RTO ಗೆ ಹೋಗದೆ ಡ್ರೈವಿಂಗ್ ಲೈಸನ್ಸ್ ಪಡಿಯೋದು ಹೇಗೆ ಗೊತ್ತಾ

ಇನ್ನುಮುಂದೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೀಬೇಕು ಅಂದರೆ ನೀವು RTO ಹೋಗಿ ಪಡಿಯಬೇಕು ಅಂತೇನಿಲ್ಲ ಈಗ ನೀವು ಡ್ರೈವಿಂಗ್ ಲೈಸೆನ್ಸ್ ಪಡೀಬೇಕು ಅಂದರೆ RTO ಹೋಗಬೇಕು ಅರ್ಜಿ ಹಾಕಬೇಕು ನಂತರ ಸ್ಲಾಟ್ ಸಿಕ್ಕದಿನ ಆನ್ಲೈನ್ ಎಕ್ಸಾಮ್ ಅನ್ನ ಬರಿಬೇಕು ಅದರಲ್ಲಿ ನೀವೇನಾದರೂ ಪಾಸ್ ಆದರೆ ನಿಮಗೆ LLR ಅಂದರೆ ಲರ್ನರ್ ಲೈಸೆನ್ಸ್ ರಿಜಿಸ್ಟ್ರೇಷನ್ ಕೊಡುತ್ತಾರೆ ನಂತರ ನಾವು ನಮ್ಮ ವೆಹಿಕಲ್ಸ್ ಗೆ L ಬೋರ್ಡ್ ಹಾಕಿಸಿಕೊಂಡು ಡ್ರೈವಿಂಗ್ ಕಲಿಯಬೇಕಿತ್ತು ಅದಾದ 6 ತಿಂಗಳ ಒಳಗೆ RTO ಗೆ … Read more

ಇದೆ ನೋಡಿ ಭಾರತದ ಅತ್ಯಂತ ಸ್ವಚ್ಛ ಹಳ್ಳಿ

ಏಶ್ಯದ ಸ್ವಚ್ಛ ಗ್ರಾಮ ಇರುವುದು ನಮ್ಮ ಭಾರತದಲ್ಲಿ ಆ ಗ್ರಾಮದ ಮನೆಗೆ ಆಗಲಿ ಅಂಗಡಿಗಳಿಗೆ ಆಗಲಿ ಬಾಗಿಲುಗಳೇ ಇಲ್ಲ ಅಂತಹ ವಿಚಿತ್ರ ಊರು ಯಾವುದು ಎಂದರೆ ಎಂಆಲಿನ್ನೊಂಗ್ ಮ್ ಮೌಲಿನ್ನೊಂಗ್ ಗ್ರಾಮ ಈ ಗ್ರಾಮವನ್ನು ದೇವರ ಸ್ವಂತ ತೋಟ ಎಂದು ಕರೆಯುತ್ತಾರೆ ಈ ಗ್ರಾಮವು ಭಾರತದ ಮೇಘಾಲಯ ರಾಜ್ಯದ ಪೂರ್ವ ಕಾಶಿ ಹಿಲ್ಸ್ ಜಿಲ್ಲೆಯಲ್ಲಿದೆ 2007 ರಿಂದ ಇಲ್ಲಿನ ಎಲ್ಲ ಮನೆಗಳು ಕ್ರಿಯಾತ್ಮಕ ಸೌಚಾಲಯಗಳನ್ನು ಹೊಂದಿವೆ ಗ್ರಾಮದ್ಯಂತ ಬಿದರಿನ ಕಸದ ಬುಟ್ಟಿಗಳನ್ನು ನಿರ್ಮಿಸಿದ್ದಾರೆ ಮರದಿಂದ ಬೀಳುವ ಎಲೆಗಳು … Read more

