ವ್ಯಾಪಾರ ವ್ಯವಹಾರದ ಜಾಗದಲ್ಲಿ ನಿಂಬೆಹಣ್ಣು ಹೀಗೆ ಇಡುವುದರಿಂದ ಏನಾಗುತ್ತೆ ಗೊತ್ತೇ

ನಿಂಬೆ ಹಣ್ಣನ್ನು ನಾವು ಅಡುಗೆಗೆ ಬಿಟ್ಟು ಇನ್ನೂ ಹಲವಾರು ಕಾರಣಗಳಿಗೆ ಬಳಸುತ್ತೇವೆ. ಕೆಲವೊಂದು ಸಲ ನಾವು ಗಾಡಿಗಳಲ್ಲಿ, ಮನೆಯ ಎದುರು, ಹೋಟೆಲ್ಗಳಲ್ಲಿ ಹೀಗೆ ಅನೇಕ ಕಡೆ ನಿಂಬೆ ಹಣ್ಣನ್ನು ಕಟ್ಟಿರುವುದನ್ನು ನೋಡಿರುತ್ತೇವೆ. ಹಾಗಾದ್ರೆ ಯಾಕಾಗಿ ಹೋಟೆಲು ಮನೆಗಳಲ್ಲಿ ನಿಂಬೆ ಹಣ್ಣನ್ನು ಕಟ್ಟಿರುತ್ತಾರೆ ಅಥವಾ ಕಟ್ಟಬೇಕು ಎಂಬುದರ ಕುರಿತು ತಿಳಿಯೋಣ ಬನ್ನಿ.. ನೀವು ಹೋಟೆಲ್ ಗಳಲ್ಲಿ ನೋಡಿರಬಹುದು ನಿಂಬೆ ಹಣ್ಣನ್ನು ಒಂದು ಲೋಟದಲ್ಲಿ ನೀರು ಹಾಕಿ ಇಟ್ಟಿರುತ್ತಾರೆ. ಹಣಗಳನ್ನು ಇಡುವ ಸ್ಥಳದಲ್ಲಿ ಈ ರೀತಿಯಾಗಿ ಇಟ್ಟಿರುತ್ತಾರೆ. ಹಾಗೆಯೇ ಹೊಸ … Read more

ಶಿವ ದೈವ ಕನಸಿನಲ್ಲಿ ಕಾಣಿಸಿಕೊಂಡರೆ ಇದರ ಫಲವೇನು ಗೊತ್ತೇ?

ನಮಗೆ ಹಲವಾರು ರೀತಿಯಲ್ಲಿ ಕನಸುಗಳು ಬೀಳುತ್ತದೆ. ಕೆಲವೊಮ್ಮೆ ಇಷ್ಟವಾಗುವಂತಹ ಕನಸುಗಳು ಬೀಳುತ್ತದೆ. ಹಾಗೆಯೇ ಕೆಲವೊಮ್ಮೆ ಇಷ್ಟವಾಗದಂತಹ ಕನಸುಗಳು ಬೀಳುತ್ತದೆ. ಮತ್ತೆ ಹಲವಾರು ಕನಸುಗಳು ನಮ್ಮ ನೆನಪಿನಲ್ಲಿ ಉಳಿಯುವುದಿಲ್ಲ. ಹಲವಾರು ಕನಸುಗಳು ನೆನಪಿನಲ್ಲಿ ಉಳಿಯುತ್ತದೆ. ಉಳಿದರೂ ಸಹ ಅಸ್ಪಷ್ಟವಾಗಿ ನೆನಪಿನಲ್ಲಿ ಇರುತ್ತದೆ. ಹಾಗೆಯೇ ನಿಮ್ಮ ಕನಸಿನಲ್ಲಿ ದೈವ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಕನಸಿನಲ್ಲಿ ಶಿವಲಿಂಗ ಬಂದ್ರೆ ಏನಾಗುತ್ತದೆ ಎಂದು ತಿಳಿದುಕೊಳ್ಳಬೇಕಿದೆ. ಸಹಸ್ರಾರು ಜನರ ಆರಾಧ್ಯ ದೈವ ಶಿವನಾಗಿದ್ದಾನೆ. ಇವನು ಎಲ್ಲರ ಭಕ್ತಿಗೆ ಆದಷ್ಟು ಬೇಗ ಒಲಿಯುತ್ತಾನೆ. ಹಾಗೆಯೇ … Read more

