ಪುನೀತ್ ಕಾರ್ಯಕ್ರಮಗಳಲ್ಲಿ ದೊಡ್ಮನೆ ಅಳಿಯ ರಾಮ್ ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ ಯಾಕೆ?

ಕನ್ನಡ ಚಿತ್ರರಂಗದಲ್ಲಿ ಸಕ್ರೀಯವಾಗಿ ನಟ ನಿರ್ಮಾಪಕ ನಿರ್ದೇಶಕನಾಗಿ ನಟ ರಾಮ್ ಕುಮಾರ್ ಅವರು ಮಿಂಚಿದ್ದಾರೆ.ಇವರು ಪ್ರಖ್ಯಾತ ನಟ ಹಾಗೂ ನಿರ್ದೇಶಕ ಶೃಂಗಾರ ರಾಜ್ ಅವರ ಸುಪುತ್ರ. 1990 ರಲ್ಲಿ ತೆರೆಕಂಡ ಆವೇಶ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು ನಂತರ ಗೆಜ್ಜೆನಾದ ಚಿತ್ರದ ಮೂಲಕ ನಾಯಕ ನಟ ಆಗಿ ಅಭಿನಯಿಸಿದರು. ಮುಂದೆ ಹಲವಾರು ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ ಅವುಗಳಲ್ಲಿ ಕಾವ್ಯ ತಾಯಿ ಇಲ್ಲದ ತವರು ಹಬ್ಬ ಸ್ನೇಹಲೋಕ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ ಪಂಜಾಬಿ ಹೌಸ್ ಪಾಂಡವರು ಮುಂತಾದ ಹಲವಾರು … Read more

ಭಾರತೀಯ ಅಂಚೆ ಇಲಾಖೆ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

ಭಾರತೀಯ ಅಂಚೆ ಸೇವೆಯು ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ ೧,೫೫,೦೦೦ ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನವೇ ಈ ಅಂಚೆ ವ್ಯವಸ್ಥೆ. … Read more

ಸಂಗೀತ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಠಿಸಿದ ವಿಜಯ್ ಪ್ರಕಾಶ್, ಅವರ ಮನೆಗೆ ಹೇಗಿದೆ ನೋಡಿ ಮೊದಲ ಬಾರಿಗೆ

ಸಂಗೀತ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಠಿಸಿದವರು ವಿಜಯ್ ಪ್ರಕಾಶ್. ಭಾರತೀಯ ಹಿನ್ನೆಲೆ ಗಾಯಕರೆಂದು ಗುರುತಿಸುತ್ತಾರೆ. ಇವರು ತಮ್ಮ ಸುಮಧುರ ಗಾಯನದಿಂದ ಜನಮನ ಗೆದ್ದಿದ್ದಾರೆ. ಇವರ ಗಾಯನಕ್ಕೆ ದೇಶೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿದೆ. ಪ್ರತಿಷ್ಠಿತ ಮನೋರಂಜನಾ ಚಾನೆಲ್ ಝೀ ಕನ್ನಡದಲ್ಲಿ ಪ್ರಸಾರವಾಗುವ ಸ ರಿ ಗ ಮ ಪ ಕಾರ್ಯಕ್ರಮದ ಒಬ್ಬ ಜಡ್ಜ್ ಆಗಿ ಜನಪ್ರಿಯರು ಇವರು. ಹಾಗೂ ಇವರು ವಿ ಪಿ ಎಂದೇ ಪ್ರಸಿದ್ಧರು. ವಿಜಯ್ ಪ್ರಕಾಶ್ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆಯವರೂ … Read more

ದಕ್ಷಿಣ ಭಾರತ ಮೂಲದ ಹುಡುಗಿಯನ್ನು ಮದುವೆಯಾದ ಆರ್ ಸಿಬಿ ಆಟಗಾರ ಮ್ಯಾಕ್ಸ್ ವೆಲ್. ಯಾರು ಗೊತ್ತಾ ಈ ಭಾರತೀಯ ಬೆಡಗಿ