70 ತಿರುವುಗಳಿಂದ ಕೂಡಿರೋ ಈ ಅಪಾಯಕಾರಿ ರಸ್ತೆಯ ಬಗ್ಗೆ ನಿಮಗೆ ಗೊತ್ತಾ

ಅಂಕುಡೊಂಕಾದ ಹಾದಿಯಲ್ಲಿ ಪ್ರಯಾಣ ಮಾಡೋದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ ಹಚ್ಚ ಹಸುರಿನ ವನಸಿರಿಯನ್ನು ನೋಡುತ್ತಾ ಪ್ರಯಾಣ ಮಾಡೋದೇ ದೊಡ್ಡ ಸಾಧನೆ ಅದೇ ರೀತಿ ಅನೇಕ ತಿರುವುಗಳನ್ನ ಕೂಡಿರುವ ರಸ್ತೆಯಲ್ಲಿ ನಾವು ಪ್ರಯಾಣ ಮಾಡಿದರೆ ಸುಸ್ತು ಗೊತ್ತಾಗೋದೇ ಇಲ್ಲ ಹೇಗೆ ಚಾರ್ಮುಡಿ ಘಾಟ್ ದೇವಿಮನೆ ಘಾಟ್ ಶಿರಡಿ ಘಾಟ್ ಆಗುಂಬೆ ಘಾಟ್ ಬಿಸಿಲೆ ಘಾಟ್ ಗಳಿಗೆ ಪ್ರಯಾಣ ಮಾಡೋದೇ ದೊಡ್ಡ ಸಾಧನೆ ಅದೇ ರೀತಿ ಅನೇಕ ತಿರುವುಗಳನ್ನ ಕೂಡಿರುವ ಈ ರಸ್ತೆ ದಕ್ಷಿಣ ಭಾರತದ ಅತ್ಯಂತ … Read more

ಕನಸಿನಲ್ಲಿ ಯಾವ ದೇವರು ಬಂದರೆ ಏನು ಸಂದೇಶ ಗೊತ್ತೇ

ಕನಸು ಯಾರಿಗೆ ಬೀಳುವುದಿಲ್ಲ ಹೇಳಿ ಕನಸು ಕಾಣದ ಮನುಷ್ಯನಿಲ್ಲ ಕೆಲವೊಮ್ಮೆ ನಾವು ಇಷ್ಟಪಟ್ಟಿದ್ದು ನಿಜ ಜೀವನದಲ್ಲಿ ಸಿಗುವುದಿಲ್ಲ ಹಾಗಾಗಿ ಕನಸಲ್ಲಾದರೂ ಕಂಡು ಖುಷಿ ಪಟ್ಟಿರುತ್ತೀವಿ ಕನಸುಗಳಿಗೆ ಇಂತಹದ್ದೇ ಎಂಬ ಚೌಕಟ್ಟಿಲ್ಲ ಇದೆ ಕನಸು ಬೀಳಬೇಕು ಎಂಬ ಷರತ್ತು ಇಲ್ಲ ಪ್ರತಿತೊಬ್ಬರಿಗೂ ಒಂದಲ್ಲ ಒಂದುಸಾರಿಯಾದರು ದೇವರು ಅಥವಾ ದೇವತೆಗಳನ್ನ ಕನಸಲ್ಲಿ ಕಂಡೆ ಕಂಡಿರುತ್ತೀವಿ ಆದರೆ ಕನಸಲ್ಲಿ ದೇವರು ಸುಮ್ಮನೆ ಬರುವುದಿಲ್ಲ ಇದಕ್ಕೂ ಕೂಡ ಕಾರಣವಿರುತ್ತೆ ಸ್ವಪ್ನ ಶಾಸ್ತ್ರದ ಪ್ರಕಾರ ಇವುಗಳಬಗ್ಗೆ ಏನು ವಿವರಣೆಗಳಿವೆ ಎಂದು ನೋಡುವುದಾದರೆ ಕನಸಲ್ಲಿ ದೇವರು … Read more

ಜೀರಿಗೆ ಸೇವನೆ ಅತಿಯಾದರೆ ಗತಿಯೇನು ನೋಡಿ

ಮನುಷ್ಯನಿಗೆ ಅಜೀರ್ಣತೆ ಅನ್ನೋದು ಆರೋಗ್ಯದ ವಿಚಾರದಲ್ಲಿ ದೊಡ್ಡ ಶತ್ರು ಆರೋಗ್ಯವಾಗಿ ಇರಬೇಕಾದ ಮನುಷ್ಯ ತನ್ನ ಜೀವನ ಶೈಲಿಯ ಪ್ರಭಾವದಿಂದ ಯಾವುದೇ ಸಂಧರ್ಭದಲ್ಲಿ ಅಜೀರ್ಣತೆಯನ್ನು ತನ್ನದಾಗಿಸಿಕೊಳ್ಳಬಹವುದು ಇಂತಹ ಸಂಧರ್ಭದಲ್ಲಿ ವಾಕರಿಕೆ ವಾಂತಿ ಹೊಟ್ಟೆ ಉಬ್ಬರ ಎಲ್ಲವು ಸಹಜ ಡಾಕ್ಟರ್ ನೀಡುವ ಮಾತ್ರೆಗಳನ್ನು ಎಲ್ಲ ಸಮಯದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಈ ಸಮಯದಲ್ಲಿ ನಮಗೆ ನೆನಪಾಗೋದು ನಮ್ಮ ಅಡುಗೆ ಮನೆಯಲ್ಲಿರುವ ಜೀರಿಗೆ ಹೇಗಾದರೂ ಮಾಡಿ ಗ್ಯಾಸ್ಟ್ರಿಕ್ ಸಮಸ್ಯೆ ಹೋದರೆ ಸಾಕೆಂದು ಅತಿಯಾಗಿ ಜೀರಿಗೆ ಸೇವನೆ ಮಾಡಲು ಮುಂದಾದರೆ ಇನ್ನೊಂದು ಸಮಸ್ಯೆಮುಂದಾಗುತ್ತದೆ ಅಂತಹ … Read more

