ಪುತ್ರಿಯ ಮದುವೆಗೆ ತನ್ನ ಕ್ಷೇತ್ರದ ಮತದಾರರಿಗೆ ಡ್ಕ ಶಿವಕುಮಾತ್ ಕೊಟ್ಟ ಗಿಫ್ಟ್ ಏನು ಗೊತ್ತೇ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪುತ್ರಿ ವಿವಾಹ ಹಿನ್ನೆಲೆ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಭರ್ಜರಿ ಉಡುಗೊರೆ ನೀಡಿ, ವಧು-ವರರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ದರು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಲ್ಲರನ್ನು ಕರೆದು ಮದುವೆ ಮಾಡುವ ಹುಮ್ಮಸ್ಸಿನಲ್ಲಿದ್ದ ಡಿಕೆಶಿ ಕೊರೊನಾ ಕಾರಣದಿಂದ ಮದುವೆಯನ್ನು ಕುಟಂಬ ಸದಸ್ಯರು ಮತ್ತು ಬಂದು ಬಳಗಕ್ಕೆ ಸೀಮಿತಗೊಳಿಸಿದ್ದಾರೆ. ಆದರೆ, ಮದುವೆ ಸಂಬಂಧ ತಾಲೂಕಿನ ಮತದಾರರಿಗೆ ಬಟ್ಟೆಯ ಉಡುಗೊರೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮೊಮ್ಮಗ, … Read more

ನಿಮಗೆ ಗೊತ್ತಿಲ್ದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ವಿಡಿಯೋ ಇಲ್ಲಿದೆ

ನಮ್ಮ ಸುತ್ತಮುತ್ತ ಕೆಲವು ವಿಷಯಗಳು, ಘಟನೆಗಳು ನಡೆಯುತ್ತವೆ ಇದಕ್ಕೆ ಕಾರಣ ನಮಗೆ ಗೊತ್ತಿರುವುದಿಲ್ಲ. ಉದಾಹರಣೆಗೆ ಗಿಡಗಳು ಕೂಡ ತಮ್ಮ ಫೀಲಿಂಗ್ಸ್ ಅನ್ನು ಹೊರಹಾಕುತ್ತದೆ, ಇರಾನಿ ಟೀ ಬಹಳ ಫೇಮಸ್ ಆಗಿದೆ ಇದಕ್ಕೆ ಕಾರಣವೇನು ಹಾಗೂ ಫಸ್ಟ್ ನೈಟ್ ದಿನ ಹುಡುಗನಿಗೆ ಹಾಲನ್ನು ಕೊಡುತ್ತಾರೆ ಇದಕ್ಕೆ ಕಾರಣವೇನು ಈ ರೀತಿಯ ಹಲವು ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ನಮ್ಮ ನಾಲಿಗೆ ಮೇಲೆ ಟೇಸ್ಟ್ ಬಟ್ಸ್ ಎಂದು ಇರುತ್ತದೆ ಇದನ್ನು ಟೇಸ್ಟ್ ರಿಸೆಪ್ಟರ್ ಎಂದು ಕೂಡ ಕರೆಯುತ್ತಾರೆ. ಇದರಿಂದಲೇ … Read more

ಒಂದು ಗ್ಲಾಸ್ ಹಾಲಿನಲ್ಲಿ ಈ ಅಶ್ವಗಂಧ ಚೂರ್ಣ ಹಾಕಿ ಕುಡಿಯುವುದರಿಂದ ಪುರುಷರಿಗೆ ಎಂತಹ ಲಾಭವಿದೆ ಅಂತಿರಾ.

