ರಾಜ್ಯ ಸರ್ಕಾರ ರೈತರ ಅಲ್ಪಾವದಿ ಸಾಲ ಮನ್ನಾ ಮಾಡಿದೆಯಾ?

ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ದಿ, 1 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ. ರಾಜ್ಯ ರೈತ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದು, 2018ರ ಜುಲೈ 7ರೊಳಗೆ ಹೊರ ಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲದ ಮೊತ್ತವನ್ನು ಮನ್ನಾ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಮೂಲಕ ಅಲ್ಪಾವಧಿ ಬೆಳೆ ಸಾಲ ಪಡೆದ ರಾಜ್ಯದ ರೈತರಿಗೆ ಬಿಎಸ್‌ ಯಡಿಯೂರಪ್ಪ ಸರಕಾರ ಸಿಹಿ … Read more

ನಟಿ ಸಾಯಿ ಪಲ್ಲವಿ ಮನೆ ಹಾಗೂ ಲೈಫ್ ಸ್ಟೈಲ್ ಹೇಗಿದೆ ನೋಡಿ

ನಟಿ ಸಾಯಿ ಪಲ್ಲವಿ ಬಗ್ಗೆ ಸಿನಿಪ್ರಿಯರಿಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಾದ ಅಗತ್ಯವೇ ಇಲ್ಲ. ಇಡೀ ದಕ್ಷಿಣ ಭಾರತದಲ್ಲಿ ಅವರ ಖ್ಯಾತಿ ಅಷ್ಟರಮಟ್ಟಿಗೆ ಹಬ್ಬಿದೆ. ಈವರೆಗೂ ಅವರು ಮಾಡಿರುವುದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ. ಹಾಗಿದ್ದರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಹಲವು ಪ್ರಶಸ್ತಿಗಳು ಅವರ ಮುಡಿಗೆ ಏರಿವೆ. ಚಿತ್ರರಂಗದಲ್ಲಿ ಯಾರನ್ನೂ ಕಾಪಿ ಮಾಡದೇ, ತಮ್ಮದೇ ಆದ ಹೊಸ ಶೈಲಿ ಮೂಲಕ ಅಭಿನಯ ಸಾಮರ್ಥ್ಯವನ್ನು ಅವರು ಪ್ರದರ್ಶಿಸಿದ್ದಾರೆ. ಸಾಯಿ ಪಲ್ಲವಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಾಯಿ ಪಲ್ಲವಿ ಸೆಂತಮರಾಯಿಯವರು … Read more

ಶ್ರೀಮಂತ ಪಟ್ಟಕ್ಕೇರಿದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿ

ಕೋವಿಡ್-19 ಸಾಂಕ್ರಾಮಿಕ ನಡುವೆ ಅದಾನಿ ಗ್ರೂಪ್ ಅಧ್ಯಕ್ಷ ಉದ್ಯಮಿ ಗೌತಮ್ ಅದಾನಿ ಮೈಲಿಗಲ್ಲು ಸಾಧಿಸಿದ್ದು, ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ವಿಶ್ವದಲ್ಲಿ ಅತ್ಯಧಿಕ ಸಂಪತ್ತಿನ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. 2021ರ ಇಲ್ಲಿಯವರೆಗೆ ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಅದಾನಿಯವರು 16.2 ಬಿಲಿಯನ್ ಡಾಲರ್ ಗಳಿಸುವ ಮೂಲಕ ಅವರ ಒಟ್ಟು ಆಸ್ತಿಮೌಲ್ಯ 50 ಬಿಲಿಯನ್ ಡಾಲರ್ ಆಗಿದೆ. ಈ ಮೂಲಕ ಅದಾನಿಯವರು ಇದೀಗ ವಿಶ್ವದ 26ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ … Read more

ಈ ರೈತನ ಪ್ಲಾನ್ ನೋಡಿ ಫಿದಾ ಆದ್ರು ಜನ

ಬಹಳಷ್ಟು ಜನರು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ವ್ಯವಸಾಯದಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ದಾವಣಗೆರೆ ಜಿಲ್ಲೆಯ ರಾಘವ ಎನ್ನುವವರು ತಮ್ಮ ಜಮೀನಿನಲ್ಲಿ ಸಹಜ ಅಂದರೆ ನೈಸರ್ಗಿಕ ಪದ್ಧತಿಯ ಮೂಲಕ ಬೆಳೆ ಬೆಳೆಯುತ್ತಿದ್ದಾರೆ. ಅವರ ಪದ್ಧತಿಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಮಾನವ ತನ್ನ ಪ್ರಾರಂಭದ ದಿನಗಳಲ್ಲಿ ದಟ್ಟವಾದ ಕಾಡುಗಳಲ್ಲಿ ಮರಗಳಲ್ಲಿ ಸಿಗುವ ಹಣ್ಣುಗಳನ್ನು ತಿಂದುಕೊಂಡು ಸುಖ ಜೀವನ ನಡೆಸುತ್ತಿದ್ದ. ಕಾಡುಗಳಲ್ಲಿರುವ ಮರಗಳಿಗೆ ಮಾನವ ಗೊಬ್ಬರ, ನೀರು ಹಾಕಿ ಬೆಳೆಸುತ್ತಿರಲಿಲ್ಲ, ಅವೆ ನೈಸರ್ಗಿಕವಾಗಿ … Read more

