ಮದುವೆಯಾಗಿ ಇನ್ನು ಮಕ್ಕಳಾಗಿಲ್ಲ ಯಾಕೆ? ಜನರ ಪ್ರಶ್ನೆಗೆ ನಟಿ ಶ್ವೇತಾ ಪ್ರಸಾದ್ ಉತ್ತರ

ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಶ್ರೀರಸ್ತು ಶುಭಮಸ್ತು’ವಿನ ಜಾನ್ಹವಿಯಾಗಿ,ರಾಧಾ ರಮಣ’ದ ರಾಧಾ ಆಗಿ ಕನ್ನಡಿಗರಿಗೆ ತುಂಬಾ ಪರಿಚಯ. ಮೂಲತಃ ಶಿವಮೊಗ್ಗದವರಾದ ಇವರು ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ನಂತರ ಕನ್ನಡದ ಪ್ರಮುಖ ರೇಡಿಯೋ ಜಾಕಿ ಆರ್.ಜೆ ಪ್ರದೀಪ್‌ರನ್ನು ಮದುವೆಯಾದರು. ಒಂದು ದಿನ ಪೇಸ್‌ಬುಕ್‌ನಲ್ಲಿ ಇವರ ಪೋಟೋ ನೋಡಿದ ನಿರ್ಮಾಪಕಿ ಶೃತಿ ನಾಯ್ಡು ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರೂ,ಮೊದಮೊದಲು ನಿರಾಕರಿಸಿದರೂ ಪತಿಯ ಪ್ರೋತ್ಸಾಹದಿಂದ ನಟಿಸಿಲು ಒಪ್ಪಿಕೊಂಡರು. … Read more

ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ ಅಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು ಗೊತ್ತಾ

ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ ಹೊಂದಿದ್ದಾರೆ. ಅನಾರೋಗ್ಯದ ಹಿನ್ನೆಲೆ ವಿದ್ಯಾಸಾಗರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಟಿ ಮೀನಾ ಪತಿ ವಿದ್ಯಾಸಾಗರ್ ನಿನ್ನೆ ರಾತ್ರಿ ಜೂನ್ 28 ರಂದು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾರೆ. ವಿದ್ಯಾಸಾಗರ್ ಅವರನ್ನು ಕಳೆದ ಎರಡು ದಿನಗಳ ಹಿಂದೆಯೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾಸಾಗರ್ ಅವರು ತಮ್ಮ … Read more

ಮೂರನೇ ಮದುವೆ ಆಗೋಕೆ ಹೊರಟಿದ್ದಾರೆ ಚಿರಂಜೀವಿ ಪುತ್ರಿ ಶ್ರೀಜಾ

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ದೊಡ್ಡ ಹೆಸರಿದೆ. ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗವನ್ನು ಆಗಿದ ನಟ ಚಿರಂಜೀವಿ. ಅಲ್ಲದೇ ಕನ್ನಡದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದ ಚಿರಂಜೀವಿ ಅವರಿಗೆ ಫ್ಯಾನ್ ಬಳಗವು ಅಷ್ಟೇ ಹೆಚ್ಚು. ಈಗಲೂ ಒಂದಿಲ್ಲೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಸದ್ಯ ಮಗಳ ಕುರಿತಾಗಿನ ಗಾಸಿಪ್ ಎದುರಿಸುವಂತಾಗಿದೆ. ಹೌದು, ಚಿರಂಜೀವಿ ಪುತ್ರಿ ಶ್ರೀಜಾ ಈಗ ಮೂರನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ. ಇವರು ಈ ಹಿಂದೆ ಮನೆಯವರ … Read more

ತಾತನಾಗೋ ಟೈಮ್ ಅಲ್ಲಿ ತಂದೆಯಾದ ತೆಲುಗಿನ ಕೋಟಿ ನಿರ್ಮಾಪಕ ದಿಲ್ ರಾಜು!

ತೆಲಗು ಸಿನಿಮಾ ನಿರ್ಮಾಪಕ ದಿಲ್ ರಾಜು ಸಿನಿಮಾ ನಿರ್ಮಾಣದ ವಿಷಯದಲ್ಲಿ ತುಂಬಾನೇ ಫೇಮಸ್. ಇದುವರೆಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಯಶಸ್ವಿ ಪ್ರೋಡ್ಯೂಸರ್ ದಿಲ್ ರಾಜು. ಟಾಲಿವುಡ್ ನ ಸ್ಟಾರ್ ನಿರ್ಮಾಪಕ ದಿಲ್ ರಾಜು ಅವರು. ಇದುವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದ್ದು. ಇಡೀಗ ದಿಲ್ ರಜು ಅವರ ಕುಟುಂಬದ ಸಂಭ್ರಮ ದುಪ್ಪಟ್ಟಾಗಿದೆ. ಯಾಕೆ ಗೊತ್ತಾ? ನಿರ್ಮಾಪಕ ದಿಲ್ ರಾಜು ಒಂದಿಲ್ಲೊಂದು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಜೀವನದಲ್ಲಿ ಅತ್ಯಂತ … Read more

