ಹೊಸದಾದ ದುಬಾರಿ ವೋಲ್ವೋ ಕಾರನ್ನು ಖರೀದಿ ಮಾಡಿದ ನಿರ್ದೇಶಕ ರಾಜಮೌಳಿ ಇದರ ಬೆಲೆ ಎಷ್ಟು ಗೊತ್ತಾ

ನಿರ್ದೇಶಕ ರಾಜಮೌಳಿ ಅವರು ಭಾರತದ ನಂಬರ್ ಒನ್ ಡೈರೆಕ್ಟರ್.ರಾಜಮೌಳಿ ಅವರು ಮಾಡಿರುವ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ರಾಜಮೌಳಿ ಅವರು ಸೋಲಿಲ್ಲದ ಸರದಾರ. ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಇವರನ್ನು ಕರೆಯುತ್ತಾರೆ ಯಾಕೆಂದರೆ ಇವರು ಸಿನಿಮಾ ಮಾಡಿರುವುದು ತುಂಬಾ ಕಡಿಮೆಯಾದರೂ ಮಾಡಿರುವ ಸಿನಿಮಾಗಳ ಯಶಸ್ಸನ್ನು ಕಂಡಿವೆ. ಸತತವಾಗಿ ಯಶಸ್ಸನ್ನು ಕಾಣಬೇಕೆಂದರೆ ನಿರ್ದೇಶಕನಿಗೆ ಸೂಪರ್ ಟ್ಯಾಲೆಂಟ್ ಇರಬೇಕು. ಇತ್ತೀಚೆಗೆ ತೆರೆಕಂಡ ರಾಜಮೌಳಿಯವರ ಆರ್ ಆರ್ ಆರ್ ಸಿನೆಮಾ ವಿಶ್ವಮಟ್ಟದಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಾಹುಬಲಿ ಚಿತ್ರ ಮಾಡಿದಾಗಲೇ … Read more

ಮಗಳಿಂದ ದುಡ್ಡು ಮಾಡ್ತಿದೀಯ ಅಂದವರಿಗೆ ಲೈವ್ ನಲ್ಲೆ ಚಳಿಬಿಡಿಸಿದ ಮಾಸ್ಟರ್ ಆನಂದ್, ಏನ್ ಅಂದ್ರು ನೋಡಿ

ಮಾಸ್ಟರ್ ಆನಂದ್ ಮದುವೆಯಾಗಿ ಇಬ್ಬರು ಮಕ್ಕಳಾದರೂ ಇನ್ನೂ ಮಾಸ್ಟರ್ ಆಗಿಯೇ ಇದ್ದಾರೆ. ಅದಕ್ಕೆ ಕಾರಣ ಅವರು ಮಾಸ್ಟರ್ ಆಗಿದ್ದಾಗ ಮಾಡಿದ ಸೀನ್‌ಗಳು ಪಡೆದ ಜನಪ್ರಿಯತೆ. ಇದೀಗ ಅವರ ಮಗಳು ವನ್ಶಿಕಾ ಅಂಜನಿ ಕಶ್ಯಪ್ ಅಪ್ಪನ ಹಾದಿಯಲ್ಲೇ ಜನಪ್ರಿಯತೆ ಪಡೆಯುತ್ತಿದ್ದಾಳೆ. ಈ ಪುಟ್ಟ ಮಗು ಕಿರುತೆರೆ ಮೇಲೆ ಮಾಡುತ್ತಿರುವ ಕಾಮಿಡಿ ಶೋಗಳನ್ನು ನೋಡಿ ಪ್ರೇಕ್ಷಕರು ಥರಾವರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ವಂಶಿಕ ಇಂದ ನಮಗೆ ಹಣದ ಅಪೇಕ್ಷೆ ಇಲ್ಲ ಎಂದು ಲೈವ್ ಬಂದು ಭಾವುಕರಾಗಿ ತಂದೆ ಮಾಸ್ಟರ್ … Read more

ಸಮಂತಾಳನ್ನು ಸಂಪೂರ್ಣವಾಗಿ ಮರೆತು ಹೊಸ ಮದುವೆಗೆ ರೆಡಿ ಆದ ನಾಗ ಚೈತನ್ಯ. ಅಕ್ಕಿನೇನಿ ಕುಟುಂಬಕ್ಕೆ ಹೊಸ ಸೊಸೆಯ ಆಗಮನ

