ಕ್ಯಾಪ್ಟನ್ ಆದರು ಕೂಡ ರೋಹಿತ್ ಶರ್ಮಾಗೆ ಕೊಹ್ಲಿಗಿಂತ ಹೆಚ್ಚು ಸಂಬಳ ಸಿಗುತ್ತಿಲ್ಲ. ರೋಹಿತ್ ಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ

ಭಾರತ ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಎಂದೇ ಪ್ರಸಿದ್ಧರಾಗಿರುವ ವಿರಾಟ್ ಕೊಹ್ಲಿ ಅವರು ಅದ್ಭುತ ಬ್ಯಾಟ್ಸ್ ಮೆನ್ ಅನ್ನುವುದರಲ್ಲಿ ಯಾವುದೇ ಮಾತಿಲ್ಲ. ಅತಿ ಹೆಚ್ಚು ಬ್ಯಾಟಿಂಗ್ ಎವರೇಜನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಅತಿ ವೇಗವಾಗಿ 12 ಸಾವಿರ ರನ್ ಗಳನ್ನು ಹೊಡೆದಿರುವ ಮೊದಲ ಕ್ರಿಕೆಟ್ ಆಟಗಾರ ಎಂಬ ಬಿರುದು ವಿರಾಟ್ ಅವರಿಗಿದೆ. ಕೊಹ್ಲಿ ಒಬ್ಬ ಒಳ್ಳೆಯ ಆಟಗಾರನಾದರೂ ಸಹ ನಾಯಕತ್ವದ ಅದೃಷ್ಟ ಒಲಿಯಲಿಲ್ಲ. ವಿರಾಟ್ ಕೊಹ್ಲಿ ಅವರು 2013 ರಿಂದ 2021 ರ ತನಕ ಭಾರತದ … Read more

ಅಪ್ಪುಗೆ ಆರತಿ ಎತ್ತಿದ ತಮಿಳಿನ ಖ್ಯಾತ ನಟ ವಿಜಯ್

ನಾವೆಲ್ಲ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಸುಮಾರು 4 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಅಳಿಸಿಹೋಗಿಲ್ಲ. ಪುನೀತ್ ಅವರ ಸಿನಿಮಾಗಳನ್ನು ನೋಡಿದಾಗ ನಿಜಕ್ಕೂ ಪುನೀತ್ ಅವರು ಇಲ್ಲವಾ ಎಂದು ಆಶ್ಚರ್ಯ ಎನಿಸುತ್ತದೆ. ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುತ್ತಿದೆ. ಸಾವಿರಾರು ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಇದು ಭಾರತ ದೇಶದ ಒಂದು ದೊಡ್ಡ … Read more

ಚಹಲ್ ಗೆ ಅಣ್ಣಾ ಎಂದು ಕರೆದ ಚಹಲ್ ಪತ್ನಿ ಧನಶ್ರೀ!

ಚಹಲ್ ಅವರು ಭಾರತ ಕ್ರಿಕೆಟ್ ತಂಡದ ಅದ್ಭುತ ಸ್ಪಿನ್ ಮಾಂತ್ರಿಕ. ದೇಹ ಚಿಕ್ಕದಾದರೂ ಪ್ರತಿಭೆ ದೊಡ್ಡದು. ಯಜುವೇಂದ್ರ ಚಾಹಲ್ ಅವರು ಕೇವಲ ಕ್ರಿಕೆಟರ್ ಮಾತ್ರ ಅಲ್ಲ ಇವರು ಅದ್ಭುತ ಚೆಸ್ ಪ್ಯೇಯರ್ ಕೂಡ ಹೌದು. ಚೆಸ್ ಆಟದಲ್ಲಿ ತೋರುವ ಚಾಣಾಕ್ಷತನವನ್ನು ಚಹಲ್ ಅವರು ಕ್ರಿಕೆಟ್ ಮೈದಾನದಲ್ಲಿ ಕೂಡ ಪ್ರದರ್ಶನ ಮಾಡುತ್ತಿದ್ದಾರೆ. ವಿಧವಿಧವಾಗಿ ಬೌಲನ್ನು ಸ್ಪಿನ್ ಮಾಡುವ ಮೂಲಕ ಬ್ಯಾಟ್ಸ್ ಮನ್ ನನ್ನು ಔಟ್ ಮಾಡೋದರಲ್ಲಿ ಚಾಹಲ್ ಅವರು ಎತ್ತಿದ ಕೈ. ಕನ್ನಡಿಗರಿಗೆ ಚಹಲ್ ಅವರ ಮೇಲೆ ವಿಶೇಷ … Read more