ಎರಡು ಮಕ್ಕಳ ತಾಯಿಯಾದ್ರು ಇನ್ನು ಯಂಗ್ ಅಂಡ್ ಎನರ್ಜೆಟಿಕ್ ಆಗಿ ಕಾಣುವ ನಟಿ ರಾಧಿಕಾ ಪಂಡಿತ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನಿಜಕ್ಕೂ ಬೆರಗಾಗ್ತೀರಾ

ರಾಧಿಕಾ ಪಂಡಿತ್ ಅವರ ಸ್ಮಾಲ್ ಸ್ಕ್ರೀನ್, ಬಿಗ್‌ ಸ್ಕ್ರೀನ್ ಜರ್ನಿ ಸಣ್ಣದೇನಲ್ಲ. ಈ ಜರ್ನಿ ಒಂದು ಹಂತಕ್ಕೆ ಬಂದಮೇಲೆ ತಾನು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಯಶ್‌ ಅವರ ಜೊತೆಗೆ ಮದುವೆ ಆದವರು ರಾಧಿಕಾ ಪಂಡಿತ್. ಅಂದಿನಿಂದ ಯಶ್ ಹಾಗೂ ರಾಧಿಕಾ ಪಂಡಿತ್ ಅವರದು ಸುಖೀ ದಾಂಪತ್ಯ. ಮದುವೆ ಆದಮೇಲೆ ಫ್ಯಾಮಿಲಿ ಲೈಫ್‌ಗೇ ಪ್ರಾಶಸ್ತ್ಯ ಕೊಟ್ಟು ಸಿನಿಮಾ ಜಗತ್ತಿನಿಂದ ಆಚೆ ಸರಿದವರು ರಾಧಿಕಾ. ಇದೀಗ ರಾಧಿಕಾ ಹಾಗೂ ಯಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾದ ಐರಾ ಹಾಗೂ … Read more

ಶಿವಣ್ಣ ಅಪ್ಪಿ ಮುದ್ದಾಡುತ್ತಿರುವ ಈ ಮಕ್ಕಳು ಯಾರದ್ದು ಗೊತ್ತಾ? ಕೊನೆಗೂ ಮೂಡಿತು ನಗುವಿನ ಸಂಭ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರ ಅವರ ಕುಟುಂಬದವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡರು. ಶಿವರಾಜ್ ಕುಮಾರ್ ಅವರು ಅಪ್ಪು ಅವರ ಸಮಾಜ ಮುಖಿ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಇದೀಗ ಅವರ ಮಡಿಲಲ್ಲಿ ಇಬ್ಬರು ಮಕ್ಕಳು ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಾಗಾದರೆ ಅವರು ಯಾರ ಮಕ್ಕಳು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂಬ ದೊಡ್ಮನೆ ನಂದಾದೀಪ ಹೃದಯಾಘಾತದ ಸಮಸ್ಯೆಯಿಂದಾಗಿ ಅಕ್ಟೋಬರ್ 29 ನೆ ತಾರೀಖಿನಂದು … Read more

ನಟಿ ಮೀನಾ ಬಾಳಲ್ಲಿ ವಿಧಿಯಾಟ. ಇದ್ದಕ್ಕಿದ್ದಂತೆ ಮೀನಾಳ ಪತಿ ವಿದ್ಯಾಸಾಗರ್ ನಿಧನ. 48 ನೇ ವಯಸ್ಸಿಗೆ ಜೀವ ಬಿಟ್ಟ ವಿದ್ಯಾಸಾಗರ್ ಗೆ ಏನಾಗಿತ್ತು

ನಟಿ ಮೀನಾ ಅವರ ಮುಖ ಪರಿಚಯ ನಿಮಗೆ ಇದ್ದೇ ಇರುತ್ತೆ ಇವರು ದಕ್ಷಿಣ ಭಾರತದ ಎವರ್ ಗ್ರೀನ್ ನಟಿ. ತಮಿಳು ತೆಲುಗು ಮಲಯಾಳಂ ಕನ್ನಡ ಹೀಗೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಮಗೆಲ್ಲ ನಟಿ ಮೀನಾ ಅವರು ಪರಿಚಯವಾಗಿದ್ದು ಸಿಂಹಾದ್ರಿಯ ಸಿಂಹ ಮತ್ತು ಪುಟ್ನಂಜ ಸಿನಿಮಾಗಳಿಂದ. 90 ರ ದಶಕದಲ್ಲಿ ನಟಿ ಮೀನಾ ಅವರು ದಕ್ಷಿಣ ಭಾರತ ಚಿತ್ರರಂಗದ ಲೀಡಿಂಗ್ ಆ್ಯಕ್ಟ್ರೆಸ್ ಆಗಿದ್ದರು. ಇಂದಿಗೂ ಕೂಡ ನಟಿ ಮೀನಾ ಅವರು ಮುಖ್ಯ ಪಾತ್ರದಲ್ಲಿ … Read more