ಕರ್ನಾಟಕ ಭವನದಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ

ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿಕೆ ಮೂಲ ವೃಂದದ 25 ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ 7 ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದ್ದು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು , ಅಭ್ಯರ್ಥಿಗಳಿಗೆ ಏನೆಲ್ಲಾ ಅರ್ಹತೆಗಳು ಇರಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. … Read more

ದರ್ಶನ್ ಜೊತೆ ನಟಿಸಿದ್ದ ನಟಿ ಮಾನ್ಯ ಅವರಿಗೆ ಕಾಡುತ್ತಿರುವ ಸಮಸ್ಯೆ ಯಾವುದು?

ದಿಬಾಸ್, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ದರ್ಶನ್ ಅವರು ಹೀರೊ ಆಗಿ, ನಟಿ ಮಾನ್ಯ ಅವರು ಹೀರೋಯಿನ್ ಆಗಿ ನಟಿಸಿದ ಶಾಸ್ತ್ರಿ ಸಿನಿಮಾ ಅದೆಷ್ಟೋ ಜನರ ಮೆಚ್ಚುಗೆ ಗಳಿಸಿದೆ. ಶಾಸ್ತ್ರಿ ಬೆಡಗಿ ನಟಿ ಮಾನ್ಯ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯ ಅವರು ಬಳಲುತ್ತಿರುವ ಅನಾರೋಗ್ಯ ಯಾವುದು ಹಾಗೂ ಅವರು ಸೋಷಿಯಲ್ ಮೀಡಿಯಾದಲ್ಲಿ ಏನೆಂದು ಹಂಚಿಕೊಂಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸ್ಯಾಂಡಲ್ ವುಡ್ … Read more

ದಾಖಲೆ ಬರೆದಿರುವ ರಾಬರ್ಟ್ ಸಿನಿಮಾ

ದಿಬಾಸ್ ಎಂದೇ ಖ್ಯಾತಿ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ನೋಡಲು ಸಿನಿ ಪ್ರಿಯರು ಕಾಯುತ್ತಿರುತ್ತಾರೆ. ಹಾಗಿರುವಾಗ ನಿರೀಕ್ಷೆಯನ್ನು ಹೊತ್ತು ತಂದಿರುವ ರಾಬರ್ಟ್ ಸಿನಿಮಾ ನೋಡಲು ದರ್ಶನ್ ಅವರ ಅಭಿಮಾನಿಗಳು ಕಾತುರದಿಂದಿದ್ದಾರೆ, ಅಲ್ಲದೆ ರಾಬರ್ಟ್ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ರಾಬರ್ಟ್ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ದರ್ಶನ್ ಅಭಿಮಾನಿಗಳು ಈಗಾಗಲೇ ರಾಬರ್ಟ್ ಸಿನಿಮಾ ನೋಡಲು ಕಾತುರರಾಗಿದ್ದಾರೆ. ರಾಬರ್ಟ್ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹೊತ್ತುಕೊಂಡು ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ರಾಬರ್ಟ್ … Read more

ನಮ್ಮ ಸೂರ್ಯನ ಅಸಲಿ ಚಿತ್ರ ಹೇಗಿರತ್ತೆ ಗೊತ್ತೇ?

ಸೌರವ್ಯೂಹದ 4.6 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡ ನಿಂದ ಗುರುತ್ವ ಕುಸಿತದ ಒಂದು ದೈತ್ಯ ಅಂತರತಾರಾ ಆಫ್ ಆಣ್ವಿಕ ಮೋಡದ . ವ್ಯವಸ್ಥೆಯ ದ್ರವ್ಯರಾಶಿಯ ಬಹುಪಾಲು ಸೂರ್ಯನಲ್ಲಿದೆ, ಉಳಿದ ದ್ರವ್ಯರಾಶಿಯು ಗುರುಗ್ರಹದಲ್ಲಿದೆ . ನಾಲ್ಕು ಸಣ್ಣ ಒಳ ಗ್ರಹಗಳು, ಬುಧ, ಶುಕ್ರ , ಭೂಮಿ ಮತ್ತು ಮಂಗಳ , ಅವು ಘನರೂಪಿ ಗ್ರಹಗಳ ಮುಖ್ಯ ಶಿಲೆಯ ಮತ್ತು ಲೋಹದ ರಚಿಸಲ್ಪಟ್ಟಿರುತ್ತದೆ. ನಾಲ್ಕು ಹೊರಗಿನ ಗ್ರಹಗಳು ದೈತ್ಯ ಗ್ರಹಗಳಾಗಿವೆ , ಅವು ಭೂಮಂಡಲಗಳಿಗಿಂತ ಗಣನೀಯವಾಗಿ ಹೆಚ್ಚು ಬೃಹತ್ ಪ್ರಮಾಣದಲ್ಲಿವೆ.  ಎರಡು ದೊಡ್ಡ ಗ್ರಹಗಳು, ಗುರು ಮತ್ತು ಶನಿ , ಅವು ಅನಿಲ ದೈತ್ಯ, ಮುಖ್ಯವಾಗಿ ಹೈಡ್ರೋಜನ್ ಮತ್ತು ಹೀಲಿಯಂನಿಂದ ಕೂಡಿದೆ ; ಎರಡು ಹೊರಗಿನ ಗ್ರಹಗಳಾದ ಯುರೇನಸ್ ಮತ್ತು ನೆಪ್ಚೂನ್ ಐಸ್ ದೈತ್ಯಗಳಾಗಿವೆ , ಇವು ಹೈಡ್ರೋಜನ್ ಮತ್ತು ಹೀಲಿಯಂಗೆ ಹೋಲಿಸಿದರೆ ತುಲನಾತ್ಮಕವಾಗಿ ಹೆಚ್ಚಿನ ಕರಗುವ ಬಿಂದುಗಳನ್ನು ಹೊಂದಿರುವ ವಸ್ತುಗಳಿಂದ ಕೂಡಿದ್ದು, ನೀರು, ಅಮೋನಿಯಾ ಮತ್ತು ಮೀಥೇನ್ ನಂತಹ ಬಾಷ್ಪೀಕರಣಗಳು ಎಂದು ಕರೆಯಲ್ಪಡುತ್ತವೆ . … Read more