ತೆಲಗು ಸ್ಟಾರ್ ನಟ ನಾಗಚೈತನ್ಯ ಹಾಗೂ ಬಹುಬೇಡಿಕೆಯ ಬಹುಭಾಷಾ ನಟಿ ಸಮಂತಾ ಅವರ ವಿಚ್ಚೇಧನದ ವಿಚಾರ ಟಾಲಿವುಡ್ ನಲ್ಲಿ ಭಾರಿ ಸುದ್ದಿ ಮಾಡಿತ್ತು. ಸುಮಾರು ಆರು ತಿಂಗಳುಗಳ ಕಾಲ ಈ ಬಗ್ಗೆ ಮಾತನಾಡುತ್ತಿದ್ದ ಟಾಲಿವುಡ್ ಗೆ ಕಡೆಗೂ ವಿಚ್ಛೇಧನದ ಕಹಿ ಸುದ್ದಿಯನ್ನು ನೀಡಿತ್ತು ಈ ಜೋಡಿ. ತೆಲಗುವಿನಲ್ಲಿ ಅತಿ ದೊಡ್ಡ ಹೆಸರಿರುವ ಅಕ್ಕಿನೇನಿ ಕುಟುಂಬ ಈ ವಿಚ್ಛೇಧನಕ್ಕೆ ಕಡೆಗೂ ಅಸ್ತು ಎಂದಿತ್ತು. ನಟಿ ಸಮಂತಾ ಹಾಗೂ ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ತಮ್ಮ ಎರಡನೇ ಮದುವೆ ವಾರ್ಷಿಕೋತ್ಸವದ … Read more

4 ವರ್ಷಗಳಿಂದ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಳು ಅಂತ ಊಟ ತಿಂಡಿ ಬಿಟ್ಟು ನಂತರ ಪ್ರಾಣವನ್ನೇ ಬಿಟ್ಟ ಯುವಕ!

ಪ್ರೀತ್ಸೋದ್ ತಪ್ಪಾ ಅಂತ ರವಿಚಂದ್ರನ್ ದಶಕಗಳಾ ಹೊಂದೆಯೇ ಕೇಳಿದ್ರು. ಆದ್ರೆ ಇದಿನ್ಣೂ ಜನರಿಗೆ ಅರ್ಥವಾಗಿಲ್ಲ ಬಿಡಿ. ಪ್ರೀತಿ ಮಾಡಿದ್ರೆ ಜಗಕ್ಕೆ ಹೆದರಬಾರದು ಅಂತ ಪ್ರೇಮಿಗಳಿಗೆ ಕೆಲವೊಮ್ಮೆ ಅರ್ಥವಾಗಲ್ಲ. ಸಾಕಷ್ಟು ವರ್ಷ ಪ್ರೀತಿಸಿ ಕೊನೆಗೆ ಮನೆಯವರು ಬೇಏಡ ಅಂತ ಹಿಂದೆ ಸರಿತಾರೆ. ಆಗ ಆಗುವ ಅನಾಹುತ ಊಹಿಸಿಕೊಳ್ಳುವುದಕ್ಕೂ ಕಷ್ಟ. ಹೀಗೆ ಪ್ರೀತಿಸಿದ ಹುಡುಗಿ ಕೈ ಕೊಟ್ಳು ಅಂತ ಇಲ್ಲೊಬ್ಬ ಪ್ರೇಮಿ ಆತ್ಮಹ’ತ್ಯೆಯನ್ನೇ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿದ್ದು ಬೆಟ್ಟದಕೂರ್ಲಿ ಎಂಬ ಗ್ರಾಮದಲ್ಲಿ. ಪ್ರಾಣ ಬಿಟ್ಟು ಶರಣಾದ ಯುವಕ ದಿಲೀಪ್. … Read more

