಪ್ರದೇಶದ ಮೈನಪುರಿಯ ಹುಡುಗಿ. ಬಹಳ ಆಸೆ ಕನಸುಗಳನ್ನು ಇಟ್ಟುಕೊಂಡಿದ್ದವಳು. ಅವಳ ಕನಸು ಕೂಡ ಅಂತಿಂಥದ್ದಲ್ಲ. ದೇಶ ಸೇವೆಯನ್ನು ಮಾಡುವುದಕ್ಕಾಗಿ ಹೊರಟು ನಿಂತಿದ್ದವಳು. ಆಕೆಯ ಹೆಸರು ಶ್ವೇತಾ ಚೌಹಾಣ್. ಅಲಾಲ ಪುರ ಗ್ರಾಮದ ನಿವಾಸಿ ಸುರೇಶ್ ಚೌಹಾಣ್ ಅವರ ಮಗಳು. … Read more

ಆ ಸಮಯದಲ್ಲಿ ದೇವರು ನನ್ನನ್ನು ಬದುಕಿಸಿ ಬಿಟ್ಟ ಆದರೆ ಅಪ್ಪುವಿಗೆ ಐದು ನಿಮಿಷ ಟೈಮ್ ಕೂಡ ಕೊಟ್ಟಿಲ್ಲ; ವಿನೋದ್ ರಾಜಕುಮಾರ್ ಹೀಗೆ ಹೇಳಿದ್ಯಾಕೆ ಗೊತ್ತಾ!

ಸಿನಿಮಾರಂಗದಿಂದ ನಟನೆಯಿಂದ ದೂರವಿದ್ರು ಸಾಮಾಜಿಕ ಕಾರ್ಯಗಳ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದು ಮಾತ್ರವಲ್ಲದೆ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ನಟ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿಯಮ್ಮ. ಲೀಲಾವತಿಯಮ್ಮ ಅವರು ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಸ್ವಂತ ಆಸ್ತಿಯನ್ನು ಮಾಡಿ ಜನರಿಗೆ ಆಸ್ಪತ್ರೆಯನ್ನು ನಿರ್ಮಿಸಿಕೊಡುವುದು ಅಂದ್ರೆ ಸಾಮಾನ್ಯ ವಿಷಯವೇನು ಅಲ್ಲ. ಅಂತಹ ಸಹೃದಯಿ ತಾಯಿ ಲೀಲಾವತಿ! ಇನ್ನು ಲೀಲಾವತಿಯವರ ಜೊತೆಯೇ ಹಳ್ಳಿಯ ಮನೆ, ತೋಟ ನೊಡಿಕೊಂಡು, ಒಂದಿಷ್ಟು ಜನರಿಗೆ ಕೆಲಸವನ್ನೂ ಕೊಟ್ಟು ಇಂದು ಸುಖವಾಗಿ … Read more

ಅಪರೂಪದ ಅಪೂರ್ವ ಮದುವೆ. ಮಾತು ಬಾರದ ವಧು ಕಿವಿ ಕೇಳದ ವರನನ್ನು ಒಂದುಗೂಡಿಸಿದ್ದೇ ಇನ್ನೊಬ್ಬ ಮೂಗ

ನಮ್ಮಲ್ಲಿ ಎಲ್ಲಾ ಸರಿ ಇದ್ದು ಮದುವೆ ಆಗೋದಕ್ಕೆ 108 ಸಮಸ್ಯೆಗಳು ಇರುತ್ತೆ. ಹುಡುಗನ ಕಡೆಯವರಿಗೆ ಸರಿಯಾಗಿದ್ದು, ಹುಡುಕಿ ಕಡೆಯವರಿಗೆ ಸರಿಯಾಗುವುದಿಲ್ಲ ಹುಡುಗಿ ಕಡೆಯವರು ಮಾಡಿದ ತಪ್ಪು ಹುಡುಗನ ಕಡೆಯವರಿಗೆ ಬಹಳ ದೊಡ್ಡದಾಗಿ ಕಾಣಿಸುತ್ತೆ. ಇಂತಹ ಹಲವಾರು ಸಮಸ್ಯೆಗಳ ನಡುವೆ ಕೊನೆಗೆ ಒಂದು ವಿವಾಹವಾಗಿ ಬಂದಿರುವವರು ಶುಭ ಹಾರೈಸುತ್ತಾರೆ ಎಂದೆಟ್ಟುಕೊಳ್ಳೋಣ. ಆದರೆ ತಮ್ಮ ಅಂಗಾಂಗಗಳಲ್ಲಿಯೇ ಊನ ಇದ್ರು ಅವುಗಳನ್ನೆಲ್ಲ ಲಕ್ಷಕ್ಕೆ ತೆಗೆದುಕೊಳ್ಳದೆ ಸುಖವಾಗಿ ಸಂಸಾರ ಮಾಡ್ತೀವಿ ಎನ್ನುವ ನಂಬಿಕೆಯಿಂದ ಮದುವೆಯಾಗುವ ಅಪರೂಪದ ಜೋಡಿಗಳನ್ನು ನೋಡಿದರೆ ನಿಜಕ್ಕೂ ಖುಷಿ ಅನಿಸುತ್ತದೆ. … Read more

ಅಮೆರಿಕದ ಕಂಪನಿಯನ್ನು ಇಂಪ್ರೆಸ್ ಮಾಡಿದ 15 ವರ್ಷದ ಯುವಕ ಈತನಿಗೆ ಆಫರ್ ಮಾಡಿದ ಸಂಬಳ ಎಷ್ಟು ಗೊತ್ತಾ!