ನಿಮಗೆ ಅದೃಷ್ಟದ ಸೂಚನೆ ಕೊಡುವ ಕನಸುಗಳಿವು

ಎಲ್ಲರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ ಸ್ವಪ್ನಶಾಸ್ತ್ರದ ಪ್ರಕಾರ ಒಂದೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ಯಾವ ಯಾವ ಕನಸಿಗೆ ಏನೇನು ಅರ್ಥ ಇರುತ್ತದೆ ಎಂಬುದನ್ನು ಹಾಗೂ ಕನಸು ಯಾವಾಗ ಬಿದ್ದರೆ ನಿಜ ಆಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ. ರೊಮ್ಯಾಂಟಿಕ್ ಕನಸಿನಿಂದ ಹಿಡಿದು ಭಯಂಕರವಾಗಿರುವ ಕನಸಿನವರೆಗೆ ಬೀಳುತ್ತದೆ. ಕೆಲವರಿಗೆ ಕನಸು ನೆನಪಿದ್ದರೆ, ಕೆಲವರಿಗೆ ನೆನಪಿರುವುದಿಲ್ಲ. ರಾತ್ರಿ ಬೀಳುವ ಕನಸು ಭವಿಷ್ಯದಲ್ಲಿ ಆಗುವ ಘಟನೆಗಳ ಬಗ್ಗೆ ತಿಳಿಸುತ್ತವೆ. ಕೆಲವೊಂದು … Read more

ಒಂದೇ ವಾರದಲ್ಲಿ ಮುಖದ ಮೇಲಿನ ಕಪ್ಪು ಕಲೆ ನಿವಾರಿಸುತ್ತೆ

ಇತ್ತೀಚಿನ ದಿನದಲ್ಲಿ ಧೂಳಿನಿಂದ ತುಂಬಿರೋ ರಸ್ತೆಗಳಲ್ಲಿ ವಾಹನ ಓಡಿಸಿ ಚರ್ಮದ ಅಂದವನ್ನು ಹಾಳು ಮಾಡುತ್ತಿದ್ದೆವೆ. ಅಷ್ಟೆಅಲ್ಲ ಈ ಸ್ಕೀನ್ ಪ್ರಾಬ್ಲೆಮ್ ನಿಂದ ಕಪ್ಪು ಕಲೆಗಳು ಮುಖದ ತುಂಬಾ ಆವರಿಸುತ್ತೆ. ಆ ಕಪ್ಪು ಕಲೆ ನಿವಾರಣೆ ಮಾಡಲು ನಾವಂತೂ ಸರ್ಕಸ್ ಮಾಡುತ್ತಾ ಇರುತ್ತೇವೆ. ಕಲೆಗಳನ್ನು ಮುಚ್ಚುವ ಕ್ರೀಮ್ ಗಳನ್ನು ಆವಾಗವಗ ಬಳಸಿ ಮುಖದ ಅಂದವನ್ನು ಮತ್ತಷ್ಟು ಕುರೂಪಗೊಳಿಸ್ತೆವೆ. ಆದರೆ ಇನ್ನು ಮುಂದೆ ಯೋಚನೆ ಮಾಡಬೇಕಿಲ್ಲ. ಕಪ್ಪು ಕಲೆಗಳನ್ನು ಬೇಗನೆ ತೊಲಗಿಸಿ ನಿಮ್ಮ ಚರ್ಮವನ್ನು ಮತ್ತೆ ಆರೋಗ್ಯಕರವಾಗಿಸಲು ಈ ಕೆಲವು … Read more

error: Content is protected !!