ನಟಿ ರಂಭಾ ಅವರ ಸೀಮಂತ ಶಾಸ್ತ್ರ ಎಷ್ಟು ಅದ್ದೂರಿಯಾಗಿತ್ತು ನೋಡಿ

ದಕ್ಷಿಣ ಭಾರತದ ರಂಭೆಯಂತಿದ್ದ ನಟಿ ರಂಭಾ ಸದ್ಯ ಸಿನಿಮಾ ಇಂಡಸ್ಟ್ರಿಯಿಂದ ದೂರವಿದ್ದಾರೆ. ತಮಿಳು, ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ನಟಿಸಿದ್ದ ರಂಭಾ ಈಗ ಮೂರನೇ ಮಗುವಿಗೆ ತಾಯಿಯಾಗಿದ್ದಾರೆ. ಮೂರನೇ ಕಂದಮ್ಮನಿಗೆ ಜನ್ಮ ನೀಡುತ್ತಿರುವ ರಂಭಾ ಅವರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರ ಮಾಡಲಾಯಿತು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು 5 ಜೂನ್ 1976 … Read more

ದೊಡ್ಡಪ್ಪನ ವೇದ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದ ಅಪ್ಪು ಮಕ್ಕಳ ಮಾತುಕತೆ, ಹೇಗಿದೆ ನೋಡಿ ಕ್ಯೂಟ್ ವೀಡಿಯೊ

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಗತ್ತು ಗಾಂಭೀರ್ಯ ಹಾಗೂ ನಟನಾ ಶೈಲಿಯಿಂದ ಜನರ ಗಮನ ಸೆಳೆದವರಲ್ಲಿ ನಮ್ಮ ರಾಜಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಅವರು ಕೂಡ ಒಬ್ಬರು ಅವರನ್ನು ನಾವೆಲ್ಲರೂ ಪ್ರೀತಿಯಿಂದ ಶಿವಣ್ಣ ಎಂದೇ ಕರೆಯುವುದು ಇವರು ರಾಜಕುಮಾರ ಅವರ ಹಿರಿಯ ಪುತ್ರ ಇವರು ಕೂಡ ತಮ್ಮನ್ನು ತಾವು ತಮ್ಮ ಅಪ್ಪನ ಹಾಗೆಯೇ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಹಲವರು ಸಿನಿಮಾ ಅಲ್ಲಿ ನಟನೆ ಮಾಡಿದ್ದು ಅವರ ನಟನೆ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ ಅವರ ಮೊದಲ … Read more

ಮದುವೆಯಾಗಿ ಎರಡೇ ತಿಂಗಳಿಗೆ ಗರ್ಭಿಣಿಯಾದ ಅಲಿಯಾ ಭಟ್. ಬೆಚ್ಚಿ ಬೆರಗಾದ ನೆಟ್ಟಿಗರು

ನಟಿ ಆಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ. ಈಕೆ ಮಹೇಶ್ ಭಟ್ ಎಂಬ ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕನ ಮಗಳು. ಅಲಿಯಾ ಭಟ್ ಅವರು ತಮ್ಮ ಸೌಂದರ್ಯ ಮತ್ತು ನಟನೆ ಎಂದರೆ ಬಾಲಿವುಡ್ ನಲ್ಲಿ ಫೇಮಸ್ ಆಗಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆ ಸುದ್ದಿ ಆಗಾಗ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿತ್ತು ಆದರೆ ಇದೇ ವರ್ಷದ ಏಪ್ರಿಲ್ 24 ರಂದು ಆಲಿಯಾ ಮತ್ತು ರಣಬೀರ್ ಇಬ್ಬರೂ ಸಪ್ತಪದಿ ತುಳಿದಿದ್ದ್ದಾರೆ. ಮತ್ತು … Read more

ನೇಪೋಟಿಸಂ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯಲ್ಲ; ವಿಕ್ರಮ್ ರವಿಚಂದ್ರನ್ ಹೀಗೆ ಹೇಳಿದ್ಯಾಕೆ?

