RBI ನಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ

RBI) 2021-22ನೇ ಸಾಲಿನ ನೇಮಕಾತಿ ಆರಂಭಿಸಿ ಸೆಕ್ಯೂರಿಟಿ ಗಾರ್ಡ್‌ ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಇಂದಿನಿಂದ ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕೃತಿ ಆರಂಭವಾಗಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಫೀಶಿಯಲ್ ವೆಬ್‌ಸೈಟ್‌ rbi.org.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಏನು? ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು? ಎನ್ನುವುದನ್ನು ನಾವು … Read more

ಕನ್ನಡ ಬಿಗ್‌ಬಾಸ್ ಸೀಸನ್​-8 ಆರಂಭಕ್ಕೆ ಡೇಟ್ ಅನೌನ್ಸ್

ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕುರಿತು ಎಕ್ಸ್ ಕ್ಲೂಸಿವ್ ಮಾಹಿತಿ ಈಗಾಗಲೇ ಮಾಧ್ಯಮಗಳಿಗೆ ದೊರಕಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲ್ಪಡುವ ಬಿಗ್‌ಬಾಸ್‌ ಮತ್ತೆ ಶುರುವಾಗ್ತಿದೆ. ಹೌದು ಸ್ವಾಮಿ ಅಸಲಿ ಆಟ ಈಗ ಶುರು ಅಂತಿದ್ದಾರೆ ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್. ಕೊರೋನಾ ವೈರಸ್ ಕಾರಣದಿಂದ … Read more

ಪ್ರತಿಯೊಬ್ಬ ಮಹಿಳೆಯು ತನ್ನ ಗಂಡನಲ್ಲಿ ಇದನ್ನ ಬಯಸ್ತಾಳೆ, ನಿಜವೇ..

ಈ ಭೂಮಿ ತಾಯಿ, ಆಕೆಯೂ ಒಬ್ಬ ಮಹಿಳೆ, ಈ ಪ್ರಕೃತಿ, ಆಕೆಯೂ ಒಬ್ಬ ಮಹಿಳೆ. ನಾವೆಲ್ಲರೂ ನಿಂತಿರುವ ಭೂಮಿತಾಯಿ, ಭಾರತ ಮಾತೆ ಇವರೆಲ್ಲರೂ ಮಹಿಳೆಯರೇ ಆಗಿರುವಾಗ ನಿಮ್ಮೊಂದಿಗೆ ಸದಾ ನಿಮ್ಮ ಲಾಲನೆ-ಪಾಲನೆಯಲ್ಲಿ ಇರುವ ಮಹಿಳೆಗೆ ಸರಿಯಾದ ಗೌರವ ಸಿಗಬೇಕಲ್ಲವೇ? ಅವರ ಇಷ್ಟಕಷ್ಟಗಳ ಬಗ್ಗೆ ನಿಮಗೆ ಅರಿವಿರಬೇಕಲ್ಲವೇ, ಒಬ್ಬ ಮಹಿಳೆಯನ್ನು ಪ್ರೀತಿಸುವುದು ಮತ್ತು ಅವರನ್ನು ಗೌರವಿಸುವುದು ಪ್ರತಿಯೊಬ್ಬ ಪುರುಷನ ಕರ್ತವ್ಯ, ಜೊತೆಗೆ ಇದು ಪುರುಷರಿಗೇ ಗೌರವವನ್ನು ತಂದುಕೊಡುತ್ತದೆ. ಆಸ್ಕರ್ ವೈಲ್ಡ್ ಅವರ ಮಾತಿನಲ್ಲಿ, “ಮಹಿಳೆಯರನ್ನು ಪ್ರೀತಿಸಬಹುದು ಆದರೆ ಅರ್ಥಮಾಡಿಕೊಳ್ಳಲು … Read more

ಕೊಹ್ಲಿ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ಆಗುವ ಎಲ್ಲ ಲಕ್ಷಣಗಳು ಈ 5 ಜನರಲ್ಲಿದೆ

ನಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರವರು ವಿಶ್ವ ಕಂಡ ಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವಾರು ದಿಗ್ಗಜರು ಮಾಡದಿರುವ ಸಾಧನೆಗಳನ್ನು ವಿರಾಟ್ ಕೊಹ್ಲಿ ರವರು ಈಗಾಗಲೇ ಮಾಡಿ ಮುಗಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯಾರು ಮೀರಿಸಲಾಗದು ಅಂತಹ ದಾಖಲೆಗಳನ್ನು ಸೃಷ್ಟಿ ಮಾಡಲು ಸಿದ್ಧರಿದ್ದಾರೆ. ಇಂದಿನ ಕಾಲದ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳು ಕೂಡ ನಾವು ವಿರಾಟ್ ಕೊಹ್ಲಿ ರವರಂತೆ ಬ್ಯಾಟಿಂಗ್ ಮಾಡಬೇಕು ಎಂಬ ಆಸೆ ಹೊರಹಾಕುತ್ತಾರೆ. ವಿರಾಟ್ ಕೊಹ್ಲಿ ರವರು ಮುಂದಿನ ವಿಶ್ವಕಪ್ … Read more

ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಪ್ರಶಾಂತ್ ನಿಲ್ ಹುಡುಕುತ್ತಿರುವ ಹೀರೋಯಿನ್ ಯಾರು ಗೊತ್ತೇ?