ಪ್ರೀತಿಯ ವಿಚಾರಕ್ಕೆ ಬಂದರೆ ಗಡಿ ಭಾಷೆ ಹಾಗೂ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿಯನ್ನು ಯಾವುದೇ ಗಡಿ ಕೂಡ ತಡೆಯಲು ಸಾಧ್ಯವಿಲ್ಲ. ಇದೇ ತತ್ವವನ್ನು ವಿದೇಶಿ ಕ್ರಿಕೆಟಿಗರು ಭಾರತ ದೇಶದಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ. ಕೆಲವು ವಿದೇಶಿ ಕ್ರಿಕೆಟಿಗರು ಜಾತಿ ಧರ್ಮ ದೇಶ ಭಾಷೆ ಎಲ್ಲವನ್ನೂ ಮೀರಿ ಕೇವಲ ತಮ್ಮ ಪ್ರೀತಿಯನ್ನು ಪಡೆಯಲು ಭಾರತ ದೇಶದ ಮಹಿಳೆಯರನ್ನು ಮದುವೆಯಾಗಿದ್ದಾರೆ. ಶ್ರೀಲಂಕಾ ತಂಡದ ಮುತ್ತಯ್ಯ ಮುರಳೀಧರನ್, ಪಾಕಿಸ್ತಾನ ತಂಡದ ಶೋಯಬ್ ಮಲಿಕ್ , ಬಾಂಗ್ಲಾದೇಶದ ಹಸನ್ ಅಲಿ … Read more

ಆಂಕರ್ ಅನುಶ್ರೀ ತಂದೆ ಯಾರು ಗೊತ್ತಾ? ನಾನು ಸ’ತ್ತ ಮೇಲೆ ಮಣ್ಣು ಹಾಕಿದರೆ ಸಾಕು ಎಂದು ಭಾವುಕ ಮಾತುಗಳನ್ನಾಡಿದ ಅನುಶ್ರೀ ತಂದೆ

ಆಂಕರ್ ಅನುಶ್ರೀ ಅವರನ್ನು ನೀವೆಲ್ಲಾ ರಿಯಾಲಿಟಿ ಶೋಗಳ ನಿರೂಪಕಿಯಾಗಿ ನೋಡಿರುತ್ತೀರಿ. ಅನುಶ್ರೀ ಅವರ ನಿರೂಪಣೆ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತೆ. ಸರಿಗಮಪ ಸಿಂಗಿಂಗ್ ಶೋ ನಲ್ಲಿ ಅನುಶ್ರೀ ಅವರ ನಿರೂಪಣೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅನುಶ್ರೀ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಇದೀಗ ಅನುಶ್ರೀ ಅವರ ವೈಯಕ್ತಿಕ ಜೀವನ ಚರ್ಚೆಗಳು ಕೂಡ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನುಶ್ರೀ ಅವರು ಮೂಲತಃ ಮಂಗಳೂರಿನವಳು. ಅನುಶ್ರೀ ಹುಟ್ಟಿದ್ದು ತುಳು ಮಾತನಾಡುವ ಕುಟುಂಬದಲ್ಲಿ. ಇವರ ತಂದೆ ಸಂಪತ್ ಕುಮಾರ್ ಮತ್ತು ತಾಯಿ … Read more

ಆರ್ ಸಿಬಿ ಮೇಲೆ ಅಸಮಾಧಾನ ಹೊರ ಹಾಕಿದ ಚಹಲ್. ಚಹಲ್ ಜೋತೆ ಆರ್ ಸಿ ಬಿ ಅವರು ನಡೆದುಕೊಂಡ ರೀತಿ ಎಷ್ಟು ಸರಿ

