ರೈತರಿಗೆ ಸುಲಭವಾಗಿ ಸಿಗುವ ಸಾಲ ಸೌಲಭ್ಯಗಳಿವು

ಸಾಮಾನ್ಯವಾಗಿ ರೈತರಿಗೆ ಬ್ಯಾಂಕ್ ಗಳಿಂದ ಕೃಷಿ ಆಧಾರಿತ ಸಾಲ ನೀಡಲಾಗುತ್ತದೆ.ಆದರೆ ಇದಲ್ಲದೆ ಹಲವಾರು ಸಾಲಗಳನ್ನು ರೈತರಿಗೆ ನೀಡುತ್ತಿದೆ ಬ್ಯಾಂಕ್. ಹಾಗಾದರೆ ರೈತರಿಗೆ ಇರುವ ಸಾಲಗಳಾದ್ರೂ ಯಾವುದು ಅನ್ನೋದನ್ನ ತಿಳಿಯೋಣ. ಬೆಳೆ ಸಾಲ / ಕಿಸಾನ್ ಕ್ರೆಡಿಟ್ ಕಾರ್ಡ್: ರೈತರು ಬೆಳೆಯುವ ವಿವಿಧ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರವು ಬ್ಯಾಂಕ್ ಗಳಿಂದ ಸಾಲ ನೀಡುತ್ತವೆ.ಅಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕವೂ ಸಾಲ ಪಡೆಯಬಹುದು. ಬಹಳಷ್ಟು ರೈತರಿಗೆ ಮುಂಗಾರಿನ ಸಮಯದಲ್ಲಿ ಬೀಜಗಳು, ಗೊಬ್ಬರ ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ ಅ … Read more

ದೇಹದ ಉಷ್ಣತೆ ಕಡಿಮೆ ಮಾಡುವ ಸುಲಭ ಉಪಾಯ

ಶರೀರದಲ್ಲಿ ಉಷ್ಣತೆ ಹೆಚ್ಚಾದಾಗ ಎಷ್ಟೋ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಶರೀರದಲ್ಲಿ ಉಷ್ಣತೆ ಹೆಚ್ಚಾಗಲು ಕಾರಣಗಳೆಂದರೆ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ನೀರನ್ನು ಹೆಚ್ಚಾಗಿ ಕುಡಿಯದೇ ಇರುವುದರಿಂದ, ಹೆಚ್ಚಿನ ಹೊತ್ತು ಕುರ್ಚಿಯಲ್ಲಿ ಕೂರುವುದರಿಂದ ಈ ಉಷ್ಣತೆ ಅನ್ನೋದು ಹೆಚ್ಚಾಗುತ್ತೆ. ಈ ಉಷ್ಣತೆಯಿಂದ ಹೆಚ್ಚಾಗಿ ಬರುವ ಸಮಸ್ಯೆಗಳು ಹಲವಾರು. ಮುಖದಲ್ಲಿ ಮೊಡವೆ, ಅಲ್ಸರ್ , ಬಾಯಿಯಲ್ಲಿ ಹುಣ್ಣುಗಳಾಗೋ ಸಮಸ್ಯೆ ಕಾಡುತ್ತದೆ.ಮೂರ್ತ ವಿಸರ್ಜನೆ ಸಮಯದಲ್ಲಿ ಹೆಚ್ಚಾಗಿ ನೋವು ಕಂಡು ಬರುವುದು. ಉರಿಯಾಗುವ ಸಮಸ್ಯೆಗಳು ಕಂಡುಬರುತ್ತೆ. … Read more