ಇದೀಗ ಸ್ಯಾಂಡಲ್ ವುಡ್ ನ ಸೌಂಡ್  ತುಂಬಾನೇ ಜೋರಾಗಿದೆ. ಕನ್ನಡ ಸಿನಿಮಾಗಳು ವಿಶ್ವಾದ್ಯಂತ ಫೇಮಸ್ ಆಗ್ತಿವೆ. ಅಷ್ಟೇ ಅಲ್ಲ, ಚಂದನವನದ ಹೀರೋ ಅಂದ್ರೆ ಎಲ್ಲಾ ಸಿನಿಮಾ ಚಿತ್ರರಂಗ ಗುರುತಿಸುತ್ತೆ ಕೂಡ. ಆದರೆ ಸಿನಿಮಾ ಇಂಡಸ್ಟ್ರಿ ಎನ್ನುವುದು ಒಂದು ಮಹಾ ಸಾಗರ ಇದ್ದ ಹಾಗೆ. ಇಲ್ಲಿ ಅದೆಷ್ಟೋ ಕಲಾವಿದರು ಬರ್ತಾರೆ ಹೋಗ್ತಾರೆ. ಹಾಗಾಗಿ ಯಾವ ನಟರು ಎಷ್ಟು ಸಿನಿಮಾ ಮಾಡಿದ್ರೂ ಅನ್ನೋದಕ್ಕಿಂತ ಎಷ್ಟು ಕ್ವಾಲಿಟಿ ಸಿನಿಮಾ ಕೊಟ್ಟಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇತ್ತೀಚಿಗೆ ನೀವು ಗಮನಿಸಿರಬಹುದು ಸ್ಯಾಂಡಲ್ ವುಡ್ ಇಂಡಸ್ಟ್ರಿಯ … Read more

ಹೊಸ ಮನೆಯನ್ನು ಖರೀದಿಸಿದ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು. ಈ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತಾ

ಗಾಯಕನೊಬ್ಬ ಬೆಳೆದ್ರೆ ಹೀಗೆ ಬೆಳಿಬೇಕು ಅಂತ ಜನರ ಬಾಯಲ್ಲಿ ಶಹಬ್ಬಾಸ್ ಗಿಟ್ಟಿಸಿಕೊಂಡ ನವೀನ್ ಸಜ್ಜು, ಇಂದು ಹೊಸ ಮನೆಯ ಪ್ರವೇಶದ ಸಂಭ್ರಮದಲ್ಲಿದ್ದಾರೆ. ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ನವೀನ್ ಸಜ್ಜು ತಾವು ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಸಾಕಷ್ಟು ಮನರಂಜನೆಯನ್ನು ಕೊಟ್ಟಿದ್ರು. ತಮ್ಮ ಅದ್ಭುತ ಕಂಠ ಸಿರಿಯಿಂದ ಎಲ್ಲರನ್ನೂ ರಂಜಿಸಿದರು. ನವೀನ್ ಸಜ್ಜು ಕನ್ನಡ ಸಿನಿಮಾಗಳಿಗೆ … Read more

ಗಂಡನೊಂದಿಗೆ ಬಳೆ ಖರೀದಿ ಮಾಡಲು ಹೋದ ಪತ್ನಿ ನಂತರ ಸಿನಿಮಾ ಸ್ಟೈಲಲ್ಲಿ ಪ್ರಿಯಕರನೊಂದಿಗೆ ಎಸ್ಕೇಪ್

ಜೂನ್ 14 ರಂದು ಬಿಹಾರ ರಾಜ್ಯದ ಮುಂಗೇರ್ ನ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಮಗ ವಿವೇಕ್ ಪೊದ್ದಾರ್ ಮತ್ತು ನೌವಾಗರ್ಹಿಯ ನಿವಾಸಿಯಾದ ರಾಮ್ವಿಲಾಸ್ ಪೊದ್ದಾರ್ ಅವರ ಮಗಳು ಮೋನಿ ಕುಮಾರಿ ಅವರ ವಿವಾಹ ನಡೆದಿತ್ತು.ವಿವಾಹ ನಡೆದ ಒಂದೇ ವಾರದೊಳಗಡೆ ಪತ್ನಿ ಮೋನಿ ಕುಮಾರಿ ತನ್ನ ಪ್ರಿಯಕರನ ಜೊತೆ ಸಿನಿಮಾ ಸ್ಟೈಲ್ ನಲ್ಲಿ ಗಂಡನಿಗೆ ಯಾಮಾರಿಸಿ ಓಡಿ ಹೋಗಿದ್ದಾಳೆ. ಸಿನಿಮಾಗಳಲ್ಲಿ ತೋರಿಸುವಂತಹ ಅಚ್ಚರಿಕರ ಘಟನೆ ನಿಜ ಜೀವನದಲ್ಲೂ ಕೂಡ ನಡೆಯುತ್ತೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಜೂನ್ 14 … Read more

error: Content is protected !!