ಆರ್ ಸಿಬಿ ಆಟಗಾರರಿಗೂ ಕನ್ನಡಿಗರಿಗೂ ವಿಶೇಷವಾದ ನಂಟಿದೆ. ಅದರಲ್ಲೂ ಕೊಹ್ಲಿ, ಚಹಲ್ ,ಎಬಿ ಡಿವಿಲಿಯರ್ಸ್ ಅವರನ್ನು ನಾವು ನಮ್ಮ ಊರಿನವರಂತೆ ಅಭಿಮಾನಿ ಸುತ್ತವೆ. ಇವರೆಲ್ಲರೂ ಕರ್ನಾಟಕದ ದತ್ತು ಪುತ್ರರು ಎಂದು ನಾವು ಭಾವಿಸುತ್ತೇವೆ. ಇದೀಗ ಡಿವಿಲಿಯರ್ಸ್ ಮತ್ತು ಚಹಲ್ ಇಬ್ಬರೂ ಆಟಗಾರರು ಕೂಡ ಆರ್ ಸಿಬಿ ತಂಡದಲ್ಲಿ ಆಡುತ್ತಿಲ್ಲ. ಹಳೆಯ ಆಟಗಾರರಲ್ಲಿ ಕೊಹ್ಲಿ ಮಾತ್ರ ಆರ್ ಸಿಬಿ ತಂಡದಲ್ಲಿದ್ದಾರೆ. ಆರ್ ಸಿಬಿ ಆಟಗಾರರು ಆರ್ ಸಿಬಿ ತಂಡವನ್ನು ಬಿಟ್ಟರು ಸಹ ಅವರ ಮೇಲೆ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. … Read more

3 ಮದುವೆಯಾದರೂ, ಬೇರೆ ಯುವಕರ ಜೊತೆ ಲವ್ವಿ-ಡವ್ವಿ ಈಕೆಯ ಆಟಕ್ಕೆ ಬೇಸತ್ತ ಗಂಡ ಮಾಡಿದ್ದೇನು?

ಹೆಣ್ಣನ್ನು ದೇವತೆ ಎಂದು ಹೇಳುತ್ತಾರೆ, ಅವಳಿಗೆ ಉನ್ನತ ಸ್ಥಾನವಿದೆ. ಮಹಿಳೆಯರು ಸಹ ಗೌರವಯುತವಾಗಿ ನಡೆದುಕೊಳ್ಳಬೇಕು. ಹೆಣ್ಣಿಗೆ ಒಂದು ಮನೆಯನ್ನು ಬೆಳಗುವ ಸಾಮರ್ಥ್ಯವಿದೆ ಅದನ್ನು ಹೆಣ್ಣು ಕೆಟ್ಟ ಕೆಲಸಕ್ಕೆ ಬಳಸಬಾರದು. ಈ ಲೇಖನದಲ್ಲಿ ಸುಂದರಿಯೊಬ್ಬಳ ಚೀಟಿಂಗ್ ಸ್ಟೋರಿಯನ್ನು ನೋಡೋಣ. ತನ್ನ ಸೌಂದರ್ಯವನ್ನೆ ಬಂಡವಾಳ ಮಾಡಿಕೊಂಡು ಒಂದಲ್ಲ, ಎರಡಲ್ಲ, ಒಟ್ಟು ಮೂರು ಮದುವೆಯಾಗಿದ್ದಾಳೆ, ಅವಳ ಹೆಸರು ನಿಫಾ ಖಾನ್. ಅಷ್ಟೆ ಮಾತ್ರವಲ್ಲದೆ ನಾಲ್ಕನೆ ಮದುವೆಗೂ ಟ್ರೈ ಮಾಡಿ ಸಿಕ್ಕಿ ಬಿದ್ದಿದ್ದಾಳೆ. 2019 ರಲ್ಲಿ ಮೈಸೂರಿನ ರಾಜೀವ್ ನಗರದ ಆಜಾಮ್ ಖಾನ್ … Read more

ಲವರ್ ಮೀಟ್ ಮಾಡಲು ಈತ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ? ಇದೀಗ ಫುಲ್ ವೈರಲ್

