ಇವುಗಳಲ್ಲಿ ನಿಮ್ಮ ಒಂದು ನಂಬರ್ ಆಯ್ಕೆ ಮಾಡಿ ನೀವು ಹೇಗೆ ಅನ್ನೋದನ್ನ ತಿಳಿಸುತ್ತೇವೆ

ಈ ಜೀವ ಜಗತ್ತು ಸೃಷ್ಟಿ ಆಗಿರುವುದೆ ದೇವರಿಂದ ಎನ್ನುತ್ತೇವೆ. ಅದರಲ್ಲೂ ಪ್ರಕೃತಿಯ ಮೂಲ ದೈವವೆಂದು ಮನುಷ್ಯನನ್ನು ಕರೆಯಲಾಗುತ್ತದೆ. ಪಂಚಭೂತಗಳಾದ ನೀರು, ಗಾಳಿ, ಭೂಮಿ, ಬೆಂಕಿ, ಆಕಾಶ ಇವುಗಳನ್ನು ಪಂಚ ತತ್ವಗಳೆಂದೂ ಹಾಗೂ ಸಕಲ ಪ್ರಾಣಿಗಳು ಕೂಡಾ ದೈವದ ಸ್ವರೂಪವೇ ಎನ್ನಲಾಗಿದೆ. ಕೆಲವು ಪ್ರಾಣಿ ಹಾಗೂ ಪಕ್ಷಿಗಳು ಮಾನವನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಹೇಳುತ್ತವೆ. ಅದರಂತೆ ಹಸ್ತ ಸಾಮುದ್ರಿಕ, ಜಾತಕ, ಸಂಖ್ಯಾ ಶಾಸ್ತ್ರದಂತಹ ಮತ್ತಷ್ಟು ವಿಧದಲ್ಲಿ ಜ್ಯೋತಿಷ್ಯ ಹೇಳುತ್ತಾರೆ. ಹಾಗೆಯೆ ಕೆಲವರೂ ಅಕ್ಷರ ಹಾಗೂ ಸಂಖ್ಯೆಗಳನ್ನು ಇಟ್ಟುಕೊಂಡು ಸಹ … Read more

ಕಾಲಿನ ಎರಡನೇ ಬೆರಳು ಉದ್ದ ಇರೋ ಹುಡುಗಿಯರನ್ನ ಮದುವೆ ಯಾದ್ರೆ ಏನಾಗುತ್ತೆ

ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗಿ ವಿನಮ್ರವಾಗಿ ಇರಬೇಕು, ಸುಂದರವಾಗಿ ಇರಬೇಕು ಎಲ್ಲ ಬಗೆಯಲ್ಲಿಯೂ ಸರ್ವಾಲಂಕಾರ ಆಗಿ ಇರಬೇಕು ಎಂದು ಬಯಸುತ್ತಾರೆ. ಅದೇ ರೀತಿ ಕೆಲವರು ಮದುವೆಯ ವಿಚಾರದಲ್ಲಿ ಶಾಸ್ತ್ರ ಸಂಪ್ರದಾಯಗಳನ್ನು ಬಹಳಷ್ಟು ಗೌರವಿಸಿ ಮದುವೆ ಆಗುವವರೂ ಇರುತ್ತಾರೆ ಅಂತವರಿಗಾಗಿ ಈ ಲೇಖನದಲ್ಲಿ ನಾವು ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ವಿವಾಹ ಆದರೆ ಅವರ ಜೀವನ ಹೇಗೆ ಯಾವ ರೀತಿಯಲ್ಲಿ ಇರುತ್ತದೆ ಎನ್ನುವುದನ್ನು ನಾವಿಲ್ಲಿ ನೋಡೋಣ. ಕಾಲಿನ … Read more

