ಐಪಿಲ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಸಿಕ್ಕಿರುವ ಒಟ್ಟು ಬಹುಮಾನದ ಮೊತ್ತ ಎಷ್ಟು ಗೊತ್ತಾ

ಈ ವರ್ಷದ ಐಪಿಎಲ್ ಸೀಸನ್ ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಳೆಯ ಐಪಿಎಲ್ ತಂಡಗಳನ್ನು ಮೆಟ್ಟಿ ಹೊಸ ಐಪಿಎಲ್ ತಂಡಗಳು ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಹಾಡಿನ ಮೊದಲ ಸೀಸನ್ ನಲ್ಲಿ ಐಪಿಎಲ್ ಕಪ್ ಅನ್ನು ಗೆದ್ದು ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರು ವಹಿಸಿದ್ದರು. ಐಪಿಎಲ್ … Read more

ಕೈನೋವು ಅಂತ ಆಸ್ಪತ್ರೆಗೆ ಹೋದ ಬಾಲಕಿ. ಆಸ್ಪತ್ರೆಯಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯದಿಂದ ಆಕೆಯ ಪರಿಸ್ಥಿತಿ ಏನಾಯಿತು ನೋಡಿ!

ವೈದ್ಯರನ್ನ ದೇವರು ಅಂತೇವೆ. ಅದರೆ ಇತ್ತೀಚಿಗೆ ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ಯಾರನ್ನು ನಂಬುವುದು, ಯಾವ ಆಸ್ಪತ್ರೆಗೆ ಅನಾರೋಗ್ಯಕ್ಕೊಳಗಾದವರನ್ನು ಸೇರಿಸುವುದು ಎನ್ನುವುದೇ ಅರ್ಥವಗುವುದಿಲ್ಲ. ಎಲ್ಲಿ ಸ್ವಲ್ಪ ಯೇಮಾರಿದರೂ ಸಾವು ಸಂಭವಿಸುತ್ತೋ ಅಂತ ಆತಂಕ ಪಡುವ ಹಾಗಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತದೆ. ಆಕೆ ಕೇವಲ 20 ವಯಸ್ಸಿನ ಹುಡುಗಿ. ಬಿಎಸ್ ದ್ವಿತೀಯ ವರ್ಷ ಓದುತ್ತಿದ್ದಳು. ಅಚಾನಕ್ ಕೈಗೆ ಗಾಯವಾಗಿ ಕೈನೋವಿಂದ ಬಳಲುತ್ತಿದ್ದಳು ತೇಜಸ್ವಿನಿ. ನಂತರ ಅವಳನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ … Read more

ಸಿನಿಮಾಗಳಿಗಾಗಿ ರವಿಚಂದ್ರನ್ ಎಷ್ಟು ಕೋಟಿ ಆಸ್ತಿ ಮಾರಿಕೊಂಡಿದ್ದಾರೆ ಗೊತ್ತಾ? ಆದ್ರೂ ಸಿನಿಮಾದ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ಇಂದಿಗೂ ನೋಡಲು ಏನೋ ಒಂದು ಕಾತುರತೆ ಇರುತ್ತದೆಅವರ ಪ್ರೇಮಲೋಕ ಸಿನಿಮಾ ಇಂದಿಗೂ ಯಾರು ಮರೆಯುವುದಿಲ್ಲ ಇಂದು ಟೆಲಿವಿಜನ್ ಅಲ್ಲಿ ಹಾಕಿದಾಗ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದು ಸಿನಿಮಾ ಸಾಮಾನ್ಯವಾಗಿ ಒಂದು ಸಿನಿಮಾ ತೆಗೆಯಲು ಹಲವಾರು ನಿರ್ಮಾಪಕರ ಸಿನಿಮಾ ಮಾಡಲು ಬಂಡವಾಳ ಹಾಕುತ್ತಾರೆ ಅದರಿಂದ ತೆಗೆದ ಸಿನಿಮಾವನ್ನು ಹಂಚಿಕೆದಾರರ ಮೂಲಕ ಚಿತ್ರ ಮಂದಿರಕ್ಕೆ ರವಾನೆ ಮಾಡುತ್ತಾರೆ ಆ ಸಿನಿಮಾವನ್ನು ನೋಡಿ ಪ್ರೇಕ್ಷಕರು ಅದನ್ನು ಹಿಟ್ ಮಾಡಿದರೆ ನಿರ್ಮಾಪಕ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ … Read more

