ನಿಮ್ಮ ಸ್ನೇಹಿತರಿಗೆ ಗೊತ್ತಾಗದ ಹಾಗೆ ನೀವು ಅವರ ವಾಟ್ಸಪ್ ಸ್ಟೇಟಸ್ ನೋಡಬಹುದು ಹೇಗೆ ಗೊತ್ತಾ?

ಇಂದು ವಾಟ್ಸಪ್ ಬಳಸದೇ ಇರುವವರು ಯಾರಿದ್ದಾರೆ ಹೇಳಿ. ನಿಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ ಅಂತ ಆದರೆ ಅದರಲ್ಲಿ ವಾಟ್ಸಪ್ ಇದ್ದೇ ಇರುತ್ತೆ ಹಾಗೂ ಅದನ್ನು ದಿನವೂ ಬಳಸುತ್ತಲೇ ಇರುತ್ತೀರಿ. ಆದರೆ ಈ ವಾಟ್ಸಪ್ ನಲ್ಲಿ ಹಲವಾರು ವಿಚಾರಗಳಿವೆ. ನಾವು ಮೇಲ್ನೋಟಕ್ಕೆ ಸಂದೇಶಗಳನ್ನು ಕಳಿಸುವುದಕ್ಕೆ, ವಿಡಿಯೋ ಫೋಟೋಗಳನ್ನು ರವಾನೆ ಮಾಡುವುದಕ್ಕಾಗಿ, ಅಥವಾ ಸ್ಟೇಟಸ್ ಹಾಕಿ ನಮ್ಮ ದೈನಂದಿನ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಿಯೋ ಅಥವಾ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವುದಕ್ಕಾಗಿಯೋ ವಾಟ್ಸಪ್ ಅನ್ನು ಬಳಸುತ್ತೇವೆ. ಆದರೆ ಇವುಗಳ … Read more

ಬಾಡಿ ಬಿಲ್ಡರ್ ಅಂಕಲ್ ಜೊತೆ ಲವ್ ನಲ್ಲಿ ಬಿದ್ದಿರುವ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್. ಈ ಪ್ರೇಮಿಗಳ ವಯಸ್ಸಿನ ಅಂತರ ಎಷ್ಟು ಗೊತ್ತಾ

ಸೆಲೆಬ್ರಿಟಿಗಳ ಬದುಕು ತೆರೆದಿಟ್ಟ ಪುಸ್ತಕದಂತೆ. ಅವರ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತೆ ಪ್ರತಿಯೊಂದು ವಿಷಯ ಇಂಟರ್ನೆಟ್ ನಲ್ಲಿ ದೊರೆಯುತ್ತದೆ. ಸೆಲೆಬ್ರಿಟಿಗಳಾದ ಮೇಲೆ ವೈಯಕ್ತಿಕ ಜೀವನವನ್ನು ಮರೆತು ಬಿಡಬೇಕು ಎಂದರೆ ತಪ್ಪಾಗಲ್ಲ. ಇದೀಗ ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಸುದ್ದಿಯಲ್ಲಿದ್ದಾಳೆ. ಅಮೀರ್ ಖಾನ್ ಬಾಯ್ ಫ್ರೆಂಡ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಅಮೀರ್ ಖಾನ್ ಮಗಳು ಇರಾ ಖಾನ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಇವಳು ಅಮೀರ್ ಖಾನ್ … Read more

ಗ್ರಹಸ್ತಾಶ್ರಮ ಸೇರುತ್ತಿರುವ ಜೆಕೆ ಯಾವಾಗ ಗೊತ್ತಾ ಮದುವೆ? ಹುಡುಗಿ ಯಾರು?

ಕಿರುತೆರೆಯಲ್ಲಿ ನಟ-ನಟಿಯರ ನಟನೆಯ ನಂಜೊತೆಗೆ ಪರ್ಸನಲ್ ಲೈಫ್ ನಲ್ಲಿ ಏನಾದರೂ ಬದಲಾವಣೆಗಳಾದರೂ ಜನರಿಗೆ ಅಷ್ಟೇ ಕುತೂಹಲವಿರುತ್ತದೆ. ಅದರಲ್ಲೂ ತಮ್ಮ ನೆಚ್ಚಿನ ನಟ ನಟಿಯರು ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಅತ್ಯಂತ ಸಂತೋಷವನ್ನು ಕೊಡುತ್ತೆ. ಸದ್ಯ ಈ ಸಂತೋಷದ ವಿಚಾರವನ್ನು ಹಂಚಿಕೊಂಡಿರುವವರು ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಂ. ನಟ ಜೆಕೆ ಇದಾಗಲೇ ಕೆಲವು ಸಿನಿಮಾಗಳಲ್ಲಿ, ’ನಾಗಿಣಿ ಧಾರಾವಾಹಿಯಲ್ಲಿ ನಟಿಸಿದ್ದರೂ ಕೂಡ ಅವರು ಫೇಮಸ್ ಆಗಿರುವುದು ಹಾಗೂ ಇಂದಿಗೂ ಗುರುತಿಸಿಕೊಳ್ಳುವುದು ಅಶ್ವಿನಿ ನಕ್ಷತ್ರ ಧಾರಾವಾಹಿಯ ನಟನೆಯ ಮೂಲಕ. ಅಶ್ವಿನಿ … Read more

ಕರ್ನಾಟಕದ ಸಿಂಗಂ ಅಣ್ಣಾಮಲೈ ಕನ್ನಡ ಸಿನಿಮಾದಲ್ಲಿ ನಟಿಸೋಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ

ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಸಂಚಲನವನ್ನೇ ಮೂಡಿಸಿದ್ದ, ಕರ್ನಾಟಕದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಾಗ ಸಾಕಷ್ಟು ಜನ ನೊಂದುಕೊಂಡಿದ್ದರು. ಹೀಗೆ ರಾಜೀನಾಮೆ ಕೊಡಬೇಡಿ ಎಂದು ಹೇಳಿಕೊಂಡಿದ್ದರು. ಆದರೆ ಕಾರಣಂತರಗಳಿಂದ ಅಣ್ಣಮಲೈ ರಾಜೀನಾಮೆ ಕೊಟ್ಟು ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. ಕನ್ನಡ ನಾಡಿನ ಸಿಂಗಂ ಎಂದೇ ಅಣ್ಣಾಮಲೈ ಅವರನ್ನು ಕರೆಯಲಾಗುತ್ತಿತ್ತು. ಅವರ ಸ್ಪೂರ್ತಿದಾಯಕ ಭಾಷಣಗಳು ಜನರನ್ನು ಇನ್ನಷ್ಟು ಇಂಪ್ರೆಸ್ ಮಾಡಿತ್ತು. ಇದೀಗ ಜನರ ಮನಸ್ಸನ್ನು ಮತ್ತೊಮ್ಮೆ ಗೆಲಲ್ಲು ಬೆಳ್ಳಿತೆರೆ … Read more

error: Content is protected !!