ಒಂದು ಗ್ಲಾಸ್ ನೀರಿನ ಜೊತೆಗೆ ಜೇನುತುಪ್ಪ ಸೇವನೆ ಮಾಡುವುದರಿಂದ ಏನ್ ಲಾಭವಿದೆ ಗೊತ್ತೇ

ತುಂಬಾ ಜನ ನಮ್ಮಲ್ಲಿ ಬೆಳಿಗ್ಗೆ ಎದ್ದಕೂಡಲೇ ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನ ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ನೀರಿನ ಜೊತೆಗೇ ನಿಂಬೆಹಣ್ಣಿನ ರಸ ಅಥವಾ ಜೇನು ತುಪ್ಪ ಇವುಗಳನ್ನು ಸಹ ಬೆರೆಸಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ‌ . ನಿಜಕ್ಕೂ ಇದು ನಮ್ಮ ಆರೋಗ್ಯದ ದ್ರಷ್ಟಿಯಿಂದ ನೋಡಿದರೆ ಒಳ್ಳೆಯ ಅಭ್ಯಾಸ ಎನ್ನಬಹುದು‌ . ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಹಲವಾರು ಲಾಭದಾಯಕ ಆರೋಗ್ಯಕಾರೀ ಅಂಶಗಳು ಇವೆ ಹಾಗಾದ್ರೆ ಅವು ಏನು? ತಿಳಿಸಿಕೊಡ್ತೀವಿ ನೋಡಿ. … Read more

ನಿಮ್ಮ ಪಾದಗಳು ನೀವು ಹೇಗೆ ಅನ್ನೋದನ್ನ ತಿಳಿಸುತ್ತವೆ

ಮನುಷ್ಯನ ಗುಣಗಳನ್ನ ಮನುಷ್ಯನ ದೇಹದ ಕೆಲವು ಭಾಗಗಳಿಂದಲೂ ಹೇಳಬಹುದು ಎಂಬ ವಿಚಾರವನ್ನು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದೂ ಸಹ ಎಷ್ಟರವರೆಗೆ ಎಂದರೆ ನಮ್ಮ ಬಗ್ಗೆ ನಮಗೇ ತಿಳಿಯದಷ್ಟು. ಆದರೆ ಇಂತಹ ವಿಷಯಗಳ ಬಗ್ಗೆ ನಾವು ತುಂಬಾ ತಲೆ ಕೆಡಿಸಿಕೊಳ್ಳೋದೇ ಇಲ್ಲ. ನಮ್ಮ ಕಾಲಿನ ಆಕಾರದಿಂದ ಮನುಷ್ಯನ ಗುಣವನ್ನು ಕಂಡುಹಿಡಿಯಲಾಗತ್ತೆ ಅಂತ ಹೇಳ್ತಾರೆ. ಇದು ನೂರಾರು ವರ್ಷಗಳ ಹಿಂದೆ ಗ್ರೀಕ್ ನಲ್ಲಿ ಚಾಲ್ತಿಯಲ್ಲಿತ್ತು. ನಮ್ಮಲ್ಲಿ ಜಾತಕ ನೋಡುವ ಹಾಗೇ ನಮ್ಮ ಕಾಲಿನ ಜಾತಕ ನೋಡಿ ನಮ್ಮ ಗುಣಗಳನ್ನು … Read more

ಖರ್ಜುರವನ್ನು ಹಾಲಿನಲ್ಲಿ ಹಾಕಿ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭಗಳಿವು

ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ನಾವು ದಿನನಿತ್ಯ ಒಂದಲ್ಲ ಒಂದು ರೀತಿಯ ಆಹಾರವನ್ನು ಸೇವಿಸುತ್ತಲೇ ಇರುತ್ತೇವೆ. ಆದರೆ ಕೆಲವು ಸುಲಭ ವಿಧಾನಗಳನ್ನ ಬಳಸಿ, ಮನೆಯಲ್ಲಿಯೇ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಹೇಗೆ ಅಂತ ಕೆಲವೊಬ್ಬರಿಗೆ ಗೊತ್ತೇ ಇರಲ್ಲ. ಸರಳವಾದ ಮನೆ ಮದ್ದನ್ನು ಬಳಸಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅದು ಹಾಲು ಮತ್ತು ಖರ್ಜೂರದಿಂದ ಹೇಗೆ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳೋದು ಅಂತ ನೋಡೋಣ. ಖರ್ಜೂರದಲ್ಲಿ ಅಧಿಕವಾದ ಕಬ್ಬಿಣದ ಅಂಶ ಇರತ್ತೆ ಹಾಲಿನಲ್ಲಿ ಹಲವಾರು ಪೋಶಕಾಂಶಗಳು ಇರತ್ತೆ.ಆದರೆ, ಹಾಲಿನಲ್ಲಿ … Read more