ಹಾಡುತ್ತಲೇ ವೇದಿಕೆಯ ಮೇಲೆ ಪ್ರಾಣವನ್ನು ಬಿಟ್ಟ ಖ್ಯಾತ ಸಂಗೀತ ಗಾಯಕ. ಇಲ್ಲಿದೆ ನೋಡಿ ವಿಡಿಯೋ

ಕೆಲವರ ಕಲಾರಾಧನೆ, ಎಷ್ಟುರುತ್ತದೆ ಎನ್ನುವುದನ್ನು ಈ ಘಟನೆಯನ್ನು ನೋಡಿದರೆ ನಿಮಗೆ ಅರಿವಾಗಬಹುದು. ಕೆಲವರು ಕಲಾಸರಸ್ವತಿಗೆ ತಮ್ಮನ್ನು ತವು ಅರ್ಪಿಸಿಕೊಂಡಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಕಲೆಯನ್ನ ಆರಾಧಿಸುತ್ತಾರೆ ಎಂದರೆ, ಕಲೆಯಲ್ಲಿ ತೊಡಗಿರುವಗಲೇ ಕೊನೆಯುಸಿರೆಳೆಯುವ ಮಟ್ಟಿಗೆ. ಸಾಮಾನ್ಯವಾಗಿ ಪುರಾತನ ಕಾಲದಲ್ಲೂ ಧ್ಯಾನಾಸಕ್ತರಾಗಿದ್ದ ಋಷಿಮುನಿಗಳು ಸ್ಥಳದಲ್ಲೇ ಜೀವ ತ್ಯಜಿಸಿದ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ. ಅಂತೆಯೇ ವೇದಿಕೆಯಲ್ಲಿ ತಮ್ಮ ಪರ್ಫಾರ್ಮೆನ್ಸ್ ಕೊಡುವಗಲೇ ಪ್ರಾಣ ಬಿಟ್ಟ ಹಲವು ಕಲಾವಿದರ ಉದಾಹರಣೆಯೂ ಇದೆ. ಉತ್ತರ ಕನ್ನಡದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಮಚಂದ್ರ ಹೆಗಡೆ … Read more

ಪತ್ನಿಯ ಗೋಲ್ದನ್ ಬರ್ತಡೇ ಆಚರಿಸಿದ ನಟ ಅಜಯ್ ರಾವ್

ಕನ್ನಡ ಸಿನಿಮಾ ಇಂಡಸ್ಟ್ರಿ ಅಲ್ಲಿ ಅನೇಕ ಪ್ರಸಿದ್ಧ ನಟ ಹಾಗೂ ನಟಿಯರ ಬಗ್ಗೆ ತಿಳಿದಿರುವುದೇ ಎಲ್ಲರು ಅವರ ಹುಟ್ಟು ಹಬ್ಬ ಹಾಗೂ ಬೇರೆ ಶುಭ ಸಮಾರಂಭದ ತುಣುಕುಗಳನ್ನು ತಮ್ಮ ಸೋಶಿಯಲ್ ಖಾತೆ ಅಲ್ಲಿ ಹಾಕಿ ತಮ್ಮ ಅಭಿಮಾನಿಗಳ ಹತ್ತಿರ ಪ್ರಸಂಶೆಗೆ ಒಳಪಡುತ್ತಾರೆ ಇತ್ತೀಚೆಗೆ ಕೆಲವು ನಟರು ತನ್ನ ಪತ್ನಿ ಹಾಗೂ ಮಕ್ಕಳ ಹುಟ್ಟುಹಬ್ಬವನ್ನು ಕೂಡ ಆಚರಿಸಿ ಅದರ ವಿಡಿಯೋವನ್ನು ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಖುಷಿ ಅನ್ನು ವ್ಯಕ್ತ ಪಡಿಸುತ್ತಾರೆ . Excuse me ಚಿತ್ರವನ್ನು … Read more

ಈ ವರ್ಷದ ಐಪಿಎಲ್ ನಲ್ಲಿ 3 ನೇ ಸ್ಥಾನವನ್ನು ಪಡೆದಿರುವ ಆರ್ಸಿಬಿ ತಂಡಕ್ಕೆ ಸಿಕ್ಕಿರುವ ಬಹುಮಾನದ ಮೊತ್ತ ಎಷ್ಟು ಗೊತ್ತಾ