ಆಷಾಢ ಮಾಸದಲ್ಲಿ ಗಂಡ ಹೆಂಡತಿ ಮಿಲನ ಮಾಡಬಾರದು. ಜ್ಯೋತಿಷ್ಯಾಸ್ತ್ರ ಏನನ್ನುತ್ತೆ ಗೊತ್ತೆ

ಜೂನ್ 28. ಅಮಾವಾಸ್ಯೆ ಇನ್ನು ಮುಂದಿನ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಶಾಡ ಮಾಸ ಆರಂಭವಾಗುತ್ತದೆ. ಆಶಾಡ ಮಾಸ ಆರಂಭವಾಯಿತು ಅಂದರೆ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವುದಿಲ್ಲ. ಮದುವೆಗಳಾಗಲಿ, ಹೋಮ ಹವನಗಳಾಗಲಿ, ಮನೆ ಪ್ರವೇಶವಾಗಲಿ, ಉತ್ತಮ ಕೆಲಸಕ್ಕೆ ಮುಹೂರ್ತ ಇಡುವುದಾಗಲಿ ಇಂತಹ ಯಾವುದೇ ಕೆಲಸವನ್ನು ಆಷಾಢಮಾಸದಲ್ಲಿ ಮಾಡುವುದಿಲ್ಲ. ಆಶಾಡ ಮಾಸದಲ್ಲಿ ಗ್ರಹಗತಿಗಳು ದುರ್ಬಲವಾಗಿರುತ್ತವೆ ಎಂಬ ನಂಬಿಕೆಯಿದೆ. ಇನ್ನು ಆಶಾಡ ಮಾಸ ಆರಂಭವಾಯಿತೆಂದರೆ ಹೆಣ್ಣುಮಕ್ಕಳಿಗೆ ತುಸು ಸಂಭ್ರಮ. ಯಾಕೆ ಅಂತೀರಾ? ಶಾಸ್ತ್ರಗಳ ಪ್ರಕಾರ ಹಿಂದೂ ಪುರಾಣಗಳ … Read more

ಸಾ’ವಿನ ಅಂಚಿನಿಂದ ಪಾರಾದ ಯುವ ನಟಿ; ಆಕೆಯ ಜೀವ ಉಳಿಸಿದ್ದೇ ನೆಟ್ಟಿಗರು. ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

ಸಾಮಾಜಿಕ ಜಾಲತಾಣಗಳು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು, ನಾವು ಹೇಗೆ ಅದನ್ನು ಬಳಸಿಕೊಳ್ಳುತ್ತೇವೋ ಹಾಗೆ. ಸಾಮಾಜಿಕ ಜಾಲತಾಣವನ್ನು ನೀವು ಒಳ್ಳೆಯ ಮಾಹಿತಿಗಳನ್ನು ಪಡೆಯಲು, ಸ್ನೇಹಿತರನ್ನು ಗಳಿಸಿಕೊಳ್ಳಲು ಬಳಸಬಹುದು. ಅಲ್ಲದೇ ತಮ್ಮ ಅನುಭವಗಳನ್ನು, ಭಾವನೆಗಳನ್ನು ಇತರರೊಂದಿಗೆ ಶೇರ್ ಮಾಡಲು ಕೂಡ ಜನ ಸೋಶಿಯಲ್ ಮೀಡಿಯಾದ ಮೊರೆ ಹೋಗುತ್ತಾರೆ. ಆದರೆ ವಿಪರ್ಯಾಸವೆಂದರೆ, ಕೆಲವರು ತಾವು ಜೀವಕಳೆದುಕೊಳ್ಳುವುದರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಹೌದು, ಯುವ ನಟಿಯೊಬ್ಬಳು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಡೆತ್ ನೋಟ್ ಬರೆದು ಜೀವ ತೆಗೆದುಕೊಳ್ಳಲು … Read more

ನರೇಶ್ ಒಬ್ಬ ಹೆಣ್ಣುಬಾಕ! ಲೇಡಿ ಮ್ಯಾನೇಜರ್ ನಿಂದ ಹಿಡಿದು ಇನ್ನೂ ಕೆಲವು ಹೆಂಗಸರ ಜೋತೆ ಅಫೇರ್ ಇತ್ತು ಎಂದ ನರೇಶ್ ಮೂರನೇ ಪತ್ನಿ

ಇತ್ತೀಚೆಗೆ ತೆಲುಗು ಹಿರಿಯ ನಟ ನರೇಶ್ ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಮದುವೆ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರನ್ನು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೊಂದು ಕಡೆ ಇವರಿಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ನರೇಶ್ ಆಗಲಿ ಅಥವಾ ಪವಿತ್ರ ಲೋಕೇಶ್ ಆಗಲಿ ಮದುವೆ ಬಗ್ಗೆ ಎಲ್ಲಿಯೂ … Read more

error: Content is protected !!