ಈ ನಾಲ್ಕು ರಾಶಿಯವರಿಗೆ ಗಜ ಕೇಸರಿ ಯೋಗ ಶುರು, ಹಣಕಾಸಿನ ವ್ಯವಹಾರ ಉತ್ತಮವಾಗಿರುವುದು

ಪ್ರತಿಯೊಂದು ಹುಣ್ಣಿಮೆ ಅಮಾವಾಸ್ಯೆಯ ದಿನಗಳು ಪ್ರತಿ15ದಿನಗಳಿಗೊಮ್ಮೆ ಬರುತ್ತದೆ. ಹಾಗೆಯೇ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಅದರದೇ ಆದ ಪ್ರಾಮುಖ್ಯತೆ ಹೊಂದಿರುತ್ತವೆ. ಇದೀಗ 22 ಏಪ್ರಿಲ್ ನಲ್ಲಿ ವರ್ಷದ ನಾಲ್ಕನೇ ಅಮಾವಾಸ್ಯೆ ಬಂದಿದೆ. ಇದು ಯುಗಾದಿ ಹಬ್ಬದ ನಂತರ ಬರುವ ಮೊದಲ ಅಮಾವಾಸ್ಯೆ ಆಗಿದೆ.ಆದ್ದರಿಂದ ಈ ಅಮಾವಾಸ್ಯೆ ಮುಗಿದ ನಂತರ ಈ ನಾಲ್ಕು ರಾಶಿಯವರು ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ. ಇವರ ಮುಂದಿನ ಜೀವನದ ತುಂಬಾ ಸುಖಮಯವಾಗಿರುತ್ತದೆ. ಹಾಗಾದರೆ ಆ ನಾಲ್ಕು ರಾಶಿಗಳು ಯಾವುದು ಎಂದು ತಿಳಿಯೋಣ. ಈ ಅಮಾವಾಸ್ಯೆಯ … Read more

ಅಂದು ಈ ಹುಡುಗ ಕ್ರಿಯೇಟ್ ಮಾಡಿದ್ದ ಚಿಕ್ಕ ಆ್ಯಪ್ ನಿಂದ ಇಂದು ಇವನು ಎಷ್ಟು ನೂರು ಕೋಟಿ ಸಂಪಾದನೆ ಮಾಡುತ್ತಿದ್ದಾನೆ ಗೊತ್ತಾ

ಈಗಿನ ಆಧುನಿಕ ಯುಗದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್. ಈ ಮೊಬೈಲ್ ಫೋನ್ ಗಳಲ್ಲಿ ಒಂದಷ್ಟು ಆಪ್ಸ್ ಇರುತ್ತವೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವರು ಮೊಬೈಲಿನಿಂದ ಎಷ್ಟೋ ಮಾಹಿತಿಯನ್ನು ಪಡೆಯುತ್ತಾರೆ. ಈಗಂತೂ ಗೂಗಲ್ ಬಗ್ಗೆ ಹೇಳುವುದೇ ಬೇಡ. ಇನ್ನು ಹೆಂಗಸರು ಮೊಬೈಲ್ ಇಂಟರ್ನೆಟ್ ಸಹಾಯದಿಂದ ಅಡುಗೆ ಸಹಿತ ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಗೂಗಲ್, ಫೇಸ್ಬುಕ್ ನಲ್ಲಿ ಒಂದು ಚಿಕ್ಕ ವಿಡಿಯೋ ನೋಡಿದ 25ವರ್ಷದ ಯುವಕ ಒಂದು ದೊಡ್ಡ ಸಾಧನೆ ಮಾಡಿದ್ದನ್ನು ನೋಡೋಣ. ಅವರೇ ಫಣೀಂದ್ರ ಅವರು.ಇವರು … Read more