ಕರೋನದಿಂದ ಭಯ ಬೇಡ ಗೆಲ್ಲುವ ಉಪಾಯ ನೋಡಿ

ಕರೋನ ವೈರಸ್ ಎಂಬುದು ಯಾರಿಗೂ ಗೊತ್ತಿಲ್ಲ ಅನ್ನುವ ಹಾಗೆ ಇಲ್ಲ ಈಗ. ಚೀನಾದ ಮೂಲಕ ಜಗತ್ತಿಗೆ ಕಾಲಿಟ್ಟ ಈ ಕರೋನಾ ವೈರಸ್ ಇದೀಗ ತನ್ನ ಕರಾಳ ಹಸ್ತವನ್ನು ಜಗತ್ತಿನ ಎಲ್ಲೆಡೆಗಳಲ್ಲೂ ಚಾಚುತ್ತಾ ಎಷ್ಟೋ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಾ ಮುಂದೆ ಸಾಗುತ್ತಲೇ ಇದೆ. ಹೀಗೆ ಕರೋನಾಗೆ ತುತ್ತಾಗಿ ಹುಷಾರಾಗಿ ಬಂದವರು ಕೂಡಾ ಬಹಳಷ್ಟು ಜನರಿದ್ದಾರೆ. ಕರೋನದಿಂದ ಹುಷಾರಾಗಿ ಬಂದಂತಹ ಬೆಂಗಳೂರು ನಗರದ ಮೂರನೆ ಹಂತದ ನಿವಾಸಿ ಆದಂತಹ ರವೀಂದ್ರ ಕಶ್ಯಪ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕರೋನ ಬಗ್ಗೆ … Read more

ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅಜ್ಜಿಗೆ ಈ ಅಧಿಕಾರಿ ಮಾಡಿದ ಸಹಾಯವೇನು ಗೊತ್ತೇ

ಐಎಎಸ್ ಅಧಿಕಾರಿ ಬಡ ಅಜ್ಜಿಗೆ ಸಹಾಯ ಮಾಡಿ ದೇವರಾದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಲವು ಮನೆಗಳಲ್ಲಿ ಕರೆಂಟ್ ಇರುವುದಿಲ್ಲ. ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಕದ್ದು ಮುಚ್ಚಿ ಕರೆಂಟ್ ಹಾಕಿಕೊಂಡಿರುತ್ತಾರೆ. ಈ ರೀತಿ ಅಕ್ರಮವಾಗಿ ಕರೆಂಟ್ ಬಳಸುವ ಮನೆಗಳನ್ನು ಪತ್ತೆಹಚ್ಚಲು ಭೀಮಸಿಂಗ್ ಎನ್ನುವ ಐಏಎಸ್ ಅಧಿಕಾರಿ ಛತ್ತೀಸ್ ಗರ್ ರಾಜ್ಯದ ರಾಜನಂದಗಾಂವ್ ನಲ್ಲಿ ಪರಿಶೀಲನೆ ನಡೆಸುತ್ತಾರೆ. ಆಗ ವಯಸ್ಸಾದ ಬಡ ಮಹಿಳೆಯು ಮನೆ ಹೊರಗೆ ಕುಳಿತಿರುತ್ತಾರೆ. ಆಗ ಭೀಮಸಿಂಗ್ ಯಾಕಜ್ಜಿ ಇಲ್ಲಿ ಕೂತಿದ್ದಿಯ … Read more

ಮನಸ್ಸನ್ನು ನಿಯಂತ್ರಿಸೋದು ತುಂಬಾ ಸುಲಭ ಇಲ್ಲಿದೆ ನೋಡಿ ಬುದ್ಧ ಹೇಳಿದ ಒಂದೊಳ್ಳೆ ಉಪಾಯ

ಬುದ್ಧ ತನ್ನ ಇತರ ಸನ್ಯಾಸಿಗಳ ಜೊತೆಗೆ ಬೇರೆ ಬೇರೆ ಸ್ಥಳಗಳಿಗೆ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಲೇ ಇದ್ದರು. ಹೀಗೆ ಅವರ ನಿರಂತರ ಸಂಚಾರದಿಂದಾಗಿ ಅದೆಷ್ಟೋ ಘಟನೆಗಳನ್ನು ನೋಡಿ ಅವುಗಳ ಮೂಲಕ ಎಷ್ಟೋ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಕೆಲವೊಂದು ದಾಖಲಾಗಿವೆ ಇನ್ನು ಕೆಲವೊಂದು ಹಾಗೆಯೇ ಕಥೆಯ ರೂಪ ಪಡೆದು ಜೀವ ತಾಳಿವೆ. ಒಮ್ಮೆ ಬುದ್ಧ ಒಂದು ಊರಿನಿಂದ ಇನ್ನೊಂದು ಊರಿಗೆ ತನ್ನ ಅನುಚರ ಸನ್ಯಾಸ ಗಳೊಂದಿಗೆ ಸಾಗುತ್ತಿದ್ದಾಗ ಅವರು ಅಂದು ಕೆರೆಯಪಕ್ಕದಲ್ಲಿ ಹಾದು ಹೋಗಬೇಕಿತ್ತು. … Read more

