ರಾಧಿಕಾ ಪಂಡಿತ್ ಅವರೇ ಕನ್ನಡ ಭಾಷೆಯನ್ನು ಮರೆತುಬಿಟ್ಟಿರಾ ಎಂದು ಬೇಸರ ವ್ಯಕ್ತಪಡಿಸಿದ ಕನ್ನಡಾಭಿಮಾನಿಗಳು! ಕಾರಣ ಏನು?

ರಾಧಿಕಾ ಪಂಡಿತ್ ಅವರು ಅಚ್ಚ ಕನ್ನಡದ ಹುಡುಗಿ. ಧಾರಾವಾಹಿಯ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ ನಂತರ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸನ್ನು ಕಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಮುಂಚೆಯಿಂದಲೂ ಮಾದರಿ ನಟಿಯಾಗಿಯೇ ಕಾಣಿಸಿದ್ದಾರೆ. ಬೇರೆ ನಟಿಯರ ಹಾಗೆ ಕನ್ನಡ ಚಿತ್ರದಿಂದ ಹೆಸರು ಮಾಡಿ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯ ಮಾಡಬೇಕೆಂಬ ಆಸೆ ಇವರಿಗಿಲ್ಲ. ಆದರೂ ಕೂಡ ರಾಧಿಕಾ ಪಂಡಿತ್ ಅವರ ಮೇಲೆ ಕನ್ನಡ ಅಭಿಮಾನಿಗಳಿಗೆ ಕೊಂಚ ಬೇಸರವಿದೆ. ಅದಕ್ಕೆ ಕಾರಣ ಕೆಜಿಎಫ್ ಸಿನೆಮಾ. ಯಶ್ ಅವರು ಅಭಿನಯಿಸಿರುವ ಕೆಜಿಎಫ್ … Read more

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವುದಕ್ಕಿಂತ ಮುಂಚೆ ಪುಣೆಯಲ್ಲಿ ನಡೆದ ಈ ಭಯಾನಕ ಘಟನೆಯನ್ನ ಒಮ್ಮೆ ನೋಡಿ

ಅತ್ಯಾ ಧುನಿಕ ಯುಗದಲ್ಲಿ ಟೆಕ್ನಾಲಜಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಾ ಇದೆ. ಟೆಕ್ನಾಲಜಿಯಲ್ಲಿ ಬೆಳವಣಿಗೆಯಾದಂತೆ ಅಪಾಯಗಳು ಹೆಚ್ಚಾಗುತ್ತದೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಮೊಬೈಲ್ ಕಂಪ್ಯೂಟರ್ ಯುಗದಲ್ಲಿ ನಮ್ಮ ಸೆಕ್ಯುರಿಟಿಗೆ ಆಪತ್ತು ಉಂಟಾಗುವ ಪರಿಸ್ಥಿತಿ ಬಂದಿದೆ. ಕ್ಷಣಾರ್ಧದಲ್ಲಿ ನಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಎಲ್ಲಾ ದುಡ್ಡು ಗಳನ್ನು ಮಾಯ ಮಾಡುವಷ್ಟರ ಮಟ್ಟಿಗೆ ಟೆಕ್ನಾಲಜಿ ಮುಂದುವರಿದಿದೆ. ಟೆಕ್ನಾಲಜಿ ಯ ಬೆಳವಣಿಗೆಯಿಂದ ಎಷ್ಟು ಉಪಯೋಗಗಳಿವೆಯೋ ಅಷ್ಟೇ ಅನಾನುಕೂಲತೆಗಳೂ ಇವೆ ಎಂಬುದು ನಮಗೆ ಈಗ ಅರಿವಾಗುತ್ತಿದೆ. ಇತ್ತೀಚೆಗೆ ಭಾರತ ದೇಶದಲ್ಲಿ … Read more

ತನ್ನ ಸಿನಿಮಾದ ಹಾಡಿಗೆ ಕೊರಿಯೋಗ್ರಫಿ ಮಾಡಿದ ಜಾನಿ ಮಾಸ್ಟರ್ ಗೆ ಕಿಚ್ಚ ಸುದೀಪ್ ಕೊಟ್ಟ ದುಬಾರಿ ಗಿಫ್ಟ್ ಏನು ಗೊತ್ತಾ? ಸ್ನೇಹಕ್ಕೆ ಇನ್ನೊಂದು ಹೆಸರೇ ಕಿಚ್ಚ