ಹದಿನೈದು ವರ್ಷ ಕಳೆದರೂ ಸಹ ಆರ್ ಸಿಬಿ ತಂಡದವರು ಇನ್ನೂ ಕೂಡ ಒಂದು ಬಾರಿ ಕಪ್ ಗೆದ್ದಿಲ್ಲ. ಇಷ್ಟು ವರ್ಷಗಳಿಂದ ಅಭಿಮಾನಿಗಳು ಸತತವಾಗಿ ಆರ್ ಸಿಬಿ ತಂಡಕ್ಕೆ ಸಪೋರ್ಟ್ ಮಾಡಿಕೊಂಡೇ ಬರುತ್ತಿದ್ದಾರೆ ಆದರೆ ಆರ್ ಸಿಬಿ ಅವರ ಕೈಯಲ್ಲಿ ಒಂದು ಕಪ್ ಅನ್ನು ಕೂಡ ಗೆಲ್ಲಲಾಗದೆ ಇರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ ಇನ್ಮೇಲೆ ಆರ್ ಸಿಬಿ ತಂಡವನ್ನು ಬೆಂಬಲಿಸಬೇಕೋ ಬೇಡವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ವರ್ಷವಂತೂ ಅಭಿಮಾನಿಗಳಿಗೆ ತುಂಬಾನೇ ಬೇಸರ ಮೂಡಿದೆ ಯಾಕೆಂದರೆ ಆರ್ … Read more

ಶತಕದ ಆಟಕ್ಕೆ ವಿರಾಟ್ ಕಾರಣ ಎಂದ ರಜತ್ ಪಾಟೀದಾರ್, ಅದು ಹೇಗೆ ಗೊತ್ತಾ?

IPL ಪಂದ್ಯ ಆರಂಭ ಆಗಿದ್ದು ಪಂದ್ಯ ನಡೆದಿದ್ದು ಅರ್ ಸಿ ಬಿ ಬೆಂಗಳೂರು ಪ್ರತಿನಿಧಿಸಿ ತಂಡ ಆಗಿದೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಜೀವನದಲ್ಲಿ ಒಂದು ಅದ್ಬುತ ಅವಕಾಶವನ್ನು ಆ ದೇವರು ನೀಡುತ್ತಾರೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿ ಅದರ ಸದುಪಯೋಗ ಪಡೆದು ಕೊಳ್ಳುವ ಕಲೆ ಈ ವ್ಯಕ್ತಿ ಆಗಿರುವುದುರಜತ್ ಪಟೇದರ ಬಗ್ಗೆ ಎಲ್ಲರಿಗೂ ಗೊತ್ತು ಇವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಲ್ಲಿ ಆಡುವ ಒಬ್ಬ ಕ್ರಿಕೆಟಿಗ ಇಂದೋರ್ ಮೂಲದ ಇವರು ಯುವ ಬ್ಯಾಟ್ಸ್ಮನ್ ಆಗಿದ್ದು … Read more

ಮೇಘನಾ ರಾಜ್ ಮಗ ಈಗ ಹೇಗೆ ಕ್ರಿಕೆಟ್ ಆಡ್ತಾನೆ ಗೊತ್ತಾ, ಖುಷಿಯಿಂದ ಮೇಘನಾ ಹೇಳಿದ್ದೇನು? ವೀಡಿಯೊ ನೋಡಿ

ಚಿರಂಜೀವಿ ಸರ್ಜಾ ಅವರ ಸಾವನ್ನು ಇಂದಿಗೂ ಯಾರಿಗೂ ಮರೆಯಲು ಸಾಧ್ಯವೇ ಇಲ್ಲ ಅವರ ನಟನೆ ಹಾಗೂ ಬೇರೆಯವರೊಂದಿಗೆ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಎಲ್ಲರ ಜೊತೆ ನಗು ನಗುತ ಬಾಳುವ ವ್ಯಕ್ತಿತ್ವ ಉಳ್ಳ ಮನುಷ್ಯ ಎಂದೇ ಕರೆಯಬಹುದು ಇನ್ನೂ ಅವರ ಕುಟುಂಬಸ್ಥರು ಕೂಡ ತಮ್ಮ ಜೀವನವನ್ನು ನಟನೆ ಹಾಗೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಆದರೆ ಆ ಕ್ರೂರ ವಿಧಿಯಾಟಕ್ಕೆ ಚಿರಂಜೀವಿ ಸರ್ಜಾ ಅವರನ್ನು ಆ ಕಾಲ ಯಮನ ಹತ್ತಿರಕ್ಕೆ ಕರೆದೊಯ್ದಿದಿರುವುದು ವಿಷಾದನೀಯ ಸಂಗತಿ ಚಿರಂಜೀವಿ ಸರ್ಜಾ ಅವರ ಪತ್ನಿ … Read more