ಪ್ರಭಾಸ್ ನಟನೆಯ ಸಲಾರ್ ಚಿತ್ರ ಸೆಟ್ಟೇರಿದ್ದು, ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಹೊಂಬಾಳೆ ಫಿಲಂಸ್ ಬಂಡವಾಳ ಹಾಕುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲಾಗುವುದು ಎನ್ನಲಾಗಿದೆ‌. ಸಹಜವಾಗಿಯೇ ಈಗ ಸಲಾರ್ ಸಿನಿಮಾದ ಬಗೆಗಿನ ಪ್ರತಿ ಸುದ್ದಿಯು ಕೂಡಾ ದೊಡ್ಡ ಸದ್ದಾಗುತ್ತಿದೆ‌. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕೆಜಿಎಫ್ ನಿರ್ದೇಶಕ ಹಾಗೂ ತಂತ್ರಜ್ಞರ ಕಾಂಬಿನೇಷನ್ ನಲ್ಲಿ ಸಲಾರ್ ಸಿದ್ಧವಾಗುತ್ತಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆಗಳು … Read more

ಆ ದಿನ ಒಂದೊತ್ತಿನ ಊಟಕ್ಕಿಲ್ಲದ ವ್ಯಕ್ತಿ ಇಂದು ತನ್ನ ಶ್ರಮದಿಂದ ಎಷ್ಟು ಸಂಪಾದಿಸಿದ್ದಾರೆ ಗೊತ್ತೇ?

ಜೀವನ ಎಂದಮೇಲೆ ಮನುಷ್ಯನನ್ನಾದರೂ ಸಾಧನೆ ಮಾಡಲೇಬೇಕು. ಇಲ್ಲವಾದಲ್ಲಿ ಅವನ ಜೀವನವು ಅರ್ಥವಾಗುತ್ತದೆ. ಇಷ್ಟು ವ್ಯಕ್ತಿಗಳು ಹುಟ್ಟಿನಿಂದ ಹೊಟ್ಟೆಗೆ ಸಹ ಇಲ್ಲದೆ ಕೋಟ್ಯಾಧೀಶ್ವರ ಆದ ಉದಾಹರಣೆಗಳಿವೆ. ಅಂತಹವರಲ್ಲಿ ರೇಣುಕಾ ಆರಾಧ್ಯ ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ಅವರ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮೂಲತಃ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ರೇಣುಕಾ ಆರಾಧ್ಯ ಅವರು ಜನಿಸಿದರು. ಇವರ ತಂದೆ ದೇವಸ್ಥಾನದ ನೌಕರಿ ಪೂಜಾರಿ ಆಗಿದ್ದರು. ಆದರೆ ಇವರಿಗೆ ಬರುವ ಸಂಬಳ ಇವರ ಕುಟುಂಬಕ್ಕೆ ಸಾಲುತ್ತಿರಲಿಲ್ಲ. ಆರನೆಯ … Read more

ಇವರು ಓದಿರೋದು ಬರಿ 8ನೇ ಕ್ಲಾಸ್ ಆದ್ರೆ ಈ ವರ್ಷದ ಆಧಾಯ 1100 ಕೋಟಿ.!

ಮಿಲ್ಕಿ ಮಿಸ್ಟ್ ಎನ್ನುವುದು ಒಂದು ಅದ್ಭುತವಾದಂತಹ ಹಾಲಿನಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಕಂಪನಿಯಾಗಿದೆ. ಹಾಲಿನಿಂದ ಅನೇಕ ವಸ್ತುಗಳನ್ನು ತಯಾರಿಸಬಹುದು ಮತ್ತು ಅದನ್ನು ಒಂದು ವ್ಯಾಪಾರಕ್ಕೆ ಸೇರಿಸಿಕೊಳ್ಳಬಹುದು ಎಂದು ಸತೀಶ್ ಕುಮಾರ್ ಅವರು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಸತೀಶ್ ಕುಮಾರ್ ಅವರು ಮಿಲ್ಕಿ ಮಿಸ್ಟ್ ಕಂಪನಿಯ ಎಂ.ಡಿ. ಆಗಿದ್ದಾರೆ. ಇವರು ಮೂಲತಃ ಬಡ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಸಣ್ಣ ಪ್ರಮಾಣದ ಹಾಲು ವ್ಯವಹಾರವನ್ನು ನಡೆಸಿ ಜೀವನವನ್ನು ಮಾಡುತ್ತಿದ್ದರು. … Read more