ವೃಷಭ ರಾಶಿಯವರ ಅಧಿಪತಿ ಶುಕ್ರ ಆಗಿರುವುದರಿಂದ ಏನೆಲ್ಲಾ ಆಗುತ್ತೆ ಗೊತ್ತೇ

ಹುಟ್ಟಿದ ಮೇಲೆ ಪ್ರತಿಯೊಬ್ಬ ಮನುಷ್ಯನೂ ಅವನದೇ ಆದ ರಾಶಿ, ನಕ್ಷತ್ರಗಳನ್ನು ಹೊಂದಿರುತ್ತಾನೆ. ಪ್ರತಿಯೊಂದು ರಾಶಿ ಹಾಗೂ ಆ ರಾಶಿಯಲ್ಲಿ ಜನಿಸಿದ ಜನರು ಕೂಡ ತನ್ನದೇ ಆದ ಮಹತ್ವ ಹೊಂದಿರುತ್ತಾರೆ. ಹಾಗೆಯೇ ವೃಷಭ ರಾಶಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. ವೃಷಭ ರಾಶಿಯವರು ಮೊದಲು ಗಂಡು ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳಬೇಕು. ಈ ವೃಷಭ ರಾಶಿಯ ಅಧಿಪತಿ ಯಾರೆಂದರೆ ಅದು ಶುಕ್ರ. ವೃಷಭ ರಾಶಿಯಲ್ಲಿ ಉಚ್ಛನಾಗಿರುವಂತಹ ಗೃಹ ಚಂದ್ರ. ಚಂದ್ರ ಈ ರಾಶಿಯಲ್ಲಿದ್ದರೆ 100% ಬಲವಾಗಿರುತ್ತದೆ. ಇನ್ನು ಈ … Read more

ಎರಡು ಎಕರೆ ಜಮೀನಿನಲ್ಲಿ 22 ಲಕ್ಷ ಸಂಪಾದಿಸಿದ ರೈತ

ನಮ್ಮ ದೇಶದ ಬೆನ್ನೆಲುಬು, ಅರ್ಥ ವ್ಯವಸ್ಥೆಯ ಬೆನ್ನೆಲುಬು ಅಂದರೆ ಅದು ನಮಗೆಲ್ಲ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡಲು ಬೆಳೆಗಳನ್ನು ಬೆಳೆದು ಪೂರೈಸುತ್ತಿರುವ ರೈತ. ಇಂದು ನಮ್ಮ ದೇಶದಲ್ಲಿ ಬೆಳೆಗಳನ್ನು ಬೆಳೆಯುವ ರೈತರು ಮತ್ತು ಅವರ ಕುಟುಂಬ ಪ್ರತಿ ನಿತ್ಯ ಹೊಟ್ಟೆ ತುಂಬಾ ಊಟ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ದೇಶದ ಪ್ರತಿಯೊಬ್ಬ ಜನತೆಯ ಹೊಟ್ಟೆಗೆ ಅನ್ನ ನೀಡುತ್ತಾರೆ. ಆದರೆ ವಿಪರ್ಯಾಸ ಎಂದರೆ ಇಂದು ನಮ್ಮೆಲ್ಲರ ಅನ್ನದಾತರ ಸ್ಥಿತಿ ಶೋಚನೀಯವಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ … Read more

ಪಿತ್ತವನ್ನು ಒಡೆದೋಡಿಸುವ ಸುಲಭ ಮನೆಮದ್ದುಗಳಿವು

ಆಧುನಿಕ ಯುಗದ ಜಂಜಾಟದ ಜೀವನದಲ್ಲಿ ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಒಂದಲ್ಲ ಒಂದು ಸಮಸ್ಸ್ಯೆ ಇದ್ದೆ ಇರತ್ತೆ ಅದರಲ್ಲಿ ಈ ಪಿತ್ತ ಕೂಡ ಒಂದು. ಪಿತ್ತ ಆಸಿಡಿಟಿ ಅಂತ ನಾವು ಹೇಳುವ ಈ ರೋಗ ನೋಡೋದಕ್ಕೆ ತೀರಾ ಸಣ್ಣ ರೋಗ ಎನಿಸಿದರೂ ಪಿತ್ತದಿಂದ ಆಗೋ ಬಾಧೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗಿದ್ರೆ ನಾವು ಇವತ್ತು ಈ ಪಿತ್ತ ಯಾಕಾಗಿ ಆಗತ್ತೆ ಅದಕ್ಕೆ ಕಾರಣ ಏನು ಹಾಗೂ ಅದನ್ನ ನಿವಾರಣೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಉದರ ವಾಯು, … Read more