ನೀವು ಈ ರೀತಿಯ ನಿದ್ರೆ ಮಾಡಿ ಚಮತ್ಕಾರ ನೋಡಿ

ನಿದ್ರೆಯನ್ನು ಎಷ್ಟು ಸಮಯ ಮಾಡಬೇಕು ಹಾಗೂ ನಿದ್ರೆ ಕಡಿಮೆ ಮಾಡಲು ಉಪಾಯವೇನು ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ರಿಸರ್ಚ್ ಪ್ರಕಾರ ಒಬ್ಬ ವ್ಯಕ್ತಿ ಜೀವನದ ಮೂರನೇ ಒಂದು ಭಾಗ ಕೇವಲ ಮಲಗುವುದರಲ್ಲೆ ಕಳೆಯುತ್ತಾನೆ. ನಮ್ಮ ಎವರೇಜ್ ವಯಸ್ಸು 75 ಆದರೆ ಎವರೇಜ್ ಸ್ಲೀಪ್ ಟೈಮ್ 8 ಗಂಟೆ. ಸೈನ್ಸ್ ಪ್ರಕಾರ ಆರೋಗ್ಯಕರ ಜೀವನ ಶೈಲಿಗೆ ಒಬ್ಬ ವ್ಯಕ್ತಿ 25 ವರ್ಷಗಳ ಕಾಲ ನಿದ್ರೆ ಮಾಡಲು ಕಳೆಯುತ್ತಾನೆ. ನಮ್ಮ ಸ್ಲೀಪ್ ಟೈಮ್ ಕಡಿಮೆ ಮಾಡಬಹುದು ಆದ್ದರಿಂದ … Read more

ಜೀವನದಲ್ಲಿ ಈ ವಿಷಯ ಗೊತ್ತಿದ್ರೆ ಚನ್ನಾಗಿ ಸಂಪಾದಿಸಿ ಹಣ ಉಳಿಸುತ್ತೀರಾ

ಜೀವನದಲ್ಲಿ ಹಣ ಯಾವ ರೀತಿ ಪ್ರಯೋಜನ ಹಾಗೂ ಹಣದ ಉಳಿತಾಯದ ಬಗ್ಗೆ ಹಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಪ್ರಪಂಚದ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಒಮ್ಮೆ ಮಗಳ ಜೊತೆ ಒಂದು ರೆಸ್ಟೋರೆಂಟ್ ಗೆ ಹೋಗುತ್ತಾರೆ ಊಟದ ನಂತರ ಬಿಲ್ ಗೇಟ್ಸ್ ವೇಟರ್ ಗೆ ಒಂದು ಡಾಲರ್ ಟಿಪ್ಪನ್ನು ಕೊಡುತ್ತಾರೆ ಅದನ್ನು ನೋಡಿದ ಮಗಳು ಅದೇ ವೇಟರ್ ಗೆ 100 ಡಾಲರ್ ಟಿಪ್ಪ ಕೊಟ್ಟು ತಂದೆಯ ಹತ್ತಿರ ನಮ್ಮ ಬಳಿ ಇಷ್ಟು ಹಣವಿದ್ದರೂ ವೇಟರ್ … Read more