ನಾವೆಲ್ಲಾ ನಮಗೆ ಸಹಾಯ ಮಾಡಿದವರಿಗೆ ಅಥವಾ ನಮ್ಮ ಆಪ್ತ ವರ್ಗದವರಿಗೆ ಉಡುಗೊರೆ ಮೂಲಕ ಹೊಸ ಬಟ್ಟೆಯನ್ನು ಅಥವಾ ನೂರಾರು₹ಬೆಲೆಬಾಳುವ ಯಾವುದಾದರೂ ಚಿಕ್ಕ ವಸ್ತುವನ್ನು ಕೊಡುತ್ತವೆ. ಆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೊಡುವ ಉಡುಗೊರೆಗಳು ಅವರ ಹಾಗೆ ಲಕ್ಸುರಿ ಆಗಿರುತ್ತೆ. ನಾವು ಊಹೆ ಕೂಡ ಮಾಡಲಾಗದಂಥ ಬೆಲೆಯ ವಸ್ತುಗಳನ್ನು ಇವರು ಗಿಫ್ಟ್ ಕೊಡ್ತಾರೆ. ಕನ್ನಡ ಚಿತ್ರರಂಗದ ಮಾಚಯ್ಯ ಕಿಚ್ಚ ಸುದೀಪ್ ಅವರು ಇದೀಗ ತಮ್ಮ ಸಿನಿಮಾದ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಕೊರಿಯೋಗ್ರಾಫರ್ ಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಸುದೀಪ್ … Read more

ಸಂಜನಾ ಗರ್ಲಾನಿ ತಂಗಿ ನಿಕ್ಕಿ ಗರ್ಲಾನಿ ನಿಶ್ಚಿತಾರ್ಥ ಹೇಗಿತ್ತು ನೋಡಿ. ನಿಕ್ಕಿ ಗರ್ಲಾನಿ ಕೈಹಿಡಿಯಲಿರುವ ಹುಡುಗ ಯಾರು ಗೊತ್ತಾ

ನಿಕಿತಾ ಗರ್ಲಾನಿ ಅವರು ತಮಿಳು ಚಿತ್ರರಂಗದ ಖ್ಯಾತ ನಟಿ ಇವರು ತಮ್ಮ ವೃತ್ತಿ ಜೀವನವನ್ನು ಕನ್ನಡ ಚಿತ್ರರಂಗದಿಂದಲೇ ಪ್ರಾರಂಭ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಜೊತೆಗೆ ಅಜಿತ್ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಪಾತ್ರ ವಹಿಸುವ ಮೂಲಕ ನಾಯಕ ನಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಇವರು ಬೆರಳೆಣಿಕೆಯಷ್ಟೇ ಸಿನಿಮಾ ಮಾಡಿದರು. ನಂತರ ತಮಿಳು ಚಿತ್ರರಂಗಕ್ಕೆ ಅವರು ಕಾಲಿಡುತ್ತಾರೆ. ನಿಕ್ಕಿ ಗರ್ಲಾನಿ ಅವರು ಅಭಿನಯಿಸಿದ ಮರಕಥಮಣಿ, ಮೊಟ್ಟ ಶಿವ ಕೆಟ್ಟ ಶಿವ ,ಹರಹರ ಮಹಾದೇವ, ಮಲುಪು ಮತ್ತು … Read more

ಐಪಿಎಲ್ ನಲ್ಲಿ ಪ್ರಸಾರವಾಗುವ ಹತ್ತು ಸೆಕೆಂಡ್ ಜಾಹೀರಾತಿಗೆ ಆಟಗಾರರು ಪಡೆಯುವ ಆದಾಯ ಎಷ್ಟು ಗೊತ್ತಾ ಕೇಳಿದ್ರೆ ದಂಗಾಗ್ತಿರಾ !

ಐಪಿಎಲ್ ಹಬ್ಬ ಇಂದಿನಿಂದ (26 march) ಶುರುವಾಗಲಿದೆ. ಪ್ರಪಂಚದಲ್ಲೇ ಅತ್ಯಂತ ಅದ್ಧೂರಿ ಆದಂತಹ ಕ್ರಿಕೇಟ್ ಮೇಳ ಎಂದೇ ಹೆಸರಾಗಿರುವ ಐಪಿಎಲ್ ಪ್ರೇಕ್ಷಕರಿಗೆ ಮನೋ ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ಜಗತ್ತಿನ ಎಲ್ಲಾ ದೇಶದ ಆಟಗಾರರು ಒಂದೇ ಕಡೆ ಸೇರಿ ಒಟ್ಟಿಗೆ ಆಟ ಆಡುವುದನ್ನು ನೋಡಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. 2007 ರಲ್ಲಿ ಶುರುವಾದ ಐಪಿಎಲ್ ಹದಿನೈದು ವರ್ಷಗಳು ಕಳೆದರೂ ಕೂಡ ಯಶಸ್ವಿಯಾಗಿ ಮುನ್ನುಗುತ್ತಿದೆ. ಐಪಿಎಲ್ ಆಟದ ಮೇಲೆ ದೊಡ್ಡ ದೊಡ್ಡ ಕಂಪೆನಿಗಳು ಇನ್ವೆಸ್ಟ್ ಮಾಡುತ್ತಿದ್ದಾರೆ ಮತ್ತು ದೊಡ್ಡ ಮಟ್ಟದಲ್ಲಿ … Read more