ವಾಜೀಕರಣ ಎನ್ನುವುದು ಪುರುಷ ಮತ್ತು ಮಹಿಳೆಯರ ಜೀವನದಲ್ಲಿ ಒಂದು ಪ್ರಮುಖ ಭಾಗವಾಗಿದೆ. ಮುಖ್ಯವಾಗಿ ಪುರುಷರಲ್ಲಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ವಾಜೀಕರಣ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖ ಔಷಧಿ ಎಂದರೆ ಅಶ್ವಗಂಧ. ಅಶ್ವಗಂಧವನ್ನು ಹೇಗೆ ಉಪಯೋಗಿಸಬೇಕು ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ. ವಾಜೀಕರಣ ದ್ರವ್ಯ ಎಂದು ಕರೆಯಲ್ಪಡುವ ಅಶ್ವಗಂಧವನ್ನು ವಾಜೀಕರಣ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆಧ್ಯಾತ್ಮದಲ್ಲಿಯೂ ಸಹ ಲೈಂಗಿಕತೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಲೈಂಗಿಕತೆಯು ಒಂದು ಪ್ರಮುಖ ಭಾಗವಾಗಿದೆ. ಅಶ್ವಗಂಧದ … Read more

ಮನೆಯ ಗೋಡೆಗೆ ಸಕತ್ ಲುಕ್ ಕೊಡೊ ಪೇಂಟಿಂಗ್ ಹೇಗೆ ಮಾಡ್ತಾರೆ ನೋಡಿ

ಒಂದು ಮನೆಯ ಅಲಂಕಾರಿಕ ಹಾಗೂ ಸೌಂದರ್ಯವರ್ಧಕವಾಗಿ ಪೇಂಟಿಂಗ್ ಅನ್ನು ಮಾಡಲಾಗುತ್ತದೆ. ಮನೆಯ ಸೌಂದರ್ಯವನ್ನು ವೃದ್ಧಿಸುವುದು ಮತ್ತು ಆಕರ್ಷಕವಾಗಿ ಕಾಣಲು ಸಹಕರಿಸುವುದು ಪೇಂಟಿಂಗ್ ಆಗಿದೆ. ವಿವಿಧ ರೀತಿಯ ಪೇಂಟಿಂಗ್ ವೈವಿಧ್ಯತೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕಾಣುತ್ತದೆ. ಈ ಪೇಂಟಿಂಗ್ ನ ಜನರ ಆಕರ್ಷಿಕತೆಯಿಂದ ಅನೇಕ ಹೊಸ ಹೊಸ ಪೇಂಟಿಂಗ್ ಕಂಪನಿಗಳು ಆರಂಭವಾಗಿವೆ. ಪೆಂಟುಗಳನ್ನು ಸಾಮಾನ್ಯವಾಗಿ ಗೋಡೆಗಳಿಗೆ, ವುಡ್ ಗಳಿಗೆ, ಮೆಟಲ್ ಗಳಿಗೆ, ಕಬ್ಬಿಣದ ವಸ್ತುಗಳಿಗೆ ಮಾಡಲಾಗುತ್ತದೆ. ಮೆಟಲ್ ಅಥವಾ ಕಬ್ಬಿಣದ ವಸ್ತುಗಳಿಗೆ ಪೇಂಟ್ ಮಾಡುವ ಮೊದಲು ಪ್ರೈಮರ್ ಅನ್ನು … Read more