ಸಾಧನೆ ಮಾಡೋದಕ್ಕೆ ಯಾವ ವಯಸ್ಸಿನ ಮಿತಿಯು ಇಲ್ಲ, ಜಾತಿ ಧರ್ಮದ ಹಂಗು ಮೊದಲೇ ಇಲ್ಲ ಹಾಗಾಗಿ ಯಾರಾದ್ರೂ ಛಲತೊಟ್ಟು ತಾನು ಇಂಥದ್ದನ್ನು ಸಾಧಿಸಲೇಬೇಕು ಎಂದು ಹಠ ತೊಟ್ಟರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಮುಖ್ಯವಾಗಿ ಬೇಕಾಗಿದ್ದೇ ಸಾಧಿಸುವ ಛಲ ಹಾಗೂ ಪ್ರಯತ್ನ. ಇನ್ನೊಬ್ಬ 15ರ ಪೋರ ಅಮೆರಿಕಾದ ಪ್ರತಿಷ್ಠಿತ ಜಾಹೀರಾತು ಕಂಪನಿಯಲ್ಲಿ ಇಂಪ್ರೆಸ್ ಮಾಡಿದ್ದಾನೆ. ಇತ ಮಾಡಿದ ಸಾಧನೆ ಕೇಳಿದ್ರೆ ಖಂಡಿತವಾಗಿಯೂ ನೀವು ದಂಗಾಗೀ ಬಿಡುತ್ತೀರಿ. ಹೌದು. ಎಸ್ ಎಸ್ ಎಲ್ ಸಿ ಯಲ್ಲಿ ಓದುತ್ತಿರುವ … Read more

ಬೇರೊಬ್ಬನ ಜೊತೆ ನಡೆಸುತ್ತಿದ್ದ ಕಳ್ಳಾಟ, ಗಂಡನಿಗೆ ಗೊತ್ತಾಗುತ್ತಿದ್ದಂತೆ, ಈ ಖತರ್ನಾಕ್ ಕಾಮಿನಿ ಎಂತ ಕೆಲಸ ಮಾಡಿದ್ದಾಳೆ ನೋಡಿ

ಯುಗಪುರುಷ ಸಿನಿಮಾ ಎಂದ ಕೂಡಲೇ ಸಾಕಷ್ಟು ಮಂದಿಗೆ ಬೇಗ ನೆನಪಾಗುವುದು ಆ ಒಂದು ದೃಶ್ಯ .ನಟ ರಾಮಕೃಷ್ಣ ಅವರು ಕಾಮಿನಿ ದೇವಿ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗುತ್ತಾರೆ ಆದ್ರೆ ಪ್ರೀತಿಸಿ ಕೈ ಹಿಡಿದ ಪತ್ನಿಯಿಂದಲೇ ಮೋಸಕ್ಕೆ ಒಳಗಾಗಿ ಸಾವನ್ನಪುತ್ತಾರೆ. ಅದೇ ಸಿನಿಮೀಯ ರೀತಿಯಲ್ಲಿ ಇಲ್ಲೊಂದು ಕಥೆಯಿದ್ದು ಯಾರು ಆ ಕಾಮಿನಿ ದೇವಿ ಅನ್ನೋದನ್ನ ನೋಡೋಣ ಬನ್ನಿ. ಇಲ್ಲಿ ಬರುವ ಕಾಮಿನಿ ದೇವಿಯ ಹೆಸರು ನಿತ್ಯ ,ಆತನ ಹೆಸರು ಪ್ರವೀಣ್ ಆತನ ವಯಸ್ಸು 32 ರಿಂದ 36 … Read more

ಅಭಿಮಾನಿಗಳಿಗೆ ಖುಷಿ ವಿಚಾರ ಕೊಟ್ಟ ಗೊಂಬೆ ನಿವೇದಿತಾ ಗೌಡ ಏನದು ನೋಡಿ

ಕನ್ನಡದ ಗೊಂಬೆ ಎಂದು ಖ್ಯಾತರಾಗಿರುವ ನಿವೇದಿತಾ ಗೌಡ ಮಿಸೆಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅವರು ಈ ಸ್ಪರ್ಧೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನ ಅಭಿಮಾನಿಗಳ ಜೊತೆ ಆಗಾಗ ಹಂಚಿಕೊಳ್ಳುತ್ತಿದ್ದರು. ಇದೀಗ ಅವರು ಸಂತಸದ ಸುದ್ದಿಯೊಂದು ಹಂಚಿಕೊಂಡಿದ್ದಾರೆ. ಅದೇನು ಅಂದ್ರೆ, ಈ ಸ್ಪರ್ಧೆಯಲ್ಲಿ ಒಂದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಎಂಟ್ರಿ ಕೊಟ್ಟಾಗಿನಿಂದ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇದಿತಾ ಗೌಡ ಈ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದರು. ಅಂತೆಯೇ … Read more

error: Content is protected !!