ಆರ್ ಆರ್ ಆರ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ಅಬ್ಬಬ್ಬಾ ಹಿಂದೆಂದೂ ಕಂಡಿಲ್ಲ ಇಷ್ಟೊಂದು ಕಲೆಕ್ಷನ್ಸ್

ಮಾರ್ಚ್ 25 ರಿಂದ ಆರ್ ಆರ್ ಆರ್ ಸಿನಿಮಾದ ಹವಾ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲಿ ಕೂಡ ಅಬ್ಬರಿಸುತ್ತಿದೆ. ನಮ್ಮ ಭಾರತ ಸಿನಿಮಾಗಳ ತಾಕತ್ತು ಇದೀಗ ಇಡೀ ಪ್ರಪಂಚವೇ ತಿಳಿಯುತ್ತಿದೆ. ಈ ಸಿನಿಮಾದ ಸೂತ್ರಧಾರ ರಾಜಮೌಳಿ. ಈ ಹಿಂದೆ ರಾಜಮೌಳಿ ಅವರು ಬಾಹುಬಲಿ ಯಂತಹ ಐತಿಹಾಸಿಕ ಚಿತ್ರವನ್ನು ಮಾಡಿ ಇಡೀ ಪ್ರಪಂಚಕ್ಕೆ ಭಾರತ ಚಿತ್ರರಂಗದ ಶಕ್ತಿಯನ್ನು ಪ್ರದರ್ಶನ ಮಾಡಿದ್ದರು. ಇದೀಗ ಮತ್ತೊಮ್ಮೆ ಭಾರತ ಚಿತ್ರರಂಗದ ತೋಳ್ಬಲವನ್ನು ಪ್ರದರ್ಶಿಸಿ ದ್ದಾರೆ. ಅದ್ಭುತ ಮೇಕಿಂಗ್ ಮತ್ತು ನಟನೆ ಈ ಚಿತ್ರದ … Read more

RRR ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ! ಕೇಳಿದ್ರೆ ಶಾ’ಕ್ ಆಗ್ತೀರಾ

ಭಾರತದ ಬಹುನಿರೀಕ್ಷಿತ ಸಿನೆಮಾ ಆರ್ ಆರ್ ಆರ್ ಇದೀಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲನೇ ದಿನವೇ ಅದ್ಧೂರಿ ಓಪನಿಂಗ್ ಪಡೆದಿದೆ. ಬಾಹುಬಲಿ ಚಿತ್ರವನ್ನು ನಿರ್ದೇಶಿಸಿದ್ದ ರಾಜಮೌಳಿ ಅವರ ಚಿತ್ರ ಆದ್ದರಿಂದ ಪ್ರೇಕ್ಷಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿ ಬಂದಿದೆ. ಈ ಚಿತ್ರದ ಬಗ್ಗೆ ಸಕಾರಾತ್ಮಕ ವಿಮರ್ಶೆಗಳು ಕೇಳಿಬರುತ್ತಿದೆ. RRR ಚಿತ್ರವು ಬಿಗ್ ಬಜೆಟ್ ಕ್ಯಾನ್ವಾಸ್ ಸಿನಿಮಾವಾಗಿದ್ದು ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದೆ. ಜೂನಿಯರ್ ಎನ್ ಟಿಆರ್ ರಾಮ್ ಚರಣ್ ಅಲಿಯಾ ಭಟ್ ಅಜಯ್ … Read more

ಸರ್ಕಾರಿ ಶಾಲೆಗೆ ದರ್ಶನ್ ಕೊಟ್ಟ ಹಣವೆಷ್ಟು ಗೊತ್ತಾ? ಶಾಲಾ ಮಕ್ಕಳ ಬಾಯಿಂದಲೇ ಹೊರಬಂದ ಸತ್ಯ

ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋವಿಂಗ್ ಇದೆ. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಇವರನ್ನು ಕರೆಯುತ್ತಾರೆ. ನಟ ದರ್ಶನ್ ಅವರ ಸಿನಿಮಾ ಚೆನ್ನಾಗಿರಲಿ ಚೆನ್ನಾಗಿಲ್ಲದೆ ಇರಲಿ.. ಇವರ ಸಿನಿಮಾಗಳು ಹಿಟ್ ಆಗುವುದಂತೂ ಖಂಡಿತ. ನಟ ದರ್ಶನ್ ಅವರನ್ನು ಸಿನಿಮಾಗಳಲ್ಲಿ ತೋರಿಸುವ ಪಾತ್ರಗಳಿಗಿಂತಲೂ ಹೆಚ್ಚಾಗಿ ಜನರು ನಿಜಜೀವನದ ವ್ಯಕ್ತಿತ್ವವನ್ನು ಹೆಚ್ಚು ಇಷ್ಟಪಡುತ್ತಾರೆ. ದರ್ಶನ್ ಅವರ ಮಾತು ಒರಟಾದರೂ ಮನಸ್ಸು ಮೃದು. ಅತಿಯಾದ ಕೋಪ ಮತ್ತು ನೇರ ನುಡಿಗಳಿಂದ ದರ್ಶನ್ ಅವರು ಆಗಾಗ ಕಾಂಟ್ರವರ್ಸಿ ಗಳಲ್ಲಿ … Read more