ರೈತರ ಕ’ಷ್ಟಕ್ಕೆ ಈ 15 ವರ್ಷದ ಹುಡುಗಿ ಮಾಡಿದ ಐಡಿಯಾ ಇದೀಗ ವೈ’ರಲ್

ಕರ್ನಾಟಕದ ಪುತ್ತೂರು ನಿವಾಸಿ 15 ವರ್ಷದ ನೇಹಾ ಭಟ್ ಅವರು ಗೇಟರ್ ಪಂಪ್ಗಳನ್ನು ಬಳಸಿ ಸಿಂಪಡಿಸುವ ವಿಷಕಾರಿ ಕೀಟನಾಶಕದಿಂದ ನೀಲಿ ಬಣ್ಣಕ್ಕೆ ತಿರುಗುವ ಸುಪಾರಿ ರೈತರ ಆರೋಗ್ಯವನ್ನು ಕಾಪಾಡಲು ಕೃಷಿ ಸಿಂಪಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಅವರ ಕಲ್ಪನೆಯು ಈ ವರ್ಷದ ವಿದ್ಯಾರ್ಥಿಗಳಿಗೆ ಸಿಎಸ್ಐಆರ್ ಇನ್ನೋವೇಶನ್ ಪ್ರಶಸ್ತಿಯಲ್ಲಿ ಮೂರನೇ ಬಹುಮಾನವನ್ನು ಗಳಿಸಿತು. ವರ್ಷ ವಿದ್ಯಾರ್ಥಿಗಳಿಗಾಗಿ ಸಿಎಸ್ಐಆರ್ ಇನ್ನೋವೇಶನ್ ಪ್ರಶಸ್ತಿ ಪಡೆದ 15 ವಿದ್ಯಾರ್ಥಿಗಳಲ್ಲಿ ಒಬ್ಬರಾದ ನೇಹಾ ಭಟ್ ಕೃಷಿಕರ ಕುಟುಂಬದಿಂದ ಬಂದವರು. ಮತ್ತು ತನ್ನ ಪ್ರದೇಶದ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಯೋಚಿಸಲು … Read more

ಊಟದ ಜೊತೆ ಈ ಚೂರ್ಣ ತಿನ್ನುವುದರಿಂದ ಎಂತಹ ಗ್ಯಾಸ್ಟ್ರಿಕ್ ಇದ್ರು ದೂರವಾಗತ್ತೆ

ಕೆಲವೊಂದು ಆಹಾರಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಅವುಗಳನ್ನು ತಿಂದರೆ ಹೊಟ್ಟೆ ಉಬ್ಬರಿಸುವುದು, ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗುವುದು. ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುವ ಸುಲಭ ವಿಧಾನವನ್ನು ತಿಳಿಯೋಣ. ಜೀರಿಗೆ ಕುದಿಸಿದ ನೀರು: ವಾಯುಪ್ರಕೋಪಕ್ಕೆ ಜೀರಿಗೆ ಕುದಿಸಿದ ನೀರಿನ ಸೇವನೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಜೀರಿಗೆಯಲ್ಲಿರುವ ಅವಶ್ಯಕ ತೈಲಗಳು ಲಾಲಾರಸವನ್ನು ಹೆಚ್ಚು ಹೆಚ್ಚಾಗಿ ಸ್ರವಿಸುವಂತೆ ಪ್ರಚೋದಿಸುತ್ತವೆ ಹಾಗೂ ಇದು ಆಹಾರವನ್ನು ಇನ್ನಷ್ಟು ಸುಲಭವಾಗಿ ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಅತಿಯಾಗಿ ಅನಿಲಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚದಷ್ಟು … Read more