ಸಿಎಂ ಸ್ವ-ಉದ್ಯೋಗ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ಸರ್ಕಾರವು ಅನೇಕ ನೀತಿ ನಿಯಮಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಕೂಡ ಮಾಡುತ್ತಾ ಹೋಗುತ್ತದೆ. ಅದರಲ್ಲೂ ನಮ್ಮ ಪ್ರಧಾನಮಂತ್ರಿ ಅದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ಮೇಲೆ ಅನೇಕ ಬದಲಾವಣೆಗಳು ಆಗಿವೆ. ದುಡ್ಡಿನ ವಿಷಯದಲ್ಲಿ ಆಗಿರಬಹುದು. ಹಾಗೆಯೇ ಎಲ್ಲಾ ರೀತಿಯ ಜನರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ನಾವು ಇಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸ್ವಉದ್ಯೋಗ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಎಷ್ಟೋ ಜನ ಹೊಸ ಉದ್ಯೋಗವನ್ನು … Read more

ರಾಧಿಕಾ ಅನ್ನೋರು ಯಾರು ನನಗೆ ಗೊತ್ತೇ ಇಲ್ಲ ಮಾಜಿ ಮುಖ್ಯಮಂತ್ರಿ

ರಾಧಿಕಾ ಯಾರೋ ಗೊತ್ತಿಲ್ಲ. ಯಾರಪ್ಪ ಅವರೆಲ್ಲ ಎಂದು ಕುಮಾರಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ. 2023ಕ್ಕೆ ಕರ್ನಾಟಕ ಜನತಾದಳ ರಾಜ್ಯವಾಗಲಿದೆ. ಜನರು ಒಮ್ಮೆ ನನಗೆ ಐದು ವರ್ಷ ಅವಕಾಶ ಕೊಡಲಿ. ಮುಖ್ಯಮಂತ್ರಿ ಹೇಗೆ ಕೆಲಸ ಮಾಡಬೇಕು ಎಂದು ತೋರಿಸಿಕೊಡುತ್ತೇನೆ. ಹಾಗಾಗದಿದ್ದಲ್ಲಿ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ಹೇಳಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ನಡೆದ ಕುಡಿಯುವ ನೀರಿನ ಯೋಜನೆ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುಮಾರಸ್ವಾಮಿಯವರು ಮಾಧ್ಯಮದವರೊಂದಿಗೆ ಮಾತನಾಡುವ … Read more

ಯಶ್ ಅವರಿಗೆ ರಾಕಿಂಗ್ ಸ್ಟಾರ್ ಎಂದು ಟೈಟಲ್ ಕೊಟ್ಟಿದ್ದು ಯಾರು.?

ರಾಕಿಂಗ್ ಸ್ಟಾರ್ ಯಶ್ ಅವರಿಗೆ ರಾಕಿಂಗ್ ಸ್ಟಾರ್ ಎಂದು ಮೊದಲು ಕರೆದಿದ್ದು ಯಾರು ಅವರ ಸಿನಿ ಜರ್ನಿ, ನಿರ್ದೇಶಕ ನಾಗೇಂದ್ರ ಅರಸ್ ಅವರ ಜೊತೆಗೆ ರಾಕಿ ಸಿನಿಮಾ ಮಾಡಿದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನಾಗೇಂದ್ರ ಅರಸ್ ಅವರ ನಿರ್ದೇಶನದಲ್ಲಿ ರಾಕಿ ಸಿನಿಮಾ ಕೆಲಸ ಪ್ರಾರಂಭವಾಗಿತ್ತು ಆದರೆ ಕ್ಯಾಮೆರಾಮೆನ್ ವಿಷಯವಾಗಿ ನಿರ್ದೇಶಕರಿಗೂ ನಿರ್ಮಾಪಕರಿಗೂ ಸಣ್ಣ ಜಗಳವಾಗಿ ಬೇರೆ ನಿರ್ಮಾಪಕರೊಂದಿಗೆ ರಾಕಿ ಸಿನಿಮಾ ಮಾಡುವುದು ನಿರ್ಧಾರವಾಯಿತು. ಒಮ್ಮೆ ನಾಗೇಂದ್ರ ಅರಸ್ ಅವರು ಎಪಿ ಅರ್ಜುನ್ ಅವರ … Read more

error: Content is protected !!