ಮನುಷ್ಯ ಸತ್ತ ನಂತರ ಆತ್ಮ ಏನಾಗುತ್ತೆ ವಿಜ್ಞಾನಿಗಳು ಇದರ ಬಗ್ಗೆ ಹೇಳೋದೇನು ಓದಿ

ಎಲ್ಲರಿಗೂ ನಾವು ಬದುಕಿದ್ದಾಗ ಹೇಗಿರುತ್ತೇವೆ ಏನಾಗಿರ್ತೀವಿ ಅನ್ನೋದು ಗೊತ್ತಿರುತ್ತೆ ಆದರೆ ಸತ್ತ ನಂತರ ನಾವು ಹೇಗಿರುತ್ತೇವೆ ಏನ್ ಆಗಿರುತ್ತೇವೆ ಅನ್ನೋದು ಯಾರಿಗೂ ಗೊತ್ತಿರಲ್ಲ ಅಲ್ವಾ ಕೆಲವೊಂದಿಷ್ಟು ಜನ ನಾವು ಸತ್ತ ನಂತರ ನಮ್ಮ ಆತ್ಮ ಪರಮಾತ್ಮನನ್ನು ಸೇರುತ್ತದೆ ಎಂದು ಹೇಳುತ್ತಾರೆ ಇನ್ನು ಕೆಲವೊಂದು ಸಲ ಇದು ಮೂಢನಂಬಿಕೆ ಎಂದು ಅದನ್ನು ಅಲ್ಲಗಳೆಯುತ್ತಾರೆ ಹಾಗಿದ್ದರೆ ನಾವು ಸತ್ತ ನಂತರ ಏನಾಗುತ್ತದೆ ಮನುಷ್ಯನ ದೇಹದಲ್ಲಿ ನಿಜವಾಗಲೂ ಆತ್ಮ ಅನ್ನೋದು ಇದೆಯಾ ಅಥವಾ ಆತನ ಬರಿ ಕಲ್ಪನೆ ಅಷ್ಟೇನಾ ಅದರ ಬಗ್ಗೆ … Read more

ಕಣ್ಣಿನ ದೃಷ್ಟಿ ದೋಷ ನಿವಾರಿಸುವ ನಿವಾರಿಸುವ ಮನೆಮದ್ದು

ದೃಷ್ಟಿ ದೋಷ ಈಗ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರಿಗೂ ಕಾಡುವ ಸಮಸ್ಯೆ ಕೆಲವರಿಗೆ ಅತೀ ಚಿಕ್ಕ ವಯಸ್ಸಿನಲ್ಲೇ ಕನ್ನಡಕ ಬಳಸುವ ಸಂದರ್ಭ ಬರುತ್ತದೆ ಹಾಗಾಗಿ ಈ ದೃಷ್ಟಿ ದೋಷಕ್ಕೆ ಸರಳವಾಗಿ ಮನೆಯಲ್ಲಿಯೇ ಮಾಡಿಕೊಳ್ಳುವಂತಹ ಪರಿಹಾರ ಏನು ಇಲ್ವಾ ಅಂತ ನೋಡಿದ್ರೆ ಮನೆಯಲ್ಲಿಯೇ ಅದರ ನಿವಾರಣೆ ಹೇಗೆ ಮಾಡೋದು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ. ಮೊದಲನೆಯದಾಗಿ, ಒಂದು ಬೌಲ್ ನಲ್ಲಿ ನಾಲ್ಕರಿಂದ ಐದು ಬಾದಾಮಿಯನ್ನು ತೆಗೆದುಕೊಂಡು (ಇದರಲ್ಲಿ ವಿಟಮಿನ್ ಇ ಇರುವುದರಿಂದ ಕಣ್ಣಿನ ದೃಷ್ಟಿ ದೋಷವನ್ನು ನಿವಾರಿಸುತ್ತದೆ). ಬಾದಾಮಿ … Read more

ಮೊಟ್ಟೆ ಮಾಂಸಹಾರಿಯೋ ಸಸ್ಯಹಾರಿಯೋ ಇಲ್ಲಿದೆ ವೈಜ್ಞಾನಿಕ ಉತ್ತರ

ಮೊಟ್ಟೆ ಮಾಂಸಹಾರಿನಾ, ಸಸ್ಯಹಾರಿನಾ ಎಂಬ ಬಗ್ಗೆ ವಾದ ಪ್ರತಿವಾದ ನಡೆಯುತ್ತಲೇ ಇದೆ. ಅಲ್ಲದೆ ಮೊಟ್ಟೆ ಮೊದಲ ಕೋಳಿ ಮೊದಲ ಎನ್ನುವ ಜಿಜ್ಞಾಸೆಯ ಪ್ರಶ್ನೆಯೂ ಎಲ್ಲರಲ್ಲೂ ಕಾಡದೆ ಇರೋದಿಲ್ಲ. ಹಾಗಾದರೆ ಈ ಮೊಟ್ಟೆಯು ಮಾಂಸಾಹಾರಿ ಅಥವಾ ಸಸ್ಯಹಾರಿನಾ ಅನ್ನೋದ್ದಕ್ಕೆ ಇರುವ ವೈಜ್ಞಾನಿಕತೆ ಹಾಗೂ ಸಿದ್ಧಾಂತಗಳೇನು ಎಂಬುದನ್ನು ತಿಳಿಯೋಣ. ಮೊಟ್ಟೆ ತಿನ್ನುವಂತಹ ಸಸ್ಯಹಾರಿಗಳನ್ನ ಬರೀ ವೆಜಿಟೇರಿಯನ್ಸ್ ಅಂತಾ ಕರೆಯಲ್ಲ ಒವೋ ವೆಜಿಟೇರಿಯನ್ಸ್ ಅಂತ ಕರೆಯುತ್ತಾರೆ. ಅಂದ್ರೆ ಇವರು ಮಾಂಸಹಾರ ತಿನ್ನೋದಿಲ್ಲ ಮೊಟ್ಟೆ ಮಾತ್ರ ತಿನ್ನೋರು. ಅದಕ್ಕೆ ಇವರನ್ನ ಒವೋ ವೆಜಿಟೇರಿಯನ್ಸ್ … Read more