ಹಿರೇಕಾಯಿಯಲ್ಲಿರುವ ಆರೋಗ್ಯದ ಗುಟ್ಟು ತಿಳಿಯಿರಿ

ತರಕಾರಿಗಳನ್ನು ಅಂದರೆ ಟೊಮೆಟೊ, ಮೂಲಂಗಿ, ಹೀರೆಕಾಯಿ, ಗಜ್ಜರಿ ಮುಂತಾದ ತರಕಾರಿಗಳನ್ನು ನಾವು ದಿನನಿತ್ಯ ಆಹಾರದಲ್ಲಿ ಬಳಸುತ್ತೇವೆ.ಇವು ತುಂಬಾ ಪೋಷಕಾಂಶಗಳಿಂದ ಕೂಡಿರುತ್ತದೆ. ಕೆಲವೊಬ್ಬರು ತರಕಾರಿಗಳನ್ನು ತಿನ್ನೋದಿಲ್ಲ ಇದರಿಂದ ಅವರ ಆರೋಗ್ಯ ಅವರೇ ಹಾಳುಮಾಡಿಕೊಳ್ಳುತ್ತಾರೆ. ಹೀರೆಕಾಯಿಯು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ನಾರಿನಾಂಶ, ವಿಟಮಿನ್ ಈ, ವಿಟಮಿನ್ ಸಿ,ಕ್ಯಾಲ್ಸಿಯಂ, ಕಬ್ಬಿಣ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಇದರ ಸೇವನೆಯಿಂದ ಆರೋಗ್ಯಕರ ಲಾಭಗಳಿವೆ. ಇದರ ನಿರಂತರ ಸೇವನೆ ಮಧುಮೇಹಿಗಳಿಗೆ ಸಹಕಾರಿ. ಇದು ದಿನವಿಡೀ ಉತ್ಸಾಹದಿಂದ ಇರುವಂತೆ ಮನಸ್ಸನ್ನು ಚಂಚಲಗೊಳಿಸದಂತೆ ನೋಡಿಕೊಳ್ಳುತ್ತದೆ. … Read more

ವಿದೇಶಿಗರಿಗೆ ಸೆಡ್ಡು ಹೊಡೆದು ಲಕ್ಷಗಟ್ಟಲೆ ಸಂಪಾದಿಸುತ್ತಿರುವ ರೈತ

ಮನುಷ್ಯಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದ್ರೆ ಅದಕ್ಕೆ ಕಾರಣ ಆತನ ಸೂಕ್ಷ್ಮ ಬುದ್ಧಿ ಮತ್ತು ಸೂಕ್ಷ್ಮ ಅವಲೋಕನೆ. ಅದೇ ಸೂಕ್ಷ್ಮ ಬುದ್ಧಿ ಯನ್ನು ಬಳಸಿಕೊಂಡ ಇವರು ನಾಲ್ಕು ಲಕ್ಷದ ಉದ್ಯೋಗ ಬಿಟ್ಟು ಬಂದು ವ್ಯವಸಾಯ ಮಾಡಿ ವಿದೇಶಿಗರಿಗೆ ಸೆಡ್ಡು ಹೊಡೆದು ದುಡಿಯುತ್ತಿದ್ದಾರೆ. ಕನ್ನಡದ ಮಣ್ಣಿನಲ್ಲಿ ಚಿನ್ನ ಬೆಳೆಯಲು ಹೊರಟಿದ್ದಾರೆ. ಅಷ್ಟಕ್ಕೂ ಅವರು ಬಳಸಿದ ಐಡಿಯಾ ಯಾವುದು ಅಂತಾ ತಿಳಿಯೋಣ. ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿಯ 36 ವರ್ಷದ ಗಿರೀಶ್ ಅವರು ಬಿ. ಇ … Read more

ಬಾಡಿಗೆ ಮನೆಯಲ್ಲಿ ಬದುಕು ಸಾಗಿಸುತ್ತಿದರೂ ಕೂಡ ದಿಕ್ಕಿಲ್ಲದವರಿಗೆ ಈ ದಂಪತಿಗಳು ಮಾಡುವ ಸಹಾಯ ಏನೂ ನೋಡಿ

ಸ್ವಾರ್ಥದಿಂದ ತುಂಬಿರುವಂತ ಜನಗಳ ಮಧ್ಯೆ ಇಲ್ಲೊಬ್ಬ ನಿಸ್ವಾರ್ಥ ಜೀವಿ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ದಿಕ್ಕಿಲ್ಲದವರಿಗೆ ಊಟ ಬಟ್ಟೆ ಕೊಟ್ಟು ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ, ಹೌದು ನಿಜಕ್ಕೂ ಇವರ ಈ ಕಾರ್ಯ ವೈಖರಿಗೆ ಮೆಚ್ಚಲೇ ಬೇಕು ಅದೆಷ್ಟೋ ಜನ ಹೊಟ್ಟೆ ಹಿಟ್ಟಿಲ್ಲದೆ ದೇಹಕ್ಕೆ ಬಟ್ಟೆ ಇಲ್ಲದೆ ಇನ್ನು ಬದುಕುತ್ತಿದ್ದಾರೆ, ಅಂತವರಿಗೆ ಈ ದಂಪತಿ ಆಸರೆಯಾಗುತ್ತಿದ್ದಾರೆ. ಬಸ್ಟ್ಯಾಂಡ್ ರೈಲ್ವೆ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಯಾರು ಊಟವಿಲ್ಲದೆ ಬಟ್ಟೆಯಿಲ್ಲದೆ ಭಿಕ್ಷೆ ಬೇಡುತ್ತ ಇರುತ್ತಾರೋ ಅಂತವರಿಗೆ ಈ ದಂಪತಿ ಊಟ ಬಟ್ಟೆ … Read more

