ಹಣದಬಗ್ಗೆ ಚಾಣಕ್ಯರು ಹೇಳಿರುವ ಚಾಲಾಕಿ ವಿಚಾರ

ಚಾಣಕ್ಯರು ತಮ್ಮ ಜೀವಿತ ಅವಧಿಯಲ್ಲಿ ಎಲ್ಲ ವಿಚಾರಗಳ ಬಗ್ಗೆ ವಿದ್ವತ್ತನ್ನು ಹಂಚಿಕೊಂಡಿದ್ದಾರೆ ತಮ್ಮ ವಿದ್ಯೆಯನ್ನ ಮುಂದಿನ ಪೀಳಿಗೆಗೆ ಹಂಚಿಹೋಗಿದ್ದರೆ ಅದರಲ್ಲೂ ಅರ್ಥಶಾಸ್ತ್ರದಲ್ಲಿ ಚಾಣಕ್ಯರನ್ನು ಇವತ್ತಿಗೂ ಯಾರು ಮೀರಿಸೋಕೆ ಆಗಲ್ಲ ಚಾಣಕ್ಯ ಅವರ ಪ್ರಸ್ತಾವನೆಗೆ ಇಂದು ಜೀವಂತ ಎಂದು ಹೇಳಲಾಗುತ್ತದೆ ಅವರ ಚಿಂತನೆಗಳು ಇಂದಿಗೂ ಅದ್ಭುತ ಅಮೋಘ ಇಂತಹ ಚಾಣಕ್ಯರು ಹಣದ ಬಗ್ಗೆ ಸಾಕಷ್ಟು ಸಂಗತಿಗಳನ್ನ ಹೇಳಿದ್ದಾರೆ ಹಣವನ್ನು ಗಳಿಸುವುದು ಹೇಗೆ ಹಾಗೆ ಗಳಿಸಿದ ಹಣವನ್ನು ಬಳಸೋದು ಹೇಗೆ ಅನ್ನೋ ವಿಚಾರಗಳನ್ನ ಹೇಳಿದ್ದಾರೆ ದುಡ್ಡಿನಬಗ್ಗೆ ಅದರಲ್ಲೂ ಚಾಣಕ್ಯರು ಹೇಳಿರುವ … Read more

ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ನೋಡಿ ಮೂರೂ ಸರಳ ಮಾರ್ಗ

ಯಾರಿಗೆ ತಾನೇ ತಮ್ಮ ಮುಖ ಸೌಂದರ್ಯ ಯುತವಾಗಿ ಇರುವುದು ಇಷ್ಟವಿಲ್ಲ ಹೇಳಿ ಎಲ್ಲರಿಗೂ ತಮ್ಮ ಮುಖದ ಸೌಂದರ್ಯ ಹೆಚ್ಚು ಮಾಡಿಕೊಳ್ಳುವ ಬಗ್ಗೆ ಒಲವು ಇದ್ದೇ ಇರುತ್ತದೆ ಅಷ್ಟೇ ಅಲ್ಲದೆ ನಾವು ಸಾಕಷ್ಟು ಜನರ ಮಧ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ನಾನು ಎಲ್ಲರನ್ನು ಆಕರ್ಷಿಸುವಂತಹ ಕಾಂತಿಯನ್ನು ಹೊಂದಿರಬೇಕು ಎಂಬುದು ಕೂಡ ನಮ್ಮೆಲ್ಲರ ಆಶಯ ವಾಗಿರುತ್ತದೆ ಅಷ್ಟೇ ಅಲ್ಲದೆ ಮುಖದ ಕಾಂತಿಯು ಅಂದರೆ ಮುಖದ ಸೌಂದರ್ಯವು ನಮ್ಮ ದೇಹದ ಸೌಂದರ್ಯವನ್ನು ಹೊರಜಗತ್ತಿಗೆ ಮತ್ತಷ್ಟು ಅಂದವಾಗಿ ಕಾಣುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ, ನಾವು … Read more

ಕನ್ನಡ ಚಿತ್ರರಂಗದ ಸ್ಟಾರ್ ನಟ ನಟಿಯರ ಸಂಭಾವನೆ ಎಷ್ಟು ಗೊತ್ತೇ ಯಾವ ನಟರು ಎಷ್ಟು ಸಂಭಾವನೆ ಪಡೆಯುತ್ತಾರೆ ಇಲ್ಲಿದೆ ನೋಡಿ ಮಾಹಿತಿ