ಒಂದು ದಿನದ ಮಟ್ಟಿಗೆ ಟ್ರಿಪ್ ಹೋಗಲು ಶಿವಗಂಗೆ ಬೆಟ್ಟ ಒಳ್ಳೆಯ ಪ್ರವಾಸಿತಾಣ, ಇಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತೇ?

ಸಾಮಾನ್ಯವಾಗಿ ರಜೆ ದಿನಗಳು ಬಂದ್ರೆ ಸಾಕು ಒಂದು ದಿನದ ಮತ್ತೆಗೆ ಆದ್ರೂ ಟ್ರಿಪ್ ಹೋಗಿ ಬರಬೇಕು ಅನ್ನೋ ಅಸೆ ಇದ್ದೆ ಇರುತ್ತದೆ, ಕೆಲವರು ತಮ್ಮ ಫ್ರೆಂಡ್ಸ್ ಜೊತೆ ಹೋದ್ರೆ ಇನ್ನು ಕೆಲವರು ತಮ್ಮ ಫ್ಯಾಮಿಲಿ ಜೊತೆ ಹೋಗುವ ಅಸೆ ಇರುತ್ತದೆ ಒಂದು ದಿನದ ಮಟ್ಟಿಗೆ ಯಾವ ಸ್ಥಳಕ್ಕೆ ಹೋಗಿ ಬರಬಹುದು ಅನ್ನೋ ಗೊಂದಲ ಕೆಲವರಲ್ಲಿ ಇದ್ದೆ ಇರುತ್ತದೆ, ನೀವು ಬೆಂಗಳೂರು ಅಥವಾ ತುಮಕೂರಿನ ಅಸು ಪಾಸಿನಲ್ಲಿ ಇದ್ರೆ ನಿಮಗೆ ಈ ಸ್ಥಳ ಒಂದು ದಿನದ ಟ್ರಿಪ್ ಗೆ … Read more

ಚಿನ್ನದ ಬೆಲೆಯಲ್ಲಿ ಇಳಿಕೆ ಯಾಗುವ ಸಂಭವ ಎಷ್ಟಿದೆ ಈಗಿನ ಚಿನ್ನದ ಬೆಲೆ?

42 ಸಾವಿರ ಗಡಿದಾಟಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯಾಗುವ ಸಂಭವವಿದೆ.ಇದರಿಂದ ಜನ ಸಾಮಾನ್ಯರ ಮುಖದಲ್ಲಿ ಸಂತಸ ತಂದಿದೆ. ಕಳೆದ ತಿಂಗಳು ಚಿನ್ನದ ಬೆಲೆ ಭಾರಿ ಏರಿಕೆ ಇತ್ತು. ಚಿನ್ನದ ಬೆಲೆಯ ಏರಿಕೆಯಾಗಲು ಕಾರಣ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಏರುಪೇರಾಗುತ್ತಿದ್ದು, ರೂಪಾಯಿಯ ಎದುರು ಡಾಲರ್ ಮೊತ್ತ ಹೆಚ್ಚಾಗುತ್ತಿದೆ.ಆದರೆ ಈಗ ಚಿನ್ನದ ಬೆಲೆ ಕಡಿಮೆ ಯಾಗಿದ್ದು ಭಾರತೀಯರಿಗೆ ಸಂತಸ ತಂದಿದೆ. ಅತಿ ಹೆಚ್ಚು ಚಿನ್ನವನ್ನು ಬಳಸುವ ಹಾಗೂ ಇಷ್ಟ ಪಡುವ ದೇಶವೆಂದರೆ ಅದು ಭಾರತ. ಅದರಲ್ಲೂ ಮಹಿಳೆಯರು ಆಭರಣ ಪ್ರಿಯರು. ಚಿನ್ನ … Read more