ಮನೆಯಲ್ಲೆ ಚಾಕಲೇಟ್ ಕೇಕ್ ಮಾಡುವ ಸರಳ ವಿಧಾನ

ಮೈದಾ, ಮೊಟ್ಟೆ, ಸಕ್ಕರೆ ಹಾಗೂ ಓವೆನ್ ಇಲ್ಲದೇನೆ ಹಬೆಯಲ್ಲಿ ಚಾಕಲೇಟ್ ಕೇಕ್ ಮಾಡೋದು ಹೇಗೆ ಅಂತ ನೋಡೋಣ. ಓವೆನ್ ಇಲ್ದೆ ಕೇಕ್ ಬೆಯಸೋಕೆ ಮರಳು ಉಪ್ಪು ಬಳಸೋದು ಅಳತೆ ಗೊತ್ತಾಗಲ್ಲ ಇದಕ್ಕೆ. ಇಡ್ಲಿ ತರ ನೀರು ಇಟ್ಟು ನೀರಲ್ಲಿ ಕೇಕ್ ಮಿಕ್ಸ್ ಇಟ್ಟು ಬೇಯಿಸಬೇಕು ಕೇಕ್ ರೆಡಿ ಆಗತ್ತೆ. ಹಾಗಾದ್ರೆ ಈ ಕೇಕ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಮೊದಲು ಒಂದು ಬೌಲ್ ಗೆ ಒಂದು ಲೋಟ ಅಳತೆಗೆ ಇಟ್ಟುಕೊಂಡು ಆ ಲೋಟದಲ್ಲಿ ಕಾಲು ಲೋಟ … Read more

ಮನೆಯಲ್ಲಿ ಮನಿ ಪ್ಲಾಂಟ್ ಗಿಡ ಬೆಳೆಸುವ ಸುಲಭ ವಿಧಾನ

ಒಂದು ಮನೆ ಅಂತ ಅಂದಮೇಲೆ ಮನೆಯಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ಇರಬೇಕಾಗುತ್ತದೆ. ಹಾಗಾಗಿ ಮನೆಯಲ್ಲಿ ಏನಾದ್ರೂ ಹಸಿರು ಗಿಡಗಳನ್ನ ಬೆಳೆಸಿ ತಂಪಾದ ವಾತಾವರಣ ಇರಲಿ ಅಂತ ಬಯಸ್ತಿವಿ ಆ ಗಿಡಗಳಲ್ಲಿ ಹೆಚ್ಚಿನದಾಗಿ ಮನಿ ಪ್ಲಾಂಟ್. ಇದರ ಬಗ್ಗೆ ನಾವು ಹೆಚ್ಚು ಕಾಳಜಿ ಮಾಡೋದು ಬೇಕಿಲ್ಲ. ಯಾಕೆಂದ್ರೆ ನಾವು ಎಲ್ಲಿ ಬೇಳೆಸುತ್ತಿವಿ ಅಲ್ಲಿ ಅದು ಸರಿಯಾಗಿ ಬೇಳೆಯತ್ತೆ. ಹೆಚ್ಚು ಬಿಸಿಲು ಬೇಡ ನೀರು ಬೇಡ. ಸ್ವಲ್ಪ ನೀರು ಸ್ವಲ್ಪ ನೀರು ಇದ್ರೆ ಸಾಕು. ಇದು ಮನೆಯ ಲಕ್ಷಣವನ್ನು ಹೆಚ್ಚಿಸುತ್ತದೆ … Read more

ಸೈಕಲ್ ರಿಪೇರಿ ಮಾಡುತ್ತಿದ್ದ ಹುಡುಗ ತನ್ನ ಶ್ರಮದಿಂದ ಐಎಎಸ್ ಅಧಿಕಾರಿಯಾದ ಸ್ಫೂರ್ತಿಧಾಯಕ ಕಥೆ!

ದುಡ್ಡಿನಿಂದಲೇ ಯಾರೂ ಶ್ರೇಷ್ಠರಾಗೋದಿಲ್ಲ.ಮನುಷ್ಯ ಅವನಿಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಅದೃಷ್ಟ ಕೈ ಕೊಟ್ಟರು ಪ್ರಯತ್ನ ಕೈ ಬಿಡುವುದಿಲ್ಲ.ನಾವೆಲ್ಲರೂ ಕನಸು ಕಾಣುತ್ತೇವೆ.ಆದರೆ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ.ನಮ್ಮಲ್ಲಿ ಎಷ್ಟೋ ಜನರ ಕನಸು ಆಸೆ ನನಸಾಗುವುದಿಲ್ಲ. ಆದರೂ ಶ್ರಮದಿಂದ ಸಾಧಿಸಿದ ಕಥೆ ಇದು.ಸಾಧಿಸೋ ಛಲ ಇದ್ರೆ ದೈವಬಲ ತಾನಾಗಿಯೇ ನಮ್ಮ ಕೈಹಿಡಿಯುತ್ತದೆ.ಮಹಾರಾಷ್ಟ್ರದ ಸಣ್ಣ ಹಳ್ಳಿ ಬೊಯ್ಸರ್ನಲ್ಲಿ ಸೈಕಲ್ ರಿಪೇರಿ ಮಾಡ್ತಿದ್ದ ಹುಡುಗ ಐಎಎಸ್ ಅಧಿಕಾರಿಯಾದ ಸ್ಪೂರ್ತಿ ಕಥೆ ಇದು. ವರುಣ್ ಭರನ್ವಲ್ ಅನ್ನೋ ಯುವಕನ ಕಥೆ ಇದು.ಅವ್ರದ್ದು ಚಿಕ್ಕ ಬಡ … Read more