ಕನ್ನಡದ ಚಂದನವನದ ತಾರೆಗಳ ಬಗ್ಗೆ ನಮಗೆ ಗೊತ್ತೇ ಇರುತ್ತದೆ, ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೂ ನಮ್ಮ ಕನ್ನಡದ ಚಂದನವನದಲ್ಲಿ ಹಲವಾರು ನಟ ನಟಿಯರು ತಮ್ಮದೇ ಆದ ಚಾಪು ಮೂಡಿಸಿದ್ದಾರೆ ಅದರಲ್ಲಿಯೂ ನಟಸಾರ್ವಭೌಮ ಡಾ. ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಮಂಡ್ಯದ ಗಂಡು ಅಂಬರೀಷ್, ಆಟೋರಾಜಾ ಶಂಕರನಾಗ್ ಹೀಗೆ ಇನ್ನೂ ಹಲವಾರು ನಟರು ಆರತಿ, ಭಾರತಿ, ಮಂಜುಳಾ, ಶೃತಿ, ಪಂಡ್ರಿ ಬಾಯಿ, ಸುಮಲತಾ ಸೇರಿದಂತೆ ಬಹುತೇಕರು ಆಯಾ ಕಾಲಕ್ಕೆ ಸುವರ್ಣ ಯುಗವನ್ನೇ ಸೃಷ್ಟಿಸಿದ್ದಾರೆ ಎನ್ನುವಲ್ಲಿ ಸಂಶಯವೇ ಇಲ್ಲ. ಹೀಗೆ … Read more

ಕರ್ನಾಟಕದಲ್ಲಿ D-MART ಉದ್ಯೋಗ ನೇಮಕಾತಿ ತಕ್ಷಣ ಬೇಕಾಗಿದ್ದಾರೆ

ಭಾರತದ ಸೂಪರ್ ಮಾರ್ಕೆಟ್ ಗಳಲ್ಲಿ ಒಂದಾದ ಡಿ ಮಾರ್ಟ್ ನಲ್ಲಿ ನೇಮಕಾತಿ ನಡೀತಿದ್ದು ಹತ್ತನೇ ತರಗತಿ ಪಿಯುಸಿ ಡಿಗ್ರಿ ಡಿಪ್ಲೋಮ ಹಾಗು ಹೆಚ್ಚಿನ ಅಭ್ಯಾಸ ಮಾಡಿದ ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳಬಹುದು ಡಿ ಮಾರ್ಟ್ ನೇಮಕಾತಿ 2021 ಆನ್ಲೈನ್ ನೇಮಕಾತಿ ಭಾರತಾದ್ಯಂತ ಕರ್ನಾಟಕ ಸೇರಿದಂತೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಡಿ ಮಾರ್ಟ್ ಉದ್ಯೋಗದಲ್ಲಿ ಹಲವಾರು ಶಾಖೆಗಳಲ್ಲಿ ನೇಮಕಾತಿ ನಡೆಯುತ್ತಿದ್ದು ಕ್ಯಾಶ್ ಆಫೀಸರ್ ಬೆಂಗಳೂರು -2 ಸ್ಟೋರ್ ಆಪರೇಷನ್ ಹಾಗು ಫ್ಲೋರ್ ಆಫೀಸರ್ ಕರ್ನಾಟಕ-ಬೆಂಗಳೂರು ಈ ಉದ್ಯೋಗಾವಕಾಶವನ್ನು ಯಾರೆಲ್ಲ … Read more

ನೀತಾ ಅಂಬಾನಿ ಅವರ ಒಂದು ದಿನದ ಖರ್ಚು ಎಷ್ಟಿದೆ ಗೊತ್ತಾ ನಿಜಕ್ಕೂ ಶಾ’ಕ್ ಆಗ್ತೀರಾ

ರಿಲಯನ್ಸ್ ಕಂಪನಿಯ ಒಡೆಯರಾದ ಮುಖೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಪ್ರಖ್ಯಾತಿ ಆಗಿದ್ದರೆ ಇವರ ಒಟ್ಟಾರೆ ಆಸ್ತಿಯ ಅಂದಾಜು ಮೊತ್ತ ಸುಮಾರು ತೊಂಬತ್ತು ಮಿಲಿಯನ್ ಗಿಂತ ಅಧಿಕ ಎಂದು ಹೇಳಲಾಗುತ್ತೆ ಎಷ್ಟೆಲ್ಲ ಅಸ್ತಿ ಪಾಸ್ತಿ ಎದ್ದರು ಮುಖೇಶ್ ಅಂಬಾನಿ ಸರಳವಾಗಿ ಜೀವಿಸುತ್ತಾರೆ ಮುಖೇಶ್ ಅಂಬಾನಿ ಏನೋ ಸರಳತೆ ಎಂದ ಇದ್ದಾರೆ ಆದರೆ ಇವರ ಪತ್ನಿ ಆದಂತಹ ಶ್ರೀಮತಿ ನೀತಾ ಅಂಬಾನಿ ಅವರ ಲೈಫ್ ಸ್ಟೈಲ್ ಬಗ್ಗೆ ನೀವೇನಾದರೂ ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ … Read more

error: Content is protected !!