ಪಬ್ಲಿಕ್ ನಲ್ಲಿ ಅರ್ಧಮರ್ಧ ಬಟ್ಟೆ ಹಾಕ್ಕೊಂಡು ಫೋಟೋ ತೆಗೆಸಿಕೊಳ್ಳುವ ಈ ಹುಡುಗಿಯ ಫೋಟೋಗಳನ್ನು ನೀವು ನೋಡಿದ್ರೆ ಬೆರಗಾಗ್ತೀರಾ

ಸೆಲೆಬ್ರಿಟಿಗಳ ಜೀವನ ಶೈಲಿ ತುಂಬಾ ವಿಶಿಷ್ಟ ವಿಭಿನ್ನ ಮತ್ತು ವಿಶೇಷವಾಗಿ ಇರುತ್ತೆ. ಸೆಲೆಬ್ರಿಟಿಗಳು ಉಡುವ ಬಟ್ಟೆ ಆಡುವ ಭಾಷೆ ಮತ್ತು ನಡೆಯುವ ಪ್ರತಿಯೊಂದು ವಿಭಿನ್ನವಾಗಿರುತ್ತೆ ಮತ್ತು ಜನರು ಇವರ ಈ ನಡತೆಗಳನ್ನು ಗಮನಿಸಿ ಅದನ್ನೇ ಅಳವಡಿಸಿಕೊಳ್ಳುತ್ತಾರೆ. ಕೆಲವು ಸೆಲೆಬ್ರಿಟಿಗಳು ಹೇಗಿದ್ರೂ ನಮ್ಮನ್ನು ಜನ ಇಷ್ಟ ಪಡ್ತಾರೆ ಅಂತ ಬೇಕಾಬಿಟ್ಟಿಯಾಗಿ ಅತಿರೇಕದ ವರ್ತನೆ ತೋರಿಸುತ್ತಾರೆ. ಬಾಲಿವುಡ್ ಸೆಲೆಬ್ರಿಟಿಯಾದ ಉರ್ಫ್ ಜಾವೇದ್ ಎಂಬ ನಟಿ ತನ್ನ ಅತಿರೇಕದ ವರ್ತನೆಯಿಂದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾಳೆ. ಈಕೆ ಪಬ್ಲಿಕ್ ಜಾಗಗಳಲ್ಲಿ ಮನಸೋ … Read more

ಅಪ್ಪಟ ರೈತನಾಗಿ ಹೊಸ ಟ್ರಾಕ್ಟರ್ ಓಡಿಸಿದ ಡಿ ಬಾಸ್‌. ಡಿ ಬಾಸ್‌ ಖರೀದಿಸಿದ ಹೊಸ ಟ್ರಾಕ್ಟರ್ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಸೆಲೆಬ್ರಿಟಿಗಳು ಅಥವ ಸ್ಟಾರ್ನ ಟರು ಅಂದ ಮೇಲೆ ಸಾಮಾನ್ಯ ಮನುಷ್ಯರಂತೆ ಬದುಕುವುದಿಲ್ಲ. ತಮ್ಮ ಸ್ಟೇಟಸ್ ಅನ್ನು ತೋರ್ಪಡಿಸುವುದಕ್ಕೆ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ದೊಡ್ಡದಾದ ಬಂಗಲೆ ದುಬಾರಿ ಕಾರುಗಳನ್ನು ಹೊಂದಿರುತ್ತಾರೆ. ಇತರೆ ಕೆಲವು ನಟರು ಹಾಗಲ್ಲ ಸಾಮಾನ್ಯ ಜನರಂತೆ ತುಂಬಾ ಸಿಂಪಲ್ಲಾಗಿ ಬದುಕುತ್ತಿದ್ದಾರೆ. ಇಂಥವರಲ್ಲಿ ನಮ್ಮ ಡಿ ಬಾಸ್ ಅವರೂ ಕೂಡ ಒಬ್ಬರು. ನಟ ದರ್ಶನ್ ಅವರು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ನಟ. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಕೂಡ ಇವರೇ. … Read more

error: Content is protected !!