ಸಂತೋಷದ ಜೀವನಕ್ಕಾಗಿ 4 ಸರಳ ಅಭ್ಯಾಸಗಳು ಅಳವಡಿಸಿಕೊಳ್ಳಿ

ಜೀವನದಲ್ಲಿ ಖುಷಿಯಾಗಿರಬೇಕಾದರೆ ಪಾಲಿಸುವ ಕೆಲವು ಸೂತ್ರಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಬ್ರಹ್ಮಕುಮಾರಿ ಅವರು ಜೀವನದಲ್ಲಿ ಪಾಲಿಸಬೇಕಾದ ಸೂತ್ರಗಳನ್ನು ಹೇಳಿದ್ದಾರೆ. ಬೇಗ ಎದ್ದೇಳಿ ಬೇಗ ಮಲಗಬೇಕು ಬೆಳಗಿನ ಸಮಯ ವೈಬ್ರೇಷನ್ ಹೈಯೆಸ್ಟ್ ಇರುತ್ತದೆ. ಧ್ಯಾನ ಮಾಡಲು ಬೆಳಗ್ಗೆ 4 ಗಂಟೆಗೆ ಎದ್ದರೆ ನಮಗೆ ನಾವು ಶುಭಾಶಯ ಹೇಳಿಕೊಳ್ಳಬೇಕು ಇದು ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ಬೇಗ ಮಲಗುವುದರಿಂದ ಬೆಳಗ್ಗೆ ಬೇಗ ಏಳಲು ಸಾಧ್ಯ ಮಲಗುವ ಸಮಯ ಮತ್ತು ಏಳುವ ಸಮಯ ಸಾತ್ವಿಕವಾಗಿರಬೇಕು. ಬೆಳಗ್ಗೆ ಬೇಗ … Read more

ಕಣ್ಣ ಮುಂದೆಯೆ ಹೃದಯಘಾತದಿಂದ ತಂದೆಯ ಸಾವು, ನೋವಿನಲ್ಲೂ ದೊಡ್ಡ ಅನಾಹುತ ತಪ್ಪಿಸಿದ ಮಗ

ಕಣ್ಣ ಮುಂದೆ ತಂದೆಯ ಸಾವು ಆದರೂ ಇನ್ನೊಂದು ಅನಾಹುತವನ್ನು ತಪ್ಪಿಸಿದ ಬಾಲಕನ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ತಂದೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ರೂ ಮಗ ಸಮಯಪ್ರಜ್ಞೆಯಿಂದ ಮತ್ತೊಂದು ಅನಾಹುತ ತಪ್ಪಿಸಿದ್ದಾನೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಎ.ಪಿಎಂ.ಸಿ ಮುಂಭಾಗ ಘಟನೆ ನಡೆದಿದೆ. ಟಾಟಾ ಏಸ್​ ವಾಹನ ಚಲಾಯಿಸುತ್ತಿದ್ದಾಗಲೇ ಶಿವಕುಮಾರ್​​​ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಈ ವೇಳೆ 8 ವರ್ಷದ ಮಗ ವಾಹನವನ್ನು ರಸ್ತೆ ಪಕ್ಕದ ದಿಣ್ಣೆ ಕಡೆಗೆ ತಿರುಗಿಸಿ ಆಗಬಹುದಾದ ದುರಂತವೊಂದನ್ನು ತಪ್ಪಿಸಿದ್ದಾನೆ. ಟಾಟಾ ಏಸ್​​ನಲ್ಲಿ ಮಿಕ್ಸಿಗಳು … Read more

ಕನ್ನಡದ ಈ ಸಿಂಗರ್ಸ್ ಗಳು ಒಂದು ಹಾಡು ಹಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ

ಒಂದು ಕಾಲದಲ್ಲಿ ಚಿತ್ರರಂಗದ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದರ ಸಲುವಾಗಿ 1,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಕಾಲ ಬದಲಾಗಿದೆ ಈಗ ಹಾಗೇ ಕಾಲ ಬದಲಾದಂತೆcಚಿತ್ರರಂಗದಲ್ಲಿ ಒಂದು ಹಾಡನ್ನು ಹೇಳುವುದರ ಸಲುವಾಗಿ ಗಾಯಕರು ತೆಗೆದುಕೊಳ್ಳುವಂತಹ ಸಂಭಾವನೆಯೂ ಕೂಡ ಬದಲಾಗಿದೆ. ಹಿಂದೆಲ್ಲ ಒಂದೇ ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಗಾಯಕರು ಹಾಡುತ್ತಿದ್ದರು. ಆದರೆ ಈಗ ಹಾಗಿಲ್ಲ ಒಂದೇ ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಗಾಯಕ ಗಾಯಕಿ ಹಾಡದೆ ಒಂದು ಸಿನಿಮಾದ ಹಾಡುಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ … Read more

error: Content is protected !!