ರಾತ್ರಿ ತಡವಾಗಿ ನಿದ್ರೆ ಬರುತ್ತದೆಯೇ? ನಿದ್ರಾಹೀನತೆ ದೂರ ಮಾಡುವ ವಿಧಾನ

ಯಾಂತ್ರಿಕ ಬದುಕಿನಲ್ಲಿ ಆರೋಗ್ಯದ ಕಡೆಯೂ ಗಮನ ಹರಿದಷ್ಟು ಕೆಲಸದಲ್ಲಿ ನಿರತರಾಗಿದ್ದೆವೆ. ಹೀಗಿರುವಾಗ ಮನುಷ್ಯನಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಅದರಲ್ಲೂ ಈ ನಿದ್ರಾ ಹೀನತೆಯಿಂದ ಬಳಲುವವರ ಸಂಖ್ಯೆಯು ಅಧಿಕವಾಗಿದೆ. ನಿದ್ರಾಹೀನತೆ ಸಾಮಾನ್ಯವಾದ ಅನಾರೋಗ್ಯಕರ ಸಮಸ್ಯೆಯಾಗಿದ್ದು, ಇದರಿಂದ ನೆಮ್ಮದಿಯ ನಿದ್ರೆಗೆ ಕತ್ತರಿ ಬಿಳುತ್ತಿದೆ. ಸರಿಯಾದ ನಿದ್ರೆ ಇಲ್ಲದೆ ಆರೋಗ್ಯ ದಲ್ಲಿ ಏರುಪೇರಾಗುತ್ತಿದೆ. ಹಾಗಾದರೆ ಸುಖನಿದ್ರೆಗೆ ಈ ಟಿಪ್ಸ್ ಫಾಲೋ ಮಾಡಿ. ಹಾರ್ಮೋನ್ ಗಳ ವ್ಯತ್ಯಾಸದಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗುತ್ತದೆ. ದಿನದಲ್ಲಿ 6 ಗಂಟೆ ನಿದ್ರೆ ಮಾಡಿದರೆ ಮಿದುಳಿನಲ್ಲಿನ … Read more

ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುವ ಜೊತೆಗೆ ಹತ್ತಾರು ಲಾಭಗಳನ್ನು ನೀಡುವ ದಾಸವಾಳ

ದಾಸವಾಳ ಹೂವಿನಲ್ಲಿ ಹತ್ತಾರು ಗುಣಗಳು ಇವೆ ಅಂತಾ ಸುಮಾರು ಜನರಿಗೆ ಗೊತ್ತಿರೋದಿಲ್ಲ. ದಾಸವಾಳದ ಹೂವು ಕೂದಲ ಪೋಷಣೆಗೆ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತಿದೆ. ದಾಸವಾಳ ಹೂವಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ದಾಳವಾಳ ಹೂವಿನಲ್ಲಿರುವ ಅಚ್ಚರಿಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ದಾಸವಾಳ ಹೂ ವನ್ನು ತಿನ್ನುವುದರಿಂದ ಅಥವಾ ಇದರಿಂದ ಟೀ ಮಾಡಿ ಕುಡಿದರೆ ಶೀತ, ಕೆಮ್ಮಿನಂತಹ ಸಾಮಾನ್ಯ ರೋಗಗಳು ಮಾಯವಾಗುತ್ತದೆ. ದಾಸವಳದಲ್ಲಿನ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತವೆ. ಮಹಿಳೆಯರಿಗೆ ಮೋನೋಪ್ಲಾಸ್ ಆಗುವ ಸಂದರ್ಭದಲ್ಲಿ … Read more

ನರಹುಳಿ ಸ್ಕಿನ್ ಟ್ಯಾಗ್ ನಿವಾರಿಸುವ ಸೂಕ್ತ ಮನೆಮದ್ದು

ನರಹುಳಿ ಸಮಸ್ಯೆ ಈಗ ಎಲ್ಲರಲ್ಲೂ ಕಂಡುಬರುವ ಸರ್ವೆ ಸಾಮಾನ್ಯ ಸಮಸ್ಯೆ ಆಗಿದೆ. ಅದಕ್ಕೆ ಕಾರಣ ಏನು ನಿವಾರಿಸಲು ಉಪಾಯಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹ್ಯೂಮನ್ ಪ್ಯಾಪಿಲೋಮ ಎಂಬ ವೈರಸ್ಸಿನಿಂದಾಗಿ ನರಹುಳಿ ಸಮಸ್ಯೆ ಉಂಟಾಗುತ್ತದೆ. ಇದು ನೂರರಲ್ಲಿ ಶೇಕಡ 20ರಷ್ಟು ಜನರಲ್ಲಿ ಕಂಡುಬರುತ್ತದೆ ಇದಕ್ಕೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಮೊದಲನೆಯದಾಗಿ ಈರುಳ್ಳಿ.ಅರ್ಧದಷ್ಟು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ನೀರನ್ನು ಸೇರಿಸದೇ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಕಾಟನ್ ಬಟ್ಟೆಯ … Read more

error: Content is protected !!