ಭೂಮಿಯ ಮೇಲಿನ ಕೈಲಾಸ ಶ್ರೀ ಕ್ಷೇತ್ರ ಗೋಕರ್ಣದ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ವಿಷಯ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಪ್ರಸಿದ್ಧಿ ಕ್ಷೇತ್ರ ಗೋಕರ್ಣ. ಇದು ಅಘನಾಶಿನಿ ಮತ್ತು ಗಂಗಾವತಿ ನದಿಗಳ ಮಧ್ಯದಲ್ಲಿ ಗೋವಿನ ಕಿವಿಯ ಆಕಾರದಲ್ಲಿ ರುವುದರಿಂದ ಗೋಕರ್ಣ ಎನ್ನಲಾಗಿದೆ ಭಾರತ ದೇಶದಲ್ಲಿ ಅತ್ಯಂತ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಮುಂಚೂಣಿಯಲ್ಲಿದೆ. ಗೋಕರ್ಣ, ಕಾಶಿ, ರಾಮೇಶ್ವರಗಳು ಭಾರತದ ತ್ರಿಸ್ಥಳ ಶೈವ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿದೆ. ಪೌರಾಣಿಕ ಹಿನ್ನೆಲೆ:-ರಾವಣ ಮತ್ತು ಕೈಕಸೆಯು ಶಿವನ ಪರಂಭಕ್ತರು. ನದಿಯಲ್ಲಿ ಸ್ನಾನ ಮಾಡಿ ಮರಳಿನಲ್ಲಿ ಶಿವಲಿಂಗವನ್ನು ಮಾಡಿ ಪೂಜಿಸುತ್ತಿದಾಗ ಅಲೆಯು ಬಂದು ಶಿವಲಿಂಗ ಕೊಚ್ಚಿ ಹೋಯಿತು. ಇದರಿಂದ ನೋವಾಗಿ … Read more

ಕೊರೋನಾದಿಂದ ಕರ್ನಾಟಕದ ಮುದ್ದೆ ಮೊರೆ ಹೋದ ಚೀನಿಸ್

ಚೀನಾ ತನ್ನದೆಯಾದ ವಿವಿಧ ಬಗೆಯ ಆಹಾರ ಶೈಲಿಯನ್ನು ಹೊಂದಿತ್ತು ಆದ್ರೆ ಇದೀಗ ಚೀನಾದಲ್ಲಿ ವಿವಿಧ ಬಗೆಯ ಆಹಾರಗಳಿಂದ ಕೊರೋನಾ ವೈಸರ್ ಬಂದಿದೆ ಅನ್ನೋ ಕಾರಣಕ್ಕೆ ಆಹಾರ ಶೈಲಿಯಲ್ಲಿ ಬದಲಾವಣೆ ಕಂಡುಕೊಂಡಿದೆ. ಕರ್ನಾಟಕದ ಶಕ್ತಿ ವರ್ಧಕ ರಾಗಿ ಮುದ್ದೆ ಕರ್ನಾಟಕ್ಕಷ್ಟೇ ಅಲ್ಲದೆ ಚಿಂದವರಿಗೂ ಇದರ ತಾಕತ್ತು ಏನು ಅನ್ನೋದು ಇದೀಗ ತಿಳಿದಿದೆ. ಆರೋಗ್ಯದ ದೃಷ್ಟಿಯಿಂದ ಚೀನಿಯರು ಕೂಡ ಇದೀಗ ರಾಗಿ ಮುದ್ದೆ ಊಟ ಮಾಡಲು ಮುಂದಾಗಿದ್ದಾರೆ, ಸಿಕ್ಕ ಸಿಕ್ಕ ಜೀವ ಜಂತುಗಳನ್ನು ತಿನ್ನುತ್ತಿದ್ದ ಚೀನಿಯರು ಇದೀಗ ತಮ್ಮ ಆಹಾರ … Read more

error: Content is protected !!