ಸಿಲೆಂಡರ್ ಗ್ಯಾಸ್ ಬೇಗನೆ ಖಾಲಿಯಾಗದಂತೆ ಮಾಡುವ ಸುಲಭ ವಿಧಾನ

ಹಿಂದಿನ ಕಾಲದಲ್ಲಿ ಅಡುಗೆ ಕೆಲಸಕ್ಕೆ ಅಥವಾ ನೀರು ಕಾಯಿಸಲು ಎಲ್ಲದಕ್ಕೂ ಸಹ ಕಟ್ಟಿಗೆಯ ಒಲೆಯನ್ನು ಬಳಸುತ್ತಿದ್ದರು. ಕ್ರಮೇಣವಾಗಿ ಕಾಲ ಕಳೆಯುತ್ತಾ ಹೋದಂತೆ, ಆಧುನಿಕತೆಯ ಕಾರಣದಿಂದಾಗಿ ಕಟ್ಟಿಗೆಯ ಒಲೆಗಳು ಮಾಯವಾಗಿ ಗ್ಯಾಸ್ ಸ್ಟೋವ್ ಬಂದಿದೆ. ಎಲ್ಲೋ ಹಳ್ಳಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಟ್ಟಿಗೆ ಒಲೆಯನ್ನು ಕಾಣಬಹುದು ಅಷ್ಟೇ. ಇಂದು ಪ್ರತಿಯೊಬ್ಬರ ಮನೆಯಲ್ಲೂ ಸಹ ಸಿಲಿಂಡರ್ ಗ್ಯಾಸ್ ಇದ್ದೆ ಇದೆ. ಸಿಲಿಂಡರ್ ಗ್ಯಾಸ್ ಇಲ್ಲದ ಮನೆಯಿಲ್ಲ . ಆದರೆ ಇತ್ತೀಚಿನ ದಿನಗಳಲ್ಲಿ ಈ ಸಿಲಿಂಡರ್ ಗ್ಯಾಸ್ ಗಳ ಬೆಲೆಯೂ ಸಹ … Read more

ನಿಮ್ಮ ಸುತ್ತ ಮುತ್ತ ಈ ಗಿಡ ಇದ್ರೆ ಇದರ ಔಷಧಿ ಗುಣಗಳನ್ನು ತಿಳಿದುಕೊಳ್ಳಿ

ನಮ್ಮ ಸುತ್ತ ಮುತ್ತಲು ಇರುವಂತಹ ಈ ಒಂದು ಹೂವಿನ ಬಗ್ಗೆ ತಿಳಿದರೆ ನೀವು ತುಂಬಾ ಆಶ್ಚರ್ಯ ಪಡುತ್ತೀರ. ಸದಾ ಪುಷ್ಪವು ಒಂದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ತಿಳಿ ಗುಲಾಬಿ ಮಿಶ್ರಿತ ಕೆಂಪು ಬಿಳಿ ಬಣ್ಣದಲ್ಲಿ ನಾವು ಇದನ್ನು ಕಾಣಬಹುದು. ಎಲ್ಲಾ ಋತುವಿನಲ್ಲಿ ಇದು ಹೂವು ಬಿಡುವ ಕಾರಣ ಇದನ್ನ ಸದಾ ಪುಶ್ಪ ಅಥವಾ ನಿತ್ಯ ಪುಷ್ಪ ಎಂದು ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದಲ್ಲಿ. ಮೆದಾಗಾಸ್ಕರ್ ಎಂಬ ತವರೂರು ಉದ್ಯಾನವನದಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದ ಈ ಪುಷ್ಪಗಳ … Read more

error: Content is protected !!