ಗಂಧದ ಮರದಲ್ಲಿ ವಿಷಕಾರಿ ಹಾವುಗಳು ಯಾಕೆ ಹೆಚ್ಚಾಗಿ ವಾಸಿಸುತ್ತವೆ ಗೊತ್ತಾ

ಹಾವುಗಳು ಭೂಗೋಳದ ಅತ್ಯಂತ ರೋಚಕ ನಿಗೂಢ ಹಾಗು ಸ್ವಾರಸ್ಯಕರ ಜೀವಿಗಳು ಈ ಕ್ಷುದ್ರ ಜೀವಿಗಳ ಬದುಕು ಬಲು ವಿಚಿತ್ರ ಈ ಜೀವಿಗಳ ಬಗ್ಗೆ ನಮ್ಮ ಚರಿತ್ರೆ ಹಾಗು ಪುರಾಣಗಳಲ್ಲಿ ಅನೇಕ ರೋಚಕ ಕತೆಗಳನ್ನು ಉಲ್ಲೇಖ ಮಾಡಲಾಗಿದೆ ಅವುಗಳು ಗಂಧದ ಮರಗಳಲ್ಲಿ ಏಕೆ ಹೆಚ್ಚಾಗಿ ವಾಸಿಸುತ್ತವೆ ವಿಶೇಶವಾಗಿ ಹಾವುಗಳು ಗಂಧದ ಮರದ ಹತ್ತಿರ ಹೆಚ್ಚಾಗಿ ಸುಳಿಯುತ್ತವೆ ಹಾಗಾಗಿ ನಮ್ಮ ಹಿರಿಯರು ಗಂಧದ ಮರದ ಬಳಿ ನಿಲ್ಲಬಾರದು ನೆರಳಿಗಾಗಿ ಆ ವೃಕ್ಷದ ಆಸರೆಗೆ ನಿಲ್ಲಬಾರದು ಎಂದು ಹೇಳುತ್ತಾರೆ ನಿಜಕ್ಕೂ ಹಾವುಗಳು … Read more

SSC ಹುದ್ದೆಗಳ ನೇಮಕಾತಿ ನಿರುದ್ಯೋಗಿಗಳಿಗೆ ಸುವರ್ಣಾವಕಾಶ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಗ್ರೂಪ್ B & C ನಲ್ಲಿ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆ 2022 ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ:ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಎಸ್ಎಸ್ಸಿ ಇತ್ತೀಚಿನ ಸಿಜಿಎಲ್ ನೇಮಕಾತಿ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು• ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23-12-2021• ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-01-2022 23:30 … Read more

ಕಜಕಿಸ್ತಾನ್ ದೇಶದ ಶಾಕಿಂಗ್ ಸಂಗತಿಗಳು

ಈ ದೇಶದಲ್ಲೇ ಮೊದಲ ಬಾರಿಗೆ ಕುದುರೆ ಸವಾರಿ ಆರಂಭವಾಯಿತು ಈ ದೇಶದ ಹುಡುಗಿಯರ ನೋಟಕ್ಕೆ ಹುಡುಗರು ಕ್ಲೀನ್ ಬೋಲ್ಡ್ ಆಕ್ತಾರೆ ಏಶ್ಯ ಖಂಡದಲ್ಲಿ ಇರುವ ಈ ದೇಶ ಗಡಿ ಯುರೋಪ್ ಖಂಡದವರೆಗೂ ಹಂಚಿಕೊಂಡಿದೆ ಇದು ಜಗತ್ತಿನ ಅತಿ ದೊಡ್ಡ ಲ್ಯಾಂಡ್ ಲಾಕ್ ಕಂಟ್ರಿ ಅಂದರೆ ಈ ದೇಶದ ಸುತ್ತ ಭೂ ಗಡಿ ಇದೆ. ಈ ದೇಶದಲ್ಲಿ ಸಮುದ್ರ ಇಲ್ಲ ಆದರು ಈ ದೇಶದಲ್ಲಿ ನೌಕಾ ಪಡೆ ಇದೆ, ಜಗತ್ತಿಗೆ ಸೇಬು ತಿನ್ನುವುದನ್ನ ಮೊದಲ ಬಾರಿಗೆ ಕಲಿಸಿದ್ದು ಆ … Read more

error: Content is protected !!