ಪುನೀತ್ ಕಾರ್ಯಕ್ರಮಗಳಲ್ಲಿ ದೊಡ್ಮನೆ ಅಳಿಯ ರಾಮ್ ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ ಯಾಕೆ?
ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿ ನಟ ನಿರ್ಮಾಪಕ ನಿರ್ದೇಶಕನಾಗಿ ನಟ ರಾಮ್ ಕುಮಾರ್ ಅವರು ಮಿಂಚಿದ್ದಾರೆ.ಇವರು ಪ್ರಖ್ಯಾತ ನಟ ಹಾಗೂ ನಿರ್ದೇಶಕ ಶೃಂಗಾರ ರಾಜ್ ಅವರ ಸುಪುತ್ರ. 1990 ರಲ್ಲಿ ತೆರೆಕಂಡ ಆವೇಶ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು ನಂತರ ಗೆಜ್ಜೆನಾದ ಚಿತ್ರದ ಮೂಲಕ ನಾಯಕ ನಟ ಆಗಿ ಅಭಿನಯಿಸಿದರು. ಮುಂದೆ ಹಲವಾರು ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ ಅವುಗಳಲ್ಲಿ ಕಾವ್ಯ ತಾಯಿ ಇಲ್ಲದ ತವರು ಹಬ್ಬ ಸ್ನೇಹಲೋಕ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪಂಜಾಬಿ ಹೌಸ್ ಪಾಂಡವರು ಮುಂತಾದ ಹಲವಾರು … Read more