ದಕ್ಷಿಣ ಭಾರತದ ಈ ಅದ್ಬುತನ ಕಲಾವಿದ ನೆನಪಿದ್ದಾರಾ? ಇವರ ಬಾಳಲ್ಲಿ ಆಗಿದ್ದೇನು ಗೊತ್ತೇ

ರಘುವರನ್ ವೇಲಾಯುಥಮ್ರವರು ಹಿರಿಯ ನಾಲ್ಕು ಮಕ್ಕಳಲ್ಲಿ 1958 ರಲ್ಲಿ ಜನಿಸಿದರು .ಪಾಲಕ್ಕಾಡ್ ಜಿಲ್ಲೆಯ ಕೇರಳ . ಅವರು ಶ್ರೀ ಎನ್. ರಾಧಾಕೃಷ್ಣನ್ ನಾಯರ್ ಅವರ ಮೊಮ್ಮಗ ಮತ್ತು ಚುಂಕಮನ್ನಾಥ ಎನ್.ಆರ್.ವೇಲಯುಥಮ್ ನಾಯರ್ ಮತ್ತು ಕಸ್ತೂರಿ ಚಕ್ಕುಂಗಲ್ ಅವರ ಪುತ್ರರಾಗಿದ್ದರು. ತನ್ನ ತಂದೆಯಿಂದ ತನ್ನ ಹೋಟೆಲ್ ಉದ್ಯಮ ತೆರಳಿದಾಗ ಮಾಥುರ್ ಗೆ ಕೊಯಿಮತ್ತೂರು , ಕುಟುಂಬ ಕೊಯಿಮತ್ತೂರು ಸ್ಥಳಾಂತರಿಸಲಾಯಿತು. ಅವರು ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಆನ್ಸ್ ಮೆಟ್ರಿಕ್ ನಿಂದ ಪಡೆದರು. ಹೈಯರ್ ಸೆಕೆಂಡರಿ ಶಾಲೆ, ಕೊಯಮತ್ತೂರು. ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ಪಿಯಾನೋ ಕೂಡ ಕಲಿತರು . ನಟನೆಯ ವೃತ್ತಿಯನ್ನು ಮುಂದುವರಿಸಲು ಅವರು ಕೊಯಮತ್ತೂರು (ಸರ್ಕಾರಿ ಕಲಾ ಕಾಲೇಜು) ಯಿಂದ ಇತಿಹಾಸದಲ್ಲಿ … Read more

ರವಿಚಂದ್ರನ್ ಮಗಳು ಶುರು ಮಾಡಿದ ಹೊಸ ಉದ್ಯಮ ಯಾವುದು ಗೊತ್ತೇ?

ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ. ಇವರ ಹಾಗೆಯೇ ಇವರ ಮಕ್ಕಳು ಇಬ್ಬರೂ ಕೂಡಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕೆಲವು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ಇನ್ನು ರವಿಚಂದ್ರನ್ ಅವರ ಮಗಳು ಇತ್ತೀಚೆಗೆ ಅಷ್ಟೇ … Read more

PDO ಅಧಿಕಾರಿ ಮಾಡಿದ ಪ್ಲಾನ್, ಇಡೀ ಊರೇ ಬೆಳಕು ಕಂಡಿತು

ಭಾರತವು ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಎಲ್ಲ ಅಗತ್ಯವಿರುವವರಿಗೆ ವಿದ್ಯುತ್ ಸರಬರಾಜು ಮಾಡಲು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿರುವುದಿಲ್ಲ. ಆದರೇ ಪ್ರತಿ ತಿಂಗಳು ವಿದ್ಯುತ್ ಬಿಲ್ ಮಾತ್ರ ಹೆಚ್ಚು ಬರುತ್ತದೆ ವಿದ್ಯುತ್ ಬಿಲ್ ಕಳುಹಿಸುವವರಿಗೂ ಈ ವಸ್ತುನಿಷ್ಠ ಪ್ರಶ್ನೆಗೆ ಉತ್ತರ ಇರುವುದಿಲ್ಲ. ಆದ್ದರಿಂದ ವಿದ್ಯುತ್ ಬಿಲ್ ಬರದಂತೆ ವಿದ್ಯುತ್ ಬಿಲ್ ಕಡಿಮೆ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಹಳ್ಳಿಗಳು ಪಟ್ಟಣಗಳು ​​ಮತ್ತು ನಗರಗಳಲ್ಲಿ ಸೌರ ಶಕ್ತಿಯು ವೇಗವಾಗಿ ಪ್ರವೇಶಿಸುತ್ತಿದೆ. ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು … Read more

ರಶ್ಮಿಕಾ ಮೊದಲ ಆಲ್ಪಂ ಸಾಂಗ್ ಸಕತ್ ಕಿಕ್ ಕೊಡುತ್ತೆ ಈ ವಿಡಿಯೋ

ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಹಿಂದಿ ಮ್ಯೂಸಿಕಲ್​ ಸಾಂಗ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಬಾದ್​ ಷಾ ಟಾಪ್​ ಟಕ್ಕರ್​ ಸಾಂಗ್​ನಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಈ ಹಾಡಿನ ಟೀಸರ್​ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ. ಈಗಾಗಲೇ ರಶ್ಮಿಕಾ ಬಾಲಿವುಡ್ ಗೆ … Read more

error: Content is protected !!