ಮರಣದಲ್ಲೂ ಮಾನವೀಯತೆ ಮೆರೆದ ರಚನಾ ಕುಟುಂಬ

ಇತ್ತೀಚಿಗಷ್ಟೇ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದ ಆರ್ ಜೆ ರಚನಾ ಇವರ ಮರಣ ನಂತರ ಅವರ ಅಂಗಾಂಗಗಳನ್ನು ಧಾನ ಮಾಡಲು ಅವರ ಕುಟುಂಬದವರು ನಿರ್ಧರಿಸಿದ್ದಾರೆ ಈ ಮೂಲಕ ರಚನಾ ಅವರ ಕುಟುಂಬ ಸವಿನಲ್ಲೂ ಮಾನವೀಯತೆ ಮೆರೆದಿದ್ದಾರೆ ಅಪ್ಪು ಅವರ ನಂತರ ಮತ್ತೆ ಅವರ ಹಾದಿಯಲ್ಲಿ ಅಂಗಾಂಗಗಳನ್ನು ಧಾನ ಮಾಡುವ ಮನೋಭಾವ ಬೆಳಿಯುತ್ತಿರುವುದು ನಮ್ಮ ಹೆಮ್ಮೆ ಫೆಬ್ರವರಿ 22 ಮಂಗಳವಾರ ಬೆಳಿಗ್ಗೆ ರಚನಾ ಆವರಿಗೆ ಹೃದಯಾಘಾತವಾಗಿದೆ ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು ಆದರೆ ದುರಾದೃಷ್ಟ ಅವರು ಆಸ್ಪತ್ರೆಯಲ್ಲಿಯೇ … Read more

ಶಾಕುಂತಲೆ ಆಗಿ ಮಿಂಚಲಿದ್ದಾರೆ ಸಮಂತಾ

ತೆಲಗು ಖ್ಯಾತ ನಟಿ ಸಮಂತಾ ಅವರು ತಮ್ಮ ವಿವಾಹ ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ ಹಾಗು ವೃತ್ತಿ ಜೀವನದಲ್ಲಿ ಮತ್ತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಈ ಸಾಲಿನಲ್ಲಿ ತೆಲುಗಿನ ಶಾಕುಂತಲಂ ಚಿತ್ರದಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ ಪೌರಾಣಿಕ ಆಧಾರಿತ ಶಾಕುಂತಲಂ ಸಿನಿಮಾಕ್ಕೆ ಸಮಂತಾ ಅವರನ್ನ ಆಯ್ಕೆ ಮಾಡಿಕೊಂಡಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಸಾಕಷ್ಟು ಹುಟ್ಟಿಸಿತ್ತು ಈ ಸಿನಿಮಾದ ಫಸ್ಟ್ ಲುಕ್ ಸಿನಿಮಾ ತಂಡ ಬಿಡುಗಡೆಗೊಳಿಸಿದೆ ಶಕುಂತಲೆ ಪಾತ್ರದಲ್ಲಿ ಸಮಂತಾ ಅವರು ಪೋಸ್ ನೀಡಿದ್ದಾರೆ ಬಿಳಿಬಣ್ಣದ ಸೀರೆಯಲ್ಲಿ ನಿಸರ್ಗದ … Read more

ಧವನ್ ಹೊಸ ಹೈರ್ ಸ್ಟೈಲ್ ಈ ಬಾರಿಯ IPL ಅಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಗಬ್ಬರ್

ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಪ್ರಸ್ತುತವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅವರ ಲುಕ್ ಅಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ ಅವರ ಆ ಡಿಫರೆಂಟ್ ಲುಕ್ ಅನ್ನು ಅವರ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಗಬ್ಬರ್ ಖ್ಯಾತಿಯ ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಹೊಸ ನೋಟದ ಫೋಟೋವನ್ನು ಹಂಚಿಕೊಂಡಿದ್ದಾರೆ ಹಾಗು ಈ ಕೇಶವಿನ್ಯಾಸ ನನಗೆ ತುಂಬಾ ಇಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶಿಖರ್ ಧವನ್ ಶ್ರೀಲಂಕಾ ಟಿ ಟ್ವೆಂಟಿ ಹಾಗು ಟೆಸ್ಟ್ ಸರಣಿಯನ್ನು ಮಿಸ್ … Read more

ಯಾವ ನೀರನ್ನು ಕುಡಿಯುವುದು ಉತ್ತಮ ನೀವು ತಿಳಿಯಬೇಕಾದ ಮಾಹಿತಿ

ನೀರು ಕುಡಿಯುವುದರಿಂದ ಕಿಡ್ನಿಗಳಿಗೆ ಕಲ್ಮಶವನ್ನು ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ ನೀರು ಕೀಲುಗಳ ಸುತ್ತ ಇರುವ ನಯಗೊಳಿಸುವ ದ್ರವದ ಒಂದು ಅಂಶ ಅದು ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ ಪದೆ ಪದೆ ನೀರನ್ನು ಕುಡಿಯುವರು ತಣ್ಣೀರನ್ನು ಕುಡಿಯುವುದು ಉತ್ತಮ ಉರಿ ಮೂತ್ರ ಹಾಗೂ ಕೆಲವರಿಗೆ ದೇಹ ಹಿಟ್ ಆಗುತ್ತಿರುವರು ತಣ್ಣೀರನ್ನು ಕುಡಿಯುವುದು ಒಳ್ಳೆಯದು .ನಮ್ಮ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಲು ಪ್ರತಿ ದಿನವೂ ನಾವು ಇಂತಿಷ್ಟು ಪ್ರಮಾಣದ ನೀರು ಎಂದು ಕುಡಿಯಲೇಬೇಕುದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರುವುದರಿಂದ ನೀರನ್ನು … Read more

ಹಳ್ಳಿಯಲ್ಲೇ ಇದ್ದುಕೊಂಡು ಮಾಡಬಹುದಾದ 10 ಬಿಸಿನೆಸ್ ಕುರಿತು ಮಾಹಿತಿ

ಹಳ್ಳಿಯಲ್ಲಿ ಸಹ ಬಿಸ್ನೆಸ್ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಅನೇಕ ಜನರಿಗೆ ಯಾವ ಉದ್ಯೋಗ ಮಾಡಬೇಕು ಎನ್ನುವ ಗೊಂದಲ ಇರುತ್ತದೆ ಆದರೆ ಮನೆಯಲ್ಲಿ ಸಹ ಬಿಸ್ನೆಸ್ ಮಾಡಿ ಅಧಿಕ ಲಾಭವನ್ನು ಪದೆಗುಕೊಳ್ಳಬಹುದು ಕೃಷಿ ಹಾಗೂ ಕೃಷಿ ಚಟುವಟಕೆಗಳಿಗೆ ಯಾವಾಗಲೂ ಬೆಲೆ ಇರುತ್ತದೆ ಯಾಕೆ ಅಂದರೆ ತೀರಾ ಅವಶ್ಯಕತೆ ಇರುತ್ತದೆ ಮನೆಯಲ್ಲಿ ತರಕಾರಿ ಬೆಳೆದು ಮಾರಾಟ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದು ಯಾಕೆ ಅಂದರೆ ತರಕಾರಿಗಳು ಎಲ್ಲರಿಗೂ ಅವಶ್ಯಕ ಇರುವುದರಿಂದ ಎಲ್ಲರೂ ಕೊಂಡುಕೊಳ್ಳುತ್ತಾರೆ .ಎಂತಹ ಸಮಸ್ಯೆಗಳು ಬಂದರೂ … Read more

error: Content is protected !!