ಯಾವ ಹುಡುಗಿಯೂ ನನ್ನನ್ನು ಮದುವೆಯಾಗಲು ಒಪ್ಪಲ್ಲ ಅಂತ ಬೇಸತ್ತ ಯುವಕ ಮಾಡಿಕೊಂಡ ಕೆಲಸವೇನು ನೋಡಿ

ಈಗಿನ ಕಾಲದ ಯುವಕ ಯುವತಿಯರು ಅತಿ ಬೇಗನೆ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನು ಕಳೆದುಕೊಳ್ಳುತ್ತಾರೆ. ತಾವು ಅಂದುಕೊಂಡಂತೆ ಜೀವನ ಆಗದೇ ಇದ್ದರೆ ಜೀವವನ್ನೇ ಕಳೆದುಕೊಳ್ಳುವಂತಹ ನಿರ್ಧಾರವನ್ನು ತೆಗೆದುಕೊಳ್ಳೋಕೆ ಸಹ ಹಿಂದೆ ಮುಂದೆ ನೋಡಲ್ಲ ಇಂತಹ ದುರ್ಬಲ ಮನಸ್ಥಿತಿ ಹೊಂದಿರುವ ಮನುಷ್ಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಮಾಜ ನಮ್ಮನ್ನ ಈ ಪರಿಸ್ಥಿತಿಗೆ ದೂಡುತ್ತಿದೆಯೋ ಅಥವಾ ಇದಕ್ಕೆ ಸ್ವತಃ ನಮ್ಮ ದುರ್ಬಲ ಮನಸ್ಥಿತಿ ಕಾರಣ ಎನ್ನುವುದು ಪ್ರಶ್ನೆಯಾಗಿದೆ. ಆಂಧ್ರಪ್ರದೇಶ ಮೂಲದ ನವೀನ್ ಎಂಬ ಯುವಕ ತನ್ನನ್ನು ಯಾವ ಹುಡುಗಿಯೂ ಮದುವೆಯಾಗೋಕೆ ಮುಂದೆ … Read more

ಒಬ್ಬರ ಹಿಂದೆ ಒಬ್ಬರಂತೆ ಮಾಡೆಲ್ ಗಳ ಸರಣಿ ಆತ್ಮಹ’ತ್ಯೆ ಸಂಸಾರವೇ ಮುಳುವಾಯ್ತಾ ಈ ತಾರೆಯರಿಗೆ!

ಸಿನಿಮಾ ರಂಗಕಿಂತಲೂ ತುಸು ವಿಭಿನ್ನ ಮಾಡೆಲ್ ಜಗತ್ತು. ಅದೆಷ್ಟೋ ಹುಡುಗಿಯರು ಇದರಲ್ಲಿಯೇ ತಮ್ಮ ಜೀವನವನ್ನ ಕಟ್ಟುಕೊಂಡಿದ್ದಾರೆ. ಇನ್ನು ಸಾಕಷ್ಟು ನಟಿಯರೂ ಕೂಡ ಮಾಡೆಲ್ ಜಗತ್ತಿನಿಂದಲೇ ಸಿನಿಮಾಕ್ಕೆ ಪ್ರವೇಶಿಸಿದ್ದು. ಆದರೆ ಇಂದು ಬಂಗಾಳಿ ಮಾಡೆಲ್ ಗಳ ಲೈಫ್ ನಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿವೆ. ಹಲವಾರು ಕಾರಣಕ್ಕೆ ಮಾಡೆಲ್ ಗಳು ನೇ’ಣಿಗೆ ಶರಣಾಗುತ್ತಿದ್ದಾರೆ. ಇದು ಖಂಡಿತವಾಗಿಯೂ ಮಾಡೆಲ್ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ಇದೇ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ಮೂರು ಮಾಡೆಲ್ ಗಳು ತಮ್ಮ ಜೀವನವನ್ನ ತಾವೇ ಕೊನೆಗೊಳಿಸಿಕೊಂಡಿದ್ದಾರೆ. ಪಶ್ಚಿಮ … Read more

error: Content is protected !!