ಪ್ರೀತಿ ಎಂದರೆ ಒಂದು ಸುಮಧುರ ಬಾವ ಒಂದು ಅತ್ಯನ್ನತ ಫೀಲಿಂಗ್ ಇಬ್ಬರು ಜೊತೆಯಾಗಿದಾಗಿ ಇರುವುದಕ್ಕಿಂತ ದೂರವಾಗಿದ್ದಾಗ ಅಲ್ಲಿ ನಿಜವಾದ ಪ್ರೀತಿಯ ಅರ್ಥ ತಿಳಿಯುತ್ತದೆ ಜಗತ್ತಿನಲ್ಲಿ ನಿಜವಾದ ಪ್ರೀತಿಗೆ ಸೋಲದ ಯಾವುದೇ ಜೀವಿಯೂ ಇಲ್ಲ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಪ್ರೀತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರೀತಿಯನ್ನು ತುಂಬಾ ಜನರುದುರುಪಯೋಗಪಡಿಸಿಕೊಂಡಿದ್ದಾರೆ ಮನಸು ಮನಸುಗಳ ಸಮ್ಮಿಲನವೇ ಪ್ರೀತಿ ಇದು ಭಾವನಾತ್ಮಕವಾದ ಬಂಧನವಾಗಿದ್ದು ಎರಡು ಮನಸ್ಸುಗಳ ಅರಿತು ಬೆರೆತು ಜೀವನವನ್ನು ನಡೆಸುವುದೇ ಪ್ರೀತಿ .ಇಂದಿನ ದಿನಗಳಲ್ಲಿ ಯುವಕ-ಯುವತಿಯರು … Read more

ಅಪ್ಪು ತಮ್ಮ ಮಕ್ಕಳೊಂದಿಗೆ ಇದ್ದ ಆ ಸುಂದರ ಕ್ಷಣಗಳು ಹೇಗಿದ್ದವು ಗೊತ್ತಾ? ನಿಜಕ್ಕೂ ಕಣ್ಣೀರ್ ಬರತ್ತೆ

ಅಪ್ಪು ಎಂದೇ ಖ್ಯಾತಿ ಪಡೆದಿರುವ ಸಾವಿರಾರು ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಲ್ಪಡುವ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಪುನೀತ್ ರಾಜಕುಮಾರ್ ಅವರು ಕಳೆದ ಅಕ್ಟೋಬರ್ 29ರಂದು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬುದು ವಿಷಾದನೀಯ ಸಂಗತಿಯಾಗಿದೆ ಕನ್ನಡ ವರ ನಟ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಕೊನೆಯ ಸಂತಾನ ಇವರ ಮೂಲ ಹೆಸರು ಲೋಹಿತ್ ಕುಮಾರ್ ತಮ್ಮ ಬಾಲ್ಯದಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟನೆ ಮಾಡಿ ಹಾಗೂ ಹಿನ್ನೆಲೆ ಗಾಯಕ ರಾಗಿದ್ದಾರೆ ಜನಮನ್ನಣೆಗಳಿಸಿದ್ದಾರೆ ಇವರ ಸಹೋದರರಾದ ರಾಘವೇಂದ್ರ … Read more

ನಟ ಶರಣ್ ಕಷ್ಟಪಟ್ಟು ಕಟ್ಟಿಸಿದ ತಮ್ಮ ಕನಸಿನ ಮನೆ ಹೇಗಿದೆ ನೋಡಿ

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ನಾಯಕನಟನಾಗಿ ನಿರ್ಮಾಪಕನಾಗಿ ಇಂದಿನ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ಶರಣ್ ಅವರು 1974 ಫೆಬ್ರವರಿ 6ರಂದು ಬೆಂಗಳೂರಿನಲ್ಲಿ ಜನಿಸಿದರು ಮೂಲತಃ ತುಂಬು ಕಲಾ ಕುಟುಂಬದಿಂದ ಬಂದಿದ್ದು ಇವರ ಸಹೋದರಿ ಶೃತಿ ಅವರು ಕೂಡ ಖ್ಯಾತ ನಟಿ . ಇವರ ತಂದೆ ತಾಯಿ ಗುಬ್ಬಿ ನಾಟಕ ಕಂಪನಿ ನಟನೆ ಮಾಡುತಿದ್ದರು. ನಟನೆಗೂ ಮುನ್ನ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಶರಣ್ ಅವರು ಕೆಲವು ಆರ್ಕೆಸ್ಟ್ರಗಳಲ್ಲಿ ಗಾಯಕರಾಗಿದರು ಹಾಗೂ ಕೆಲವು ಭಕ್ತಿಗೀತೆ ಹಾಡಿದ್ದಾರೆ . ಇನ್ನು ದೂರದರ್ಶನ ಟೈಟಲ್